ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೧೧ -- ೧..- ... ...----- - ... --- ಬ ವಿತಿಯು ಮೂತ್ರ ಅಗಣ್ಯ ವೆಂತಲೇ ಹೇಳಬೇಕಾಗುವದು, ಈ ಸವ್ರ ರಂಭವನ್ನು ವರ್ಣಿಸುವ ಯೋಗ್ಯತೆಯು ಲೇಖಕನಲ್ಲಿ ನಿಶ್ಚಯವಾಗಿ ಇಲ್ಲ. ಆ ಕಾಲದಲ್ಲಿ ದಾನ ಕೊಡುವವರ, ಹಾಗು ತಕಳ್ಳು ವದರ ಆಸಕ್ತಿಯನ್ನೂ, ಹೆಸರಗೊ೦ಡು ಕರೆದಂತೆ ಒಬ್ಬೊಬ್ಬರೇ ದಾನವನ್ನು ಸ್ವೀಕರಿಸಿ ಸಂತೋಷ ಪಟ್ಟ ಹೋಗುವ ದನ್ನೂ, ನನಗೆ ಆ ದಾನವು ಸಿಗಲಿಲ್ಲವಲ್ಲ, ಎಂದು ಬ್ರಾಹ್ಮಣರು ಪಡುವ ಅಸಮ ಧಾನವನ್ನೂ, ಈ ದಾನವನ್ನು ತಕ್ಕೊಳ್ಳಲೋ ಬೇಡವೋ ಎಂದು ಆಲೋಚಿಸಿ ಹೆಚ್ಚು ಲಾಭವಾಗುವದನ್ನು ಕಂಡು ದುರ್ದಾನಗಳನ್ನಾ ದರೂ ಅ೦ದೇಶಪಡುತ್ತ ಸ್ವೀಕರಿಸುವದನ್ನಾ, ನನಗೆ ಇಂಥ ದಾನವನ್ನು ಕೊಡಿಸಿರೆಂದು ತಮ್ಮ ತಮ್ಮ ಗುರುತಿನವರಿಗೆ ಹೇಳುವದನ್ನೂ, ನನಗೆ ಸಿಕ್ಕದ್ದೇ ಶ್ರೀ ಗುರುವಿನ ಪ್ರಸಾದವು, ಎಂದು ಸಮಾಧಾನಪಡುವದನ್ನೂ, ತಾವು ನೆನಿಸಿದ್ದಕ್ಕಿಂತ ಹೆಚ್ಚು ಸಿಕ್ಕದ್ದರಿಂದ ಸಂತೋಷ ಪಡುವದನ್ನೂ, ಇನ್ನೂ ಎಷೋ ಆನಂದದ ಸಂಗತಿಗಳನ್ನೂ ವಾಚ ಕರೇ ತರ್ಕಿಸತಕ್ಕದ್ದು, ಬೆಳಗಿನ ೮ ಗಂಟೆಯಿಂದ ಹನ್ನೆ ರಡು- ಹನ್ನೆರಡುವರೆ ಗಂಟೆಯವರೆಗೆ ಬ್ರಾಹ್ಮಣರ ಕೋಲಾಹಲದಿಂದ ಆನಂದವನವು ಪ್ರತಿಧ್ವನಿತವಾ ಯಿತ.೧ ಗಂಟೆಯ ಸುಮರಕ್ಕೆ ದಾನದ ಸವೋರಂಭವು ಮುಗಿಯಲ:, ಬ್ರಾಹ್ಮ ಣರು ಸ್ನಾನಕ್ಕೆ ಹೋದರು. ಮೂರು ಗಂಟೆಯ ಸಮರಕ್ಕೆ ಬ್ರಾಹ್ಮಣಸಂತರ್ಪ ಣವಾಯಿತು. ಅ೦ದು ಕೇಶರಿಭಾತ, ಬಟಾಟಿಭಾತ, ಜಿಲೇಬಿಗಳನ್ನು ಮಾಡಿದ್ದರು. ಈವೊತ್ತಿನದಿವಸವೂ ಸರಾಸರಿ ೭೦೦ಜನರು ಆಗಿರಬಹುದು, ಅಂದಿನ ರಾತ್ರಿ ಯಾವ ಬಾಹ್ಮಣರಿಗೆ ಸಂಭಾವನೆ ಕಾಡುವ ಸಮೂರಂಭವು ಶ್ರೀಮಂತ ರಾಮಚಂದ್ರಗೌಡ ಬಾಹದಾರ ದೇಸಾಯಿ.ವರ ಅಧ್ಯಕ್ಷತೆಯ ಕೆಳಗೆ ಜರಗಿತು. ಸಂಭಾವನೆಯ ರಕವು ತೀರ ಕನಿಷ್ಟವೆಂದರೆ ೧ ರೂ ಪಾಲಿ: ೨ ರೂಪಾಯಿ ಯಿ೦ದ ಸಂಭಾವನೆ ಕೊಟ್ಟಿದ್ದೇ ಬಹಳ, ಸಂಭಾವನೆಯ ಕಡೆಯ ಕಮ ೧೦ ರೂಪಾಯದ್ದು. ಅವರವರ ಯೋಗ್ಯತೆ ನೋಡಿ ಶ್ರೀವ.೦ತರ ಶಿಷ್ಯವರ್ಗದೊಡನೆ ಆಲೋಚಿಸಿ, ಮೊದಲೇ ಸಂಭಾವನೆಯ ರಕವಿನ ಯಾದಿಡಿದರು , ಬ್ರಾಹ್ಮಣರು ಈಗ ನಾಲ್ಕು ದಿನದಿಂದ ಬಂದ ಬಂದಂತೆ ಅವರ ಲೆಹ್ಮನ್ನು, ಅವರವರು - ಡಿದ ಅಧ್ಯಯನವನ್ನು ಕಾಣಿಸಿ, ವಿ. ರಾಮಚಂದ್ರ ಟ್ರ್ಯಂಬಕ ಕರ್ಪೂರ ಇವರು ಮೂಡಿದ್ದರಿಂದ, ಸಂಭಾವನೆಯ ಯಾದಿಮಾಡಲಿಕ್ಕೆ ಬಹಳ ಅನುಕೂಲ ವಾಯಿತು, ಅ೦ದಿನ ಸ೦ಭಾವನೆಯ ಒಟ್ಟು ರಕವ ೫೦೦ ರೂಪಾಯಿಯಾಯಿತು . ಇದಲ್ಲದೆ ಬೇರೆ ಬೇರೆ ಕಡೆಯ ಅತಿಪರಿಚಯದ ವಿದ್ವಾಂಸರಿಗೂ ಬೇರೆ ಬೇರೆ