ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ೨೧


--

-- .. " -- -- - - - - - - - - - - ರ್“ ಎಷ್ ವೈದ್ಯರು ಬಂದು “ನಾವು ಔಷಧ ಕೊಟ್ಟು ರೋಗನಿವಾರಣ ಮಾಡು ವೆವೆಂದು ಹೇಳಲು, ಈಶ್ವ ರಸ್ಕ ರೂಪರಾದ ಅವರ ನೂತನ್ನು ಮೀರದೆ ಔಷಧಶಕೊಳ್ಳ ಬೇಕಾಯಿತು. ಪ್ರಿಯವಾಣಿ ಕರೆ, ಈ ಪ್ರಸಂಗದಲ್ಲಿ, ರೋಗ, ಹಾಗು ವೈದ್ಯರು ಕೊಟ್ಟ ಔಷಧ, ಇವುಗಳ ಸ್ವಂದ್ವ ಯುದ್ಧವು ನಡೆದಾಗ, ಇದೊ೦ದು ಈಶ್ವ ರಲೀಲೆ ಬೆ೦ದು ತಿಳಿದು ತನ್ನ ದೇಹವನ್ನು ಯದ ಭವಿಯಾಗಿ ಈಡುಮಾಡುವಾಗ ಆತನಿಗೆ ಎಷ್ಟು ತಾಪವಾಗುತ್ತಿರಬಹುದೆಂಬದನ್ನು ನೀವೇ ತರ್ಕಿಸಿರಿ! ಇಷ್ಟಾದರೂ ಆ ಮಹಾ ತನು ವ್ಯಥೆ ತಾಳಲಾರದೆ ಒಮ್ಮೆ ಗಟ್ಟಿಯಾಗಿ ನೆರಳುವನಲ್ಲದೆ, ರೋಗವನ್ನು ತಿರ ಸ್ಮರಿಸಲಿಲ್ಲ ವೈದ್ಯರು ಕೆಟ್ಟ ಔಷಧವನ್ನು ಕಡೆ ತನಕ, ಅಂದರೆ.ಇನ್ನು ತಾಳು ಒಂದುವರೆ ತಾಸಿಗೆ ದೇಹವಿಡುತ್ತಿರಲು, ಅಲ್ಲಿಯವರೆಗೆ ಉದಾಸೀನಮಾಡಲಿಲ್ಲ. ಇನ್ನೂ ಬದುಕಿಗಬೇಕೆಂದು ಜನರು ಪ್ರಾರ್ಥಿಸಲು ಅವರನ್ನು ಕುರಿತು-ಮಾಹಾ ರಾಜಾ ದೇಹಸ್ಥಿತಿಯನ್ನು ನೋಡುತ್ತೀರಿ, ಹೀಗೆ ಪ್ರಾರ್ಥಿಸಿದರೆ ನಾನೇನು ಹೇ” ಇಲಿ? ಆಗಲಿ ಮಹಾರಾಜಾ, ಸ್ವಾಮಿಯ ಸಂಕೇತವಿದ್ದಂತೆ ಆಗಲಿ, ನೀವೆಲ್ಲರೂ ಅನುಗ್ರಹಮಾಡಿ ದೇಹವನ್ನು ಉಳಿಸಿಕೊಳ್ಳಿರಿ, ಈ ದೇಹದ ಕೈಯಲ್ಲಿ ಏನಿದೆ? ಎಂದು ವಿನಯೋಕ್ಕಿಗಳನ್ನಾಡುತ್ತಿದ್ದನಲ್ಲದೆ , ಶ್ರೀ ಗುರುವು ಅವರ ಮಾತನ್ನು ಅಲ್ಲಗಳೆಯುತ್ತಿದ್ದಿಲ್ಲ , ರೋಗ ಬಾಧೆಯಿಂದ ಎಷ್ಟು ವ್ಯಥೆಪಟ್ಟಿ ರೂ.೧ ತನ್ನ ಶಾಂತವೃತ್ತಿಗ , ತನ್ನ ಲೋಕಕಲ್ಯಾಣ ತತ್ಪರತಾರೂಪ ಕರ್ತವ್ಯಕ್ಕೂ ಚ್ಯತೆಯನ್ನು ೦ಟ ಮಾಡಲಿಲ್ಲ 11

  • ಶ್ರೀಶೇಷಾಚಲಸದ ಕ.ವಿಗೆ ಜಲೋದರದ ಬಾಧೆಯಾಯಿತೆಂಬದನ್ನು ವಾಚಕ ರಿಗೆ ತಿಳಿ ಸ, ದಾಗ, ಸದ್ದು ರುವ ಸಶಾ ಸ್ಪದ ರೋಗವನ್ನ ನುಭವಿಸಿದ್ದ ಕ್ಕಾಗಿ ಬಹಳ ಆಶ್ಚರ್ಯವಾಗುತ್ತದೆ, ಏನು ಆಗವಳು ತಾನಾಗಿ ಆಗಬೇಕು” ಎಂಬದು ಸದ್ದು ರುವಿನ ತತ್ಯವಾಗಿ ತು , ಈ ಶಕ್ಕೆ ದಂತೆಯೇ ರೋಗ ಪ್ರಾಪ್ತಿಯು ಆತನಿಗಾಯಿ ತೆಂಬದು ಗರುಡ ಪುರಾಣದಲ್ಲಿ ಕನೆ.ವಿಪಾಕಾಧ್ಯಾ೦ತವನ್ನು ಕೇಳುವಾಗ ಲೇಖ ಕನಿಗೆ ತೋರಿತು, ಆ ಪುರಾಣದಲ್ಲಿ - 3Hಳ ಆತ್ಮಕಥTROIT
ಎಂದು ಹೇಳಿದೆ. ಬ್ರಾಹ್ಮಣನು ಆತ್ಯಂತಲೋಲ, ಪತೆಯಿ೦ದ ಅಭಕ್ಷ್ಯಭಕ್ಷಣ ಮೂಡಿದರೆ ಆತನಿಗೆ ವಹದರ ರೋಗವಾಗುತ್ತದೆಂದು ಹೇಳಿದೆ | ಜನರು ಒಂದು ಲಿಂಬಿಯು ಹಣ್ಣನ್ನು ಕೊಟ್ಟ ರ, ಶ್ರೀ ಗುರುವು ಅದೆ ೧೦ದು ಈಶ್ವರಪ್ರಸಾದವೆಂದು ಅತ್ಯಂತಲೋಲುಪತೆಯಿಂದ ಕೈ ಮುಗಿದು ಗ್ರಹಿಸಿ ಪುನಃ ಕೈ ಮುಗಿಯುತ್ತಿದ್ದನು | ಮು೦ದಿಗೆ ಏನು ಕೊಡಬೇಕಾದರೂ ದೇವರಿಗೆ ಕೊಡುವಂತೆ ಆತನು ಅತ್ಯಂತಭಕ್ತಿ