ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಲೆ.೨ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ಮಾ೦ಜರಾನದಿಯ ದ೦ಡೆಗು೦ಟ ಸಾಗಿ ಬ೦ದು ಪೇಶ್ವೇಸರಕಾರದ ಪ್ರದೇಶಗ ೪ನು ಒಳನುಗ್ಗುವ ಪ್ರಯತ್ನದಲ್ಲಿದ್ದನು; నిజఫెన్సానా) ఇుడిFయు జెJఫెలనీటిrt ಇವಿರುವ ಉದ್ದೇಶದಿಂದ ಮೋಹರಿಘಟ್ಟವನ್ನು ಇಳಿದು ಬಂದು ಖರನದಿಯ ತಟಾಕದ ಮೇಲಿರುವ ತಳ್ಸoಗಿಗೆ ಬಂದು ಬೀಡುಬಿಟ್ಟನು. ಅಪರಲ್ಲಿ ಮರಾಠಾಸೈನ್ಯವೂ ಬಂದು ತಳವೂರಿತು, ಅವೆರಡು ದಂಡುಗಳ ನಡುವಿನ ಅ೦ತರವು ಸುಮಾರು ವು ೧ರೇ ಹರದಾರಿಯಿತ್ತು, ನಿಜಾವುನು ಸಾಗಿ ಬoದ ವರ್ತಮಾನವು ಭಾವೂಗೆ ಹತ್ತಿತು. ಆಗ ಅತನು ದೌಲತ್ತೆರಾವ ಶಿಂದೆ, ఇనె.్న ಕೆಲವು ಸರದಾರರನ್ನು ●;3び3び ಸೈನ್ಯಸಹಿತ ಶ್ರೀಮಂತ నవాఫెయు ಮಾಧವರಾಯರ ಮೈಗಾವಲಿಗೆ సాళిని)సిదోనెు. 39వణ సోవియేలును తాను ಸ್ವತಃ ಟೊಂಕಕಟ್ಟ, ಬಾಬುರಾವ ಫಡಕೆ ಜೀವು'ಬಾದಾದಾ ಬಕ್ಷಿ, ತುಕೋ ಜಿರಾವ ಹೋಳಕರ, ರಘೋಜಿರಾವ ಭೋಸಲೆ, ಮತ್ತು ಚಿಂತಾಮಣರಾವ ಪಟವರ್ಧನ ఇళ్యెది ಶನೂರ ಶಾರ್ದೂಲರನ್ನು ಕJಾಡಿಕೊ೦ಡು, ಆರಿಸಿ ತೆಗೆದ ಸಹಾಯಕಸ್ಯೆನ್ಯದೊಂದಿಗೆ ಫಾಲ್ಕಣ ವದ್ಯ ಪ್ರತಿಪದೆಯ ದಿವಸ ನಿಜಾವುನ ಮೇಲೆ ಸಾಗಿ ನಡೆದನು. ಮರುದಿವಸವೇ ಪರಸ್ಪರ ಯುದ್ದವು ಪ್ರಾರಂಭ ವಾಯಿತು. ಆಗ ಬಾಬೂರಾವ ಫಡಕೆ ಹುಜೂರಸೈನ್ಯದ స్సాల విధి శాపెరియు ఒమ్మిందే. నే్ము ಶತ್ರುಗಳ ಮೇಲೆ ಸಾಹಸದಿ೦ದ ಏರಿಹೋದನು, ಆದರೆ ಆತನು ಶೂರನಿದ್ದರೂ ಕಾಳಗದಲ್ಲಿ ಅಷ್ಟೊಂದು ನುರತವನಲ್ಲ; ತೀರಾ ಹೊಸಬನು. ಇದಲ್ಲದೆ ಅವನು ಬಹು ಅವಸರ ಮಾಡಿದರಿಂದ ಅವನಿಗೆ গু০3১ সSrীতে ভকতিং ಹಿಂದಕ್ಕೆ సరియుభళి శాంన్సిలే), అ0దినె ಅಲ್ಪ ಜಯ దిందో నిజఫెన్సాును గింరిగింరి ಹಿಗ್ಗಿದನು; ಮುಂದೆ ಯುದ್ದದಲ್ಲಿ ಖಂಡಿತವಾಗಿ ತನಗೆ ಗೆಲವಾಗುವದೆ೦ದು ತಿಳಿದು ಆ ಯುವನಭೂಪತಿಯು ದರಬಾರು ಕJಾಡಿ?) ಆನಂದ-ಸ/೧೪ಕಕ ಕಾಣಿಕೆಗಳನ್ನು ತಕ್ಕೊಂಡನು; ನೃತ್ಯಗಾಯನ ಗಳು ನಡೆದವು; ဒမဲ %, ಸರದಾರರು ನಾನಾಬಗೆಯು ವಿಲಾಸಲಹರಿಯಲ್ಲಿ ಮುಳುಗಿಹೋಗಿದ್ದ ರು, : ಪರಶುರಾಮಭಾವೂನಂಥ ಪ್ರಬಲವೈರಿಯು ಇನ್ನೂ ಹಿಂದೆ ಇರುವನು; ಆತನೋಡನೆ ಕಾದುವ ಪ್ರಸಂಗವು ಮು೦ದೆ ಇರು おび3)" ಇತ್ಯಾದಿ ವಿಚಾರವು ಆನಂದಮಗ್ನನಾದ ನಿಜಾವುನ ತಲೆಯಲ್ಲಿ ಬಾರದೆ ಆತನು వ్మే ಮರೆತನು, ನಿಜಾವುನ ಸೈನ್ಯ-ಸಮೂಹದಲ್ಲಿ అందిన ದಿವಸ ಹರ್ಫ-ವಾಯು ಸ೦ಚರಿಸಹತ್ತಿತು,