ತಪ್ಪು ಎಣಿಕೆ
೫೭
ಮಾರನೆಯ ದಿನ ವಿಜಯೀವೀರನಂತೆ ಹೆಜ್ಜೆ ಇಡುತ್ತ ನಾಗಪ್ಪ ಕಚೇರಿಗೆ ಹೋದ. ಅಲ್ಲಿ ಅವನಿಗಾಗಿ ಸಾಹೇಬರ ಆರ್ಡರು ಕಾದಿತ್ತು. "ಇದೇನು?” ಎಂದು ಕೇಳಿದ ನಾಗಪ್ಪ. ಗುಮಾಸ್ತೆಯೊಬ್ಬ ವಿವರಿಸಿದ: "ನಿನ್ನ ಡಿಸ್ಮಿಸ್ ಮಾಡವ್ರೆ."