ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಆ ದಿ ಕರ್ಣಾಟಕ ಕಾವ್ಯಕಲಾನಿಧಿ ಆಶ್ವಾಸ ಕುಣಿಕಿಲಾ ಲಿ 'ನೊಗಂ ಪ | qುಣಿಯಚ್ಚೆನಿಸೊಂದನೊಂದು ತೆಳಯದ ತೆಂ ದಿಂ | ಗಣಕೆಯ ಬಂಡಿಯನೊರೆವವೊ | ಅಣಿಯರನೊರೆದಂ ಪ್ರತಾಪಿ ಕೃಷ್ಣಕುಮಾರಂ 1೭೭। ವ|| ಆರಥಮುಂ ಕಂಸನ ಮನೋರಥಮುಂ ಭಗ್ನ ಮಾಗೆ ಮತ್ತೊ ರ್ವ ದೇವತೆ ಕಿಶೋರವಾಗಿ ಕೇಶವಂಗೆ ಕೇಗಿರಿ ಕಿವಿಯಂ ಬಾಯುಮಂ ತೆ ಹೈದು ಕಂಡು ಬೆದಕಿದೆ ಎಂದು ಬಾಳಕನ ಕೆನೆ ಕಾಯು ಕಡ೦ಗಿ ಕರ್ಜೆ ಕೋ | ರ್ವಿದ ಕುಯ್ಯೆಂ ಮಸಗಿ ಮೇವಿಲಾತನುಮೆ ನೂಂಕಿ ಕು ತಿದೊಡದು ನೆತ್ತಿಯಿಂದೊಡೆದು ಮೂಡುವುದುಂ ತೊಳಗಿತ್ತು ಕೆಂದಳ೦ | ಕುದುರೆಗಳತ್ತಮೊಂದು ಕಿವಿ ಮಡಿದುದೆಂಬಿನವಂಬುಜಾಕ್ಷನಾ ||೭|| ವ। ಅಂತಾಗೊಲಟನ ಬಾಯೊಳcಟಮಂ ಬೆಟ್ಟದಂತಿರ್ದ ಕೆಯ್ಯ ನುರ್ಜೆ ಕೊಂಡು ಕೊಂಡದ ಕಿಸೆ ನಂತಿರ್ದ ಕೊಪದೊಳಾದುಪ್ತಾಶ ಮನಿಕ್ಕಿ ಯಕ್ಷಮೇಧವಂ ಮಾಡಿ ತುಪಟ್ಟಿಯ ಪಾಲುಂ ಮೊಸುಂಬೆ ಹೈಯುಮಂ ಸೂರೆಗೊಂಡು ಸಹಪಾಂಸುಕ್ರಿಡಿತರಪ್ಪ ಗೋಪಕುಮಾರ ಗೆ ದಕ್ಷಿಣೆಗುಡುವಂತೆ ಕೊಟ್ಟು ಪೊರೆಯುತ್ತುಮಿರೆ ಆಡುವ ಮಕ್ಕಳನೆಟಕೊ೦ || ಹೂಡಿಯುಮೊಳಗಿರ್ದ ಬೆಣ್ಣೆಯಂ ಮತ್ಯಮದಂ : ಬೇಡಿದಪಂ ಕಾಡಿದಪಂ | ಬೇಡೆಂದು ಯಶೋದೆ ನಿನ್ನ ಮಗನಂ ಕರೆಯಾ

೭೯|

'ಟಿ ವಿ ಸಲೆ ಕಾಯ ಪಾಲ್ ಎರ್ದುಂಕದು | ನೆಲಹಿನ ಪಾಲಂ ಬರ್ದು೦ಕದೆಲೆ ಕಳೆವಿಕ೦ || ದಲ ಪಾಲುಂ ನುಂ ಬರ್ದುಕದು | ಮೊಲೆಯಡ ಯಶೋದೆ ಕರೆದು ನಿನ್ನಯ ಮಗನಂ ||V•11 ಪಾ, ಭೇ -, ಮೊಗ.