ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ೦ . 193 ವೇದಾಃಯೆನುತ್ತೆ ಪಾಶುಪತಂತಥಾಯೆನುತು | ಮೋದಲೇಂ ಜ್ಞಾನಾನಿ ಯೆನುತು ಮೇತಾನಿಯೆನೆ | ಮೋದದಿಂ ಪಂಜೈವಯೆಂದೆನಲ್ ಜೇಯಶ್ಚಯೆ ನುತು ಮೇಕೋತ್ರಯೆನುತುಂ || ವಾದಿಕೇಳ ಶಂಕರೋಯೆನೆ ಸಾಂಖ್ಯಯೋಗಂ ಗ | ಳಾದರಿಸೆ ಪಾಂಚರಾತ್ರಂ ಶ್ರುತಿಸುಪಾಶುಪತ | ಮೈದೆ ದಲ್ ಜ್ಞಾನಂಗ ಳಲ್ಲಿ ಶಿವನೇಜೇಯನೆನೆ ಕೇಶವಂಬ್ಯನೇ || 261 || ಈರೀತಿಯಿಂಸ್ಕಾಂದಮಿದೆ * ಸರ್ವಯೆನುತು ಮಾ | ಕಾರೋಯೆನು ತೆ ನಿರಾಕಾರೋಯೆನು೦ತಿ | ರೋರಂತೆ ತಾಂ ಮಹಾತ್ಮಾ ಪಾರ್ವತೀಪತಿ ಸಾಕ್ಷಾತ್ಪರತರಮೆನುತೇ || ಧೋರನುನಾಸ್ತಿಯೆನುತುಂ ಜ್ಞಾನಮೆನುತುಂ ವಿ | ಚಾರದಿಂಜ್ಜೆಯಂ ಸದಾತನಾದೆನೆ ನಿರಾ | ಕಾರ ನಬಿಲಾಕಾರ ನುರು ಮಹಾತ್ಮನು ಮೇಘನಾಸನಾತನನದೆಸೆಯಿಂ || 262 || ಪರತರಾನಮುಂ ಜೇಯಮುಂ ತಾನಿಲ್ಲ | ನಿರುತವೆಂದಾಸ್ವಾಂದ ಮಿದೆ ಯದಂತೆ ಬೈಯ ನರರಹರಿ ಮೇಣತೋ * ಜ್ಞಾನ ಪ್ರಸಾದಾರ್ಥಮೆನೆ ಶಿವಃಸಾಂಬೋಎನೆ | ಭರದಿಂಸನಾತನ ಉಪಾಸಿತವೋ ಯೆನು | ತಿರದೆ ಮಂತವೋಎನಲ್ ಸೂತಸಂಹಿತೆ | ಕುರು ಶಂಭುವೇಚ್ಛೆಯನೆಂದು ಸಿದ್ದು ವಿಷ್ಣು ನೆಂತುಟೋ ಪ್ಲೇಯನೆನಿಪಂ || 263 |

  • ಈಜಿ ದೆನೆಕದಾಚಿದೆನೆ ವೇದೇಷುತದೆನುತ್ತೆ | ನಚಿಸಿಯನ್ಯಾಸ್ಸರ್ವ' ದೇವತಾಚ್ಛೆಯ ಯೆಂ | ದು ಚದುರಿಂತ್ತೇನೈವಯೆನುತ ಜೋಜ್ಯಂತೇಯೆನುತ್ತೆ ಮೇಣ ಧೈಯಯೆನುತುಂ || ಉಚಿತದಿಂತ್ಸೆವಿಯೆನುತೆ ತಥೈವಚಯೆನೆ ವೇದ ಚತುಷ್ಕ ಮಾವೆಡೆಯೊಳೊರ್ಮೆಯುಂ ಶಿವನಲ್ಲ | ದಚರಿತದಿನುಳಿದರಂ ಜೈ ಯರುಂ ಧೈಯರೆಂದುಸಿರದಿದು ಸತ್ಯವೆಂದು || 21-4 ||

| ಸರ್ವಾಕಾರೋನಿರಾಕಾರೋ ಮಹಾತ್ಮಾಪಾರ್ವತೀಪತಿಃ | ಸಾಕ್ಷಾತ್ಪರತರಂನಾಸ್ತಿ ಜ್ಞಾನಂಜೇಯಂ ಸದಾತನಾಥ್ –ಸ್ಯಾಂದ. + ಅಜ್ಞಾನಪ್ರಸಾಮಾರ್ಥಂ ಶಿವಸ್ಸಾಂಸನಾತನಃ) ಉಪಾಸಿತವೊಮಂತವ್ಯ:- ಸೂತಸಂಹಿತೆ,

  • ಚಿಕ್ಕದಾಚಿದ್ದೆ, ದೇಷು ತದನ್ಯಾಸತ್ವದೇವತಾಃ | ಜೈ ಯತ್ನ ನೈವಚೋಚ್ಯ೦ತ ಧೈಯತ್ವ ಪಿತಥೈವಚ: - ಸಾರಾಶರ

25