ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ದೇಹಯಾತ್ರೆಯಲ್ಲಿ ಮಾಡಬೇಕಾದ ಕರ್ತವ ಗಳಿಗೆ ಎಷ್ಟೇ ಪ್ರಯೋಜನವಾಗು ಪುದು, ಈ ಬೋನಿನಲ್ಲೇ ದೇಹವನ್ನು ಬಿಡುವ ಸಂಭವವು ಬಂದ ಪಕ್ಷದಲ್ಲಿ? ಅದೂ ಕೂಡ ನನಗೆ ಅಸಾಧಾರಣವಾದ ಸಂತುಷ್ಟಿ ಯನ್ನುಂಟುಮಾಡುವುದು. ನಾಟಕ ರೂಪವಾದ ಪ್ರನದ ವ್ಯಾಪಾರಗಳಲ್ಲಿ ಪಾತ್ರರಾಗುವುದಕ್ಕಿಂತಲೂ ಪ್ರೇಕ್ಷಕರಾಗುವುದರಲ್ಲಿ ತುಂಬ ಸಂತೋಷವುಂಟು, ಈ ಸಂತೊಷವು ಜಗ ದೀಶ್ವರನ ಮಹಿಮೆಯಿ೦ದಲೂ, ಟಿ ಸಿಸ್ಸನ ಕೌಟಿಲ್ಯದಿಂದಲೂ ನನಗೆ ಪ್ರಾ ಪ್ರವಾಗಿರುವುದು ನನ್ನ ಭಾಗಕ್ಕೆ ಮೆಟೊ ಫಿಕ್ಸನು ದೊಡ್ಡ ಉಪಕಾರಿಯಾ ದನು. ದೇವರು ನನ್ನನ್ನು ಪರಿ॰ ೬ ಸುವುದಕ್ಕೋ ಸ್ಕರ ಈ ಜ್ಞಾನಮಂಟಪವು ನನಗೆ ದೊರೆಯದಂತೆ ಮಾಡಿರಬೇಕು, ಮೆಟೊನಿಸ್ಸನು ನನ್ನನ್ನು ನಿಗ್ರಹಿಸಬೇ ಇಂದು, ನಾನು ಈ ಬೋನಿನಲ್ಲಿ ಇಡಲ್ಪಡುವಂತೆ ಮಾಡಿದನು, ಈ ಎರಡು ಪ್ರಯ ತ್ನಗಳೂ ನನ್ನ ಅ ನ ನಿವಾರಣೆಗೂ, ಜ್ಞಾನಪ್ರಾಪ್ತಿಗೂ ಸಾಧಕಗಳಾದವು, ಈ ಇಬ್ಬರಿಗೂ ಸಕಲ ಸನ್ಮಂಗಳಗಳೂ ಆಗಲೆಂದು ನಾನು ಕೋರುತ್ತೇನೆ, ಮೆಟ್ರೋ ನಿಸ್ಸನಿಗೆ ನನ್ನನ್ನು ನಿಗ್ರಹಿಸಬೇಕೆಂಬ ಸಂಕಲ್ಪವನ್ನು ಜಗದೀಶ್ವರನು ಉಂಟುಮಾ ಡಿರಬೇಕು, ಇದೆಲ್ಲಾ ಒಗ ದೀಶ್ವರನ 6:ಲೆಯೆಂದು ನನಗೆ ತೋರುತ್ತದೆ. ಈಶ್ವ ರನ ಇಚ್ಛೆಯು ಇದ್ದ೦ತಾಗಲ. ಅತ್ಯುತ್ಕಟವಾದ ಪಾಪಗ್ರಗಳಿಗೆ ಈ ಲೋಕದಲ್ಲಿಯೇ, ಈ ಜನ್ಮದಲ್ಲಿ ಯೇ ಅನುರೂಪವಾದ ಫಲವು ಆಗುವುದೆಂದು ಧರ್ಮಶಾಸ್ತ್ರಜ್ಞರು ಹೇಳಿರು ವರು, ಪುಣ್ಯಕ್ಕೆ ಪ್ರತಿಫಲಗಳು ಪ್ರ .ವಿಷದಲ್ಲಿಯೂ ಆಗುತ್ತಲಿರುವುವು, ಅದು ನಮಗೆ ಗೊತ್ತಾಗುವುದಿಲ್ಲ, ಅದನ್ನು ನಾವು ತಿಳಿದುಕೊಳ್ಳದೆ ಇರುವುದಕ್ಕೆ ನಮ್ಮ ಔದಾಸೀನವೇ ಮುಖ್ಯ ಕಾರಣ, ಪಾಸವು ಉತ್ಕಟಾವಸ್ಥೆಗೆ ಬಂದರೆ, ಪ್ರತಿಫಲವು ಈ ಜನ್ಮದಲ್ಲಿಯೇ ಆಗುವುದಕ್ಕೆ Jಾಕರಿಸೃನ ಪರಿಣಾಮವೇ ದೃಷ್ಟಾಂತವಾಗಿರು ವುದು, ಮೆಟೆನ್ಸನ ಇಂದ್ರಜಾಲ ಮಹೇಂದ್ರ ಚಾಲ ವಿದ್ಯೆಗಳಿಗೆ ಮರುಳಾಗಿ, ನಿರಪರಾಧಿಗಳಾದ ನನ್ನನ್ನೂ ಮೆಂಟರನನ್ನೂ ಇವನು ದುಸ್ಸಹವಾದ ಕಷ್ಟಕ್ಕೆ ಗುರಿ ಮಾಡಿದನು. ಇವನಿಗೆ ಇಷ್ಟು ಬೇಗ, ಇಷ್ಟು ಭಯಂಕರವಾದ ಶಿಕ್ಷೆಯಾಗುವು ದೆಂದು ನಾನು ಭಾವಿಸಿರಲಿಲ್ಲ. ಇದೇನಾಶ್ಚರೈ ! ಅವನ ಅಧಿಕಾರವೂ, ಮೆಟ್ರೋ ಫಿಸ್‌ನ ಅಧಿಕಾರವೂ ಅಪ್ರತಿಹತವಾಗಿದ್ದವು, ಇವರಿಗೆ ಪ್ರತಿಕಕ್ಷಿಯೊಂದು ಉಂಟಾಗುವುದೇ ಅ ಸಂಭವ. ಈ ಪ್ರತಿಕಕ್ಷಿಗಳು ಪ್ರಳಯ ಕರ್ಮದಲ್ಲಿ ಆಸಕ್ತ ರಾಗುವುದು ಮತ್ತೂ ಅಸಂಭವ. ಇನಿಷಿರ್ಯರು ದುರ್ಬಲವಾದ ಕಕ್ಷಿಯ ಜೊತೆಯಲ್ಲಿ ಸೇರಿದ್ದ ನ, ಅವರು ಈ ದೇಶಕ್ಕೆ ಬಂದು, ಬಾಕರಿಸ್ಸನ ಮೇಲೂ, ಮೆಟೋಫಿಸ್ಸನ ಮೇ ಯುದ್ಧ ಮಾಡಿದ್ದನ್ನೂ, ಇವರಿಗೆ ಪ್ರತಿಕಕ್ಷಿಗಳಾದವರು