ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಮಹಾರಾಣಿ ಲಕ್ಷ್ಮೀಬಾಯಿ. ವನ್ನು ನಿರ್ವಹಿಸಿ ಮಹೋನ್ನತ ದಜೆಗೆತಂದಂಧ ಲಕ್ಷ್ಮಿ ಬಾಯಿಯನ್ನು ಎಷ್ಟು ಕೊಂಡಾಡಬೇಕೋ ತಿಳಿಯದು. ಸಾಮಾನ್ಯಕ್ಕೆ ಸ್ವಾಭಾವಿಕವಾಗಿ ವಾಡಿಕೆಯಲ್ಲಿರುವ ಚಪಲತೃವೇ ಮೊದಲಾದ ರ್ದುಣಗಳು ಇಂಥ ರಾಜ ಸಿ ಯಲ್ಲಿ ಕಾಣಿಸದೆ, ತದ್ವಿರೋಧಗಳಾದ ಮನೋದಾ ರ್ತಾದಿ ಸುಣಗಳೆ ಕಂ*ು ಬರುತ್ತವೆ. ಈ ಪ್ರಕಾರ ಕೆಲವು ಗುರಿಗೆ ರಾಜ್ಯ ವೈಭವವು ಪ್ರಾಪ್ತವಾಗುವದು ನೋಡಿ, ಕೆಲವು ಸ್ತ್ರೀ ವಿದ್ಯೆಗಳು ಏರ್ಪಡಿಸಿದ ಸಿದ್ಧಾಂತ ಗಳು ಪ್ರತ್ಯಕ್ಷ ಪ್ರಮಾಣವಾದ ಅಬದ್ದಗಳೆಂದು ಖಂಡಿತ ಗಳಾಗಿರುವುವು. ಹೀಗೆ ರಾಜ್ಯವಂನ್ನಾಳಿದ ಸ್ತ್ರೀಯರು, ತಮ್ಮ ಜಾತಿಗೇನೆ ಅನಂತ ಉಪಕಾರಗಳನ್ನು ಮಾಡಿ ರುವರು. ಸಿನಿಂದ ಕರ ಬಾಯಿಯನ್ನು ಮುಚ್ಚಿ ಸುವು ದಕ್ಕೆ, ಇಂಥ ಮಹಾ ಸಾಧನ ಗಳನ್ನೊದಗಿಸಿಕೊಡುತ್ತಿ ರುವ ದಯಾಮಯನಾದ ಹಾಮೇಶ್ವರನನ್ನು ಸ್ತ್ರೀಯ ರೆಲ್ಲರೂ ಸಾವಿರ ಬಾಯಿ ಗಳಿ೦ದ ಕೊಂಡಾಡ ಬೇಕಾಗಿ ರುವುದು. 1) ೨೦. ಕೆಲವರು ಮೇಲಿನ ಸಿದ್ದಾಂತದಮ್ಮೆಲೆ ಒಂದು ಆಕ್ಷೇಪಣೆಯನ್ನು ತರಬಹುದು. ಅದೇನಂದರೆ ಸ್ತ್ರೀಯರು ರಾಜ್ಯಭಾರವನ್ನು ಮಾಡಿದರೂ, ರಾಜ್ಯದಲ್ಲಿ ಅಧಿಕಾರಿಗಳೆಲ್ಲರೂ ಪುರುಷರಾಗಿರುವುದರಿಂದ, ರಾಜ್ಯದಲ್ಲಿ ನ ಉನ್ನತಸ್ಥಿತಿಯೆಲ್ಲವೂ ಪುರುಷರಿಂದ ಮಾಡಲ್ಪಡುವುದೇ ಹೊರತು, ರಾಜ್ಯವನ್ನು ಪಡೆದ ಸಿಯರಿಂದ ಮಾ ಡಲಾಯಿತೆಂದು ಹೇಳಕೂಡದು, 11 ಈ ಆಕ್ಷೇಪಣೆ