ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ೨ನೆಯ ಸಂಧಿ, ಸೂಚನೆ | ಶ್ರೀಹೋಳರಾಯನೋಲಗಗಾಸ್ಯೆಯಂದು ಬಂ | ದಾಚಮತ್ಕೃತಿಯುಶ್ಯುಮಂ ಕೊಟ್ಟೋಡಾ | ಲೋಚನಾಧಿಕ್ಯವಹಾಳಿಯಂ ಪೋಗಲುಜ್ಞಗಿಸಿದರು ಸುಕುಮಾರರು | ಬೆಟ್ಟಣುಗಿಯಡಮಯ್ಯನಡಸಿರಲಿ ನೀರ್ವಣ್ಣು ! ನಟ್ಟನಡುದಲೆಯೊಳಿರೆ ಮೀನೆಣಿಯಾಲರುಣಿಗ || ೪ಟ್ಟ ತೊಡವುಗಳಾಗೆ ದುರ್ಧರಪಶುಪ ನೋಡುತಿರಲು ಬಲದೊಡೆಯನೇತ್ | ಬಟ್ಟಲೊಳೆ ಸಾಂದ ಪಸುಳವನ್ನೂ ಅದೆರ್ದೆಯ | ಕೊಟ್ಟೆ ಸವನೆಂದು ನಿನ್ನಂ ಶರಣರೊಳಗೆ || ಅಯ್ಯೋಡೇಗೆಯ ಶಿವ ಪೆರ್ಮೆಗಿಡದಿರ್ಪುದರವಟ್ಟೆನ್ನ ಹೃದಯದೊಳಗೆ || ಆಗಳಾಕುವರರಧಿಕಸ್ನಾನಮುಂ ಮನೋ ! ರಾಗದಿಂ ಮಾಡಿ ಚೆಲ್ಪಿಂದೆಸೆವ ಶತದಳದ | ಳ ಲಿಂಗಾರ್ಚನೆಯನೆಸಗಿ ಪರಿವಳಚೂರ್ಣರ | ಯೋಗವಿಕ್ರದ ತತ್ತ್ವ ಸಾದತಾಂಬೂಲಕರ | ರಾಗುವನಿತಕ್ಕರಸನೆಯ ಪೊಶಿಮಟ್ಟನೆನೆ || ಕೈಗೊಟ್ಟು ಕೆಲಬಲದೊಳೋಲೈಸೆ ಎರೆ ನಡೆದನಲ್ಲಿ ಚೋಳಾಧೀಶನು | ವೈರಿಧರಣಿಪಾಲಸಂದೋಹವೆಂಬ ಕಂ | ಠೀರವಕೆ ಶರಭ ಮರುಭಾಪು1 ಮೇಲುಸ್ಪರ ಮ | ಹಾರಾಯ ರಾಯಪರಮೇಶ ಜಯಜೀಯವೆಂದುಲಿಯೆ ಕಂಚುಕಿಗಳಲ್ಲಿ || ಭೂರಮಣಸಂದ್ರಚೋಳನಾಸಿಂಹಾಸ | ನಾರೂಢನಾದನಂದ ಸಂಪದವ ಕಾ | ಲಾರಿಯಿಂ ಪಡೆದನೋಲಗವನಾಂ ಬಣ್ಣಿಸುವೊಡಳವೆ ಬಲ್ಲಂತೊಆವನು || ಸಾರಮಂತ್ರೀಶರಿಂ ಕಾರಣಪ್ರಜ್ಞರಿ೦ || ವೀರಭಟರೊಗ್ಗಿನಿಂ ಪ್ರೇರಕಾಧೀಶರಿಂ || ಚಾರರಿಂ ಮಣಿಮುಕುಟಧಾರರಿಂ ಸುರವೃಕ್ಷದೋರಣದುದಾರಗುಣto 9 ಧೀರನರಮುಖ್ಯರಿಂ ಮಾರತಂತ್ರಂಗಳ ವಿ | ಚಾರದ ಭುಜಂಗರಿಂದಾರಯ್ಯದೀಮರ್ತೃ | ವಾರಸಾತಳಭಾಕಾರವಾದಂತನದುದಾರಾಯನೂಡೋಲಗಂ | •4