ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಾಶಕರ ನುಡಿ

       ನಿರಂಜನರ ಪ್ರಥಮ ಕಾದಂಬರಿ `ವಿಮೋಚನೆ`ಯಿಂದ ಆರಂಬವಾಗಿ ಹೊಸ ಕಾದಂಬರಿ `ಮೃತೃಂಜಯ ` ದ ತನಕ ಒಟ್ಟೂ ೧೦ ಕಾದಂಬರಿಗಳನ್ನೂ ಕಥಾಸಾಹಿತ್ಯದ ಈ ಸರಣಿಯಲ್ಲಿ ಈ ವರ್ಷ  ಹೋರತರುತಿದ್ದೇವೆ ಈಗಾಗಲೇ  ಪ್ರಕಟವಾಗಿರುವ ಕೃತಿಗಳು "ವಿಮೋಚನೆ" "ರಂಗಮ್ಮನ ವಠಾರ" "ನೋವು" "ನಂದಗೋಕುಲ" "ಅಭಯ" ಮತ್ತು "ಕಲ್ಯಾಣ ಸ್ವಾಮಿ" ಏಳನೆಯದು "ಬನಶಂಕರಿ" ಮುಂದಿನವು: "ಬಂಗಾರದ ಜಿಂಕೆ" "ಸ್ವಾಮಿ ಅಪರಾಂಪರ" ಮತ್ತು "ಮೃತೃಂಜಯ";
    "ಬನಶಂಕರಿಯ" ಪ್ರಥಮ ಆವೃತಿ ಪ್ರಕಟವಾದದ್ದು ೧೯೫೪ ರಲ್ಲಿ ಮೈಸೂರಿನ ವಿದ್ಯಾನಿದಿ
ಬುಕ್ ಡಿಪೊ   ಅವರಿಂದ ಎರಡನೇಮುದ್ರಣ ೧೯೫೯ ರಲ್ಲಿ ತಿಪಟೂರಿನ ಸುದರ್ಶನ ಪ್ರಕಾಶನ
ದಿಂದ ಹೊರಬಂತು.
    ಇಲ್ಲಿ ಬಳಸಿರುವ ಮುದ್ರಣದ ಕಾಗದವನ್ನು ಪಡೆಯಲು ನೆರವಾದ ಪ್ರಕಾಶಕರ 
 ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅದ್ಯ‍ಕ್ಷ ಶ್ರೀ ಎಚ್. ಕಮಲನಾಥ್ ಅವರಿಗೂ ಸೊಗಸಾದ
ಮುದ್ರಣಕ್ಕೆ ಕಾರಣವಾದ ಬೃಂದಾವನ ಪ್ರಿಂಟರ್ಸ್ ಮತ್ತು ಪಬ್ಲಿಶರ್ಸ ಸಂಸ್ಥೆಯ ಮ್ಯಾನೆಜಿಂಗ್
 ಶ್ರೀ ಎಂ.ಎಚ್. ಕೌಜಲಗಿ ಅವರಿಗೂ ಕಥಾ ಸಾಹಿತ್ಯ  ಋಣಿಯಾಗಿದೆ
 ಆಗಸ್ಟು೩೦ ೧೯೭೬                                ತೇಜಸ್ವಿನೀ ನಿರಂಜನ
 ೫೫ ೭ನೇ ಮುಖ್ಯ ರಸ್ತೆ                          ಕಥಾಸಾಹಿತ್ಯದ ಪರವಾಗಿ
 ೫ನೇ ಬ್ಲಾಕ್
 ಜಯನಗರ ದ‍ಕ್ಶಿಣ
 ಬೆಂಗಳೂರು -೫೬೦೦೪೧