ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಪ್ರಕಟೀಕರಿಸುವಂತೆ ಕಸ್ತೂರಿಕಾಕರ್ದಮದಿಂ ನೆಲಮೊಲೆಗಳದೊಳ್' ಪತ್ರ ಭಂಗಂಗಳನಲಂಕರಿಸಿಯುಂ ಕಮನೀಯಕುಚಂಗಳೆಂಬವುಳ್ಳವರೆಗಳಂ ಪ ಡದ ರೂವವಳನ್ನು ಣಾಳವಾದಕ್ಕೆ ಕಂಟಕದಂಕೆಯ ಕತ್ತುರಿಯ ಪಂಕ ದಿಂದಲಂಕರಿಸಿಯುಂ | ಶೃಂಗಾರರಸದ ಭಂಗಿ ಮಿರ್ಚಿ ಮೊಗದೊಳ್ ವಗಂದೂ ತನ್ನೇಲಿಸುವಂತೆ ಮಿಟುಗುವ ಕಪೋಲಭಿತಿಗಳ ಮೃಗಮದನಿಷದ್ಭರದಿಂ ವಿಚಿತ್ರವಾಗಿ ಚಿತ್ರಿಸಿಯುಂ ಸಕಲಸೀಮಂತಿನೀಜ ನಶಿರಸ್ಸಿನಂತಭೂಪಲೇಖಾಂಕ್ಷಿಯೇ ಕಾಂತೆಯಂದು ವನಲಕ್ಷ್ಮಿಗಲಿ ಪುವಂತ ವನರುಹಪರಗಣಿಯಿಂ ನೀಮಂತಮಂ ಭೂವಿಸಿಯುಂ | ಇಂತು ಪರಿತೋಪಮನೆಯೇ ದಿನಗಳ ಮದನನ ದರ್ಶವಲ್ಲರಿ ಕರಂ ನನೆವೊತ್ತು ಚಿತ್ರ ಜನ್ನನ | ಗದ ನಿಜಮೋಹನಾಸ್ತಮದು ರ್ಕೂನೆವೊತ್ತು ಕಂತುಗಡ್ಡ ಪ | ಟ್ಟದ ಕಡಿ ತಿದಿ, ತಾಂ ಮಸೆಯಿಸಿತೊ ರತೀಶನ ಕೀರ್ತಿ ಮರ್ತಿಗೊಂ | ಹುದೊ ದಿಟವೆಂಬಿನಂ ಸತಿ ಲತಾಂತವಿಭ್ರಪದಿನಾದವೊಪ್ಪಿದಳ್ ೧೦೭ ವನಲಕ್ಷ್ಮಿಯ ನವಯೌವನ | ಮನದಂ ಸಲೆ ಸಫಲವಾಗಿಸಲ್ ಬಂದ ವಸಂ ! ತನ್ನ ಚಲನೆನೆ ಮಹೀಪಂ | ನಲಂಪಿಂ ತಳ್ಳತಳದ ಪೊಸದಸದನಮಂ foovu ಎನಿತಾನುಂ ತಲೆಮಿಕ್ಕು ಮುಂಬರಿದು ತನ್ನಿಂ ಮುನ್ನವಳೊಕಿಪಂ | ತ ನಿಜಾಂಗಾವಯವಂಗಳ೪ ಪುಳಕಯಾಳಂ ಪೊಣೆ ಹರ್ಷಾಶ್ರು! ಚನಸಂಕೇಜದೊಳಕ್ಕೆ ತಟ್ಟನೆ ವಿವರ್ಣಂ ವಕ್ಷದೊಳ್ ಪೊಸ್ಟ್ ಕಂ ಪನವಳಾಡಿಸಿ ನೋಡಿದಂ ಸತಿ ಸುತಾರಾದೇವಿಯಂ ಭೂವರಂ |೧೯|| ಕುಡಿಯಂಗಂ ತಿಲಪಿದನಡೆ | ಹುಡುಗದೆ ಕಡೆಗಣ್ಣೆ ಕಂತುವನೆ ಕುಡುಮಿಂಚಂ || ಬಿಡೆ ಕದಲುವ ಕಡೆಗಣ್ಣಿಂ | ನಡೆನೋಡಿದಳರಸಿ ನೃಪನ ಸಂಪನಲಂಪಿಂ B೧೩೦ - ಎನಸುಂ ಪರಂ || ಕನಸುಖದಿಂ ಸಮುನಿಸಿತ್ತು ಸಂತ್ರಿಕವಾಗ೪ ||