ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AJSJJSAASAASAASAASAASAASAAJSJJAJJS ೧೪ ಶ್ರೀಮಂತ ಪರಶುರಾಮಪಂತ ಭಾವ ಪಟವರ್ಧನ ಇವರ ಚರಿತ್ರೆ. ನಾರೆಯೋಮಹಾದೇವ ಈಚಲಕರಂಜಿಕರನ ಮಹದಾಶ್ರಯವು ದೊರೆತದರಿ೦ದ, ಹರಿಭಟ್ಟರ ಕಪ್ಪದೆಣೆಯು ಇಲ್ಲದಂತಾಯಿತು. ಉತ್ಯರ್ಪ ಗಳು ಆಗಹತ್ತಿದವೆಂದರೆ ಒಂದರಹಿಂದೊಂದು ಆಗುವವು, ಕೊತವಡೆಯಲ್ಲಿ ದ್ವಾಗ್ಗೆ ಹರಿಭಟ್ಟರ ಪ್ರಪಂಚವು ಸಾಗುವದೇ ಪರವು ಪ್ರಯಾಸವೆನಿಸು ತ್ರಿತ್ತು, ಅದೇ ಅವರು ಈಚಲಕರಂಜಿಗೆ ಬ೦ದ ಬಳಿಕ ಎಲ್ಲವೂ ಅನು ಕಕೋಲವಾಗಿ, ಅವರು సౌఖ్యదిందో ಕಾಲಕಳೆಯ ಹತ್ತಿದರು. ನಾರೋ ಮಹಾದೇವನ ಆಶ್ರಯಯೋಗದಿಂದ ಹರಿಭಟ್ಟರಿಗೆ ಪಂತ ಪ್ರತಿನಿಧಿಯಾದ 2ులి ఇ83 ವಿಶ್ವನಾಥನ ಪರಿಚಯವಾಯಿತು; ವುತ್ತು ಅವರು ಪ್ರಣೆ, ಸಾತಾರೆ ಮೊದಲಾದ ಸ್ಥಳಗಳಿಗೆ ಹೆ/ಾಗಲಾರಂಭಿಸಿದರು. ಈ ಸಂಧಿಗೆ ಬಾಛ'ಾಜಿ ವಿಶ್ವನಾಥನ ವುಗಳು ಅನುಬಾಯಿಯು ವುದುವಿಗೆ ಆಗಿದ್ದಳು. ಆಕೆಯನ್ನು నాపెరెJs(నా రాణదేళి నానా కిరాంజిల్లానో నాణదా సాంశాటం పెంచేు సిగ శేJణడానే ಕೆಂದು ಬಾಜೀರಾವ ಬಲಾಳನು ನಿಶ್ಚೈಸಿದನು. モ* ಲಗ್ನಕಾರ್ಯಭಾಗ ದಲ್ಲಿ ಹರಿಭಟ್ಟರು ಉಭಯಪಕ್ಷದ ಮಧ್ಯಸ್ಥಿಕೆಯನ್ನು ವಹಿಸಿದ್ದರು. ಮು೦ದೆ ಆ ಶ್ರೀಮಂತ ವಧು-ವರರ ವಿವಾಹವು ಬಹು ಸಂಭ್ರಮದಿಂದ ಯಥಾ సోఫెంగావాలియని) లేు. GA ಪ್ರಕಾರ ಹರಿಭಟ್ಟರು ಪೇಶವೆಯ ರ ಪರಿಚಯವನ್ನು ಮಾಡಿ ಕೊ೦ಡದರಿ೦ದ, ಮು೦ದೆ ಅವರ ಮಕ್ಕಳಿಗೆ ಪೇಶವೆ ದರಬಾರದಲ್ಲಿ ಸೇರಲಿಕ್ಕೆ ಅನುವು సిశ్మితే). ಹರಿಭಟ್ಟರ సయోధాన్నిFణించేూడా ಲಕ್ಷ್ಮೀಬಾಯಿಯು ఒళ్ళీ ;& ನಿಷ್ಕೃಳು. ಆ ದ೦ಪತಿಗಳ ಹೊಟ್ಟೆಯಲ್ಲಿ ೧ ಕೃಷ್ಕೃಭಟ್ಟ, ೨ ಬಾಳಂಭಟ್ಟ, 3. త్ర్యంబశోభట్ట, ೪ ಮಹಾದೇವಭಟ್ಟ, ೫ ಗೋವಿಂದಭಟ್ಟ, ೬ ರಾಮು ಚಂದ್ರಪಂತ, ೭ ಭಾಸ್ಕರ ಪಂತ ಈ ಪ್ರಕಾರ ಏಳು ಮಂದಿ ಗಂಡುಮಕ್ಕ ಳಿದ್ದರು. ಇವರಲ್ಲಿ ಮಹಾದೇವನು ಚಿಕ್ಕಂದಿನಲ್ಲಿ ಉಪನಯನವಾದ ಕಲೂಡಲೆ ತೀರಿಕೊ೦ಡನು. ಉಳಿದವರಲ್ಲಿ ತ್ರಂಬಕ ಹರಿ, ಗೋವಿ೦ದ ಹರಿ, ರಾಮಚಂದ್ರಹರಿ ಈ ಮೂವರು ಅಲೌಕಿಕ తేజస్మిగళాగిన్గరు. ಅವರು ಚಿಕ್ಕವರಿರುವಾಗ್ಗೆ ఆటినే (టగోళాల్లి ভJ১ং923১লত ದೊಡ್ಡಿಸ್ತನದಿಂದಲೂ, ವಿಲಕ್ಷಣ ಧೈರ್ಯದಿ೦ದಲೂ, ಪೌರುಸದ ಆಟಗಳಿಂದಲೂ, ಮುಂದೆ ಅವರು ಒಳ್ಳೆ ಧೈರ್ಯಶಾಲಿಗಳೂ, ಪಟುಭಟರಲೂ ಆಗುವರೆಂದು ಜನರು ಮಾತಾಡ నిశ్యేనె ಸತ್ಯವಾಗಿ ಆ ಮೂವರು さボ وع 3 3ة وع : o در3ة . رت ناجيكa6