ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Preface. ಪೀಠಿ ಕೆ. -+ “ಮಾಧವೀಲತಾ'ಗ್ರಂಥಕರ್ತೃಗಳಾದ ಸಂಜೀವಚಂದ್ರ ಚಟ್ಟೋಪಾಧ್ಯಾಯರು ಕರ್ಣಾಟಕದೇಶಸ್ಪರಿಗೆ ಅಪರಿಚಿತರಲ್ಲ. ದಿವಂಗತ ಶ್ರೀಯುತ ಬಿ. ವೆಂಕಟಾ ಚಾರ್ಯರು ಅವರ ಗ್ರಂಥಗಳಲ್ಲಿ ಒಂದೆರಡನ್ನು ಪರಿವೃತ್ರೀಕರಿಸಿ, ಮುಂದಿರಿಸಿ, ಮಹೋಪಕಾರಮಾಡಿರುವರು, ಸಾಹಿತ್ಯ ಸಮಾಜರಾದ ಬಂಕಿಮಚಂದ್ರರ ಸಹೋ ದರರಾದ ಈ ಗ್ರಂಥಕರ್ತೃಗಳ ಉಲ್ಲೇಖಗಳು ವಂಗಸಮಾಜದಲ್ಲಿಯೆಲ್ಲ ಆದರಣೀ ಯಗಳಾಗಿರುವುದರಲ್ಲಿ ಅಡ್ಡಿಯೇನಿದೆ? ಅವುಗಳಲ್ಲಿ ಒಂದಾದ ಈ 'ದಾಮಿನಿ”ಯನ್ನು, ಗ್ರಂಥಪ್ರಕಾಶಕರಾದ “ವಸುಮತೀ ಸಂಪಾದಕರ ಅನುಮೋದನದೊಡನೆ, ಕನ್ನಡಿ ಗರ ಸರಸಾವಲೋಕನಕ್ಕಾಗಿ, ಕನ್ನಡಿಸಿರುವೆನು, ಇದೊಂದು ಶೋಕಪರ್ಯವ ಸಾಯಿಯಾದ ಸಾಂಸಾರಿಕಚಿತ್ರ. ಇದನ್ನು ಪರಿಷ್ಕರಿಸಿ ಮುದ್ರಿಸುವುದರಲ್ಲಿ ನನಗೆ ಸಹಾಯಮಾಡಿದ “ ಶ್ರೀಕೃಷ್ಣ ಸೂಕ್ತಿ” ಪ್ರಕಾಶಕರ ಮಹೋಪಕಾರ ಚಿರಸ್ಮರಣೀಯವಾಗಿರುವುದು. ಬೆಂಗಳೂರು. ಸಜ್ಜನವಿಧೇಯ, ಪರಿವರ್ತನಕಾರ.