ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಶಾಂತೀಶ್ವರ ಪುರಾಣಂ ವ: #ಇಂತು ಸಭಾಜನಂ ನುಡಿಯುತ್ತು ಮಿರಯುವರಸನಿಂತೆಂದಂನರರಿರ್ವರ್ ನೃಪನಾಮಧಾರಿಗಳವಂದಿರ' ವೈರಿಗಳ ತಾಂ ಗಡ | ಚರಿಯಿಂದಲ್ಲದೆಯುಂ ಮದೀಯಸುತೆಯಂ ಕೊಂಡಿಗಳುಯುತ್ತುಮಿ || ... ರಥ ಸಮರಥ ಮಹಾರಥ ಶತಭಟ ಸಹಸ್ರಭಟ ಅಕ್ಷಭಟ ಕೋಟಭಟ ಮಹಾಭಟ ಕಟಕಂಬೆರಸು ಸಮರೋದ್ಯೋಗಾನುರಾಗಮನಪುಕೆಯು ಕುರ್ದಪರಾಜಿತಾನಂತವೀರ್ಯರಂ ಕಂಡು ದಮಿತಾರಿಯಟ್ಟದ ದೂತನಿಂ ತೆಂದಂ--- ಅಟ್ಟಿದನಸ್ಕ ದಧೀಶಂ | ನೆಟ್ಟನೆ ನಿಮ್ಮಲ್ಲಿಗೆನ್ನನತಿಕೃಪೆ ಮನದೊಳ್ || .ಪುಟ್ಟಿ ದಮಿತಾರಿಯಲ್ಲದೆ ! ಡಟ್ಟುವನೆ ವಿರೋಧಿವಂಶವನದವದಹನಂ il೩೬೧ ಮನದೊಳ್ ಶಂಕಿಸಬೇಡ ಮಾಡಿದಪರಾಧಕ್ಕಿಗಳ ವೇಗದಿಂ || ಕನಕತಿಯನೆ ತಂದುಕೊಟ್ಟು ಶರಣೆಂಬೀಮಾತು ನಿಮ್ಮಲ್ಲಿ ನೆ * ಟ್ಟನೆ ಪುಟ್ಟರ್ದೊಡೆ ಸಾಲ್ವುದಕ್ಕೆ ಮುನಿಸಂ ತಾರಂ ಮೊಗಕ್ಕುಗನ | qು ನಿಶಾಂತಂ ದಮಿತಾರಿಯಂತೆ ಪೆರಾರ್ ಕಾರುಣ್ಯಲೀಲಾತ್ಮಕರ್‌ ||೩೭|| ಅನುಬಂಧಂಗೆಯಲೆಂದು ಬಂದ ನರನಾಥಾಪತ್ಯರಂ ಕೊಂದನಂ | ದಿನಿತುಂ ದುರ್ಯಶನಕ್ಕುಮೆಂದು ತಡೆದಿರ್ದ೦ ಚಕಿ ತಾನಲ್ಲ ದಿ | ರ್ಸನೆ ಪೇಟ, ವಂಚನೆಯಿಂದೆ ನಂದನೆಯನುಯ್ಲಿ ನಿಮ್ಮನೆಂತುಂ ರಣಾ | ವನಿಯೊಳ್ ಲೆಕ್ಕಿಸದೇ ಪ್ರಚಂಡಬಲಬಾಹಾದಂಡ ದಂಡಾಯುಧಂ ||೩೪|| - ಶರಣೆಂದೆನ್ನದೆ ಸಂಗರಕ್ಕೆ ನಿಲ್ಲಲೆಂತುಂ ಬಾರದಾರಯೊಡಾರ್ | ದೊರೆಯರ್‌ ನೀಮೆನೆ ತಕ್ಕರತ್ತು ದಮಿತಾರಿ ಕೊಧಮಂ ತಾಳ್ಯುಂ || ಸುರಸಂ ನ ಯಮಂ ಸುರಾರಿ ಶರಧೀಶಂ ವಾಯು ವಿಶ್ವೇಶತೀ | ಶರನೊರ್ಮಿ೦ಗಿದಿರಾಗರೆಂದೆನೆ ನರ‌ ಕೆಯ್ಯೋಯ್ತು ನಿನ್ನರಾರ್ 1ರ್೩ ವ; ಎಂದಿಂತು ಫಲವಂದದಿಂ ಕರ್ಣ-ಶೂಲವಾಗಿ ನುಡಿದ ದೂತನ 'ಈಕಡೆಗಳಲ್ಲಿ ಗ್ರಂಥ ಫಾತವಾದಂತಿದೆ , 9 S