ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಮಹಾರಾಣಿ ಲಕ್ಷ್ಮೀಬಾಯಿ, ಕೀರ್ತಿಯನ್ನು ತಂದದ್ದು ಸಹ ತುಂಬ ಶ್ಲಾಘನೀಯವಾ ಗಿರುವುದು. - ೧೯. ಈ ರಾಣಿಯವರ ಚರಿತ್ರೆಯಿಂದ ಒಂದು ದೊಡ್ಡ ಸಿದ್ಧಾಂತವನ್ನು ಸ್ಥಾಪಿಸಬೇಕಾಗಿರುವುದು. ಅದೇನಂದರೆ, ( ವಿಕ್ಷನಾತ ಬುದ್ದಿ ಮಿಂದ ವಿಚಾರಿಸಿ ದ್ವಾದರೆ, ಮಾನಸಶಾಸ್ತ್ರ ತಿಳಿದಂಥ ಸ್ತ್ರೀಯರು, ಪುರು (ರಿಗಿಂತಲೂ ಅಧಿಕರಲ್ಲದೆ ಹೋದರೂ, ಹೇಗೆ ನೋಡಿದ ರೂ ಸು -ುಷರಿಗಿಂತಲೂ ಕವಿತಾ ಯಾದವರಲ್ಲ;” ಎಂಬರು, ಅನೇಕ ಸಂವತ್ಸರಳ ರಾಜ್ಯ ಭಾರವನ್ನು ಮಾಡಿ ಅನುವ ನ ಶೀಲರೂ, ವಯೋವೃದ್ದರೂ ಆದರಾಜರು ತೋರಿಸಿದ ಬುದ್ದಿ ಕೌಶಲ್ಯ, ಇತಿ, ಧೈರ್ಯ, ಕಾರ್ಯಾಕಾರ್ಯವಿಚಾ ರ, ಇವುಗಳನ್ನೆಲ್ಲಾ ಲಕ್ಷ್ಮೀಬಾಯಿಯು ನಾಲ್ಕು ಸಂವತ್ಸ ರಗಳ ರಾಜ್ಯಭಾರದಲ್ಲಿಯೇ ತೋರಿಸಿದಳು. ಆದರೆ ಇವ ಳೊಬ್ಬಳೇ ಇಂಥ ಸಾರ್ಮವನ್ನು ತೋರಿಸಿದಳೆಂದು ಅಲ್ಲ, ಇನ್ನೂ ಅನೇಕ ರಾಣಿಯರೂ, ಮಹಾರಾಣಿಯ ರೂ, ಚಕ್ರವರ್ತಿನೀಯರ ಮತ್ತು ಸಾಮಾನ್ಯ ಸ್ಥಿತಿಯ ಕ್ಲಿರುವ ಸಾಧ್ಯೆಮ ನಿಯರೂ ಕೂಡ, ಇಂಧಕ ಅಮಿತವಾ ದ" ಬುದ್ದಿ ಸಾಮರ್ಥಗಳನ್ನು ತೋರಿಸಿರುವರು. ಈ ವಿಷಯವಾಗಿ ಒಬ್ಬ ಗ್ರಂಥಕಾರನು ಹೀಗೆ ಬರೆದಿರುವ ನು :_( ಹಿಂದೂದೇಶದಲ್ಲಿ ಒಂದಾನೊಂದು ಸಂಸ್ಥಾನ ದಲ್ಲಿ ರಾಜ್ಯ ವ್ಯವಹಾರವು ಬಹು ಬಂದೋಬಸ್ತಾಗಿಯ ಬಹು ಮಿತವ್ಯಯ ವುಳ್ಳದ್ದಾಗಿಯ ಜರುಗುತ್ತದೆಂದೂ ಆಸಂಸ್ಥಾನದಲ್ಲಿನ ಜನಗಳು ಅನ್ಯಾಯ ಪರಂಪರೆಗಳಿಂದ