ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 9.-মdঠ১০১৯:১৮৩৯) ಇತಾದಿ ಪಟವರ್ಧನ ಸ, ಮಾಡಿದ ಯುದ್ದಗಳು ೪೫ ಕೋಟೆಯನ್ನು ರಘುನಾಥರಾಯನ ಸಾಧೀನಮಾಡಿದರು. ಬಳಿಕ ಗೋವಿಂದ ಹರಿಯು ಎಲ್ಲ ಕುಟುಂಬ ಸಹಿತ ಮಂಗಳವೇಡೆಗೆ ಬಂದನು. ಅಲ್ಲಿ ಆತನ గింరియ) అణనాదె ಕೃಸ್ಕಭಟ್ಟರು ಇರುತ್ತಿದ್ದರು. ಆದರೆ ಗೋವಿಂದಹ ರಿಯ ಶೂರ ಪುತ್ರನಾದ ಗೋಪಾಳರಾಯನು ತಂದೆಯೊಡನೆ ಹೋಗದೆ ಹೈದರಾಬಾದಕ್ಕೆ ಹೋದನು. ಅಲ್ಲಿ ಆತನು ಸುಮ್ಮನೆ ಕಕೋಡದೆ ನಿಜಾವು ನನು ತನ್ನ ಕಡೆಗೆ ವಾಡಿಕೊ೦ಡು, ಮಿರಜ - ಕಿಲ್ಲೆಯನ್ನು న్నారాళి ತಕ್ಕೊ ೪ುವ ಯತ್ನ ನಡೆಸಿದನು. ನಿಜಾವುನು ಕಾಳಗದ ಸಿದ್ಧತೆಯನ್ನು కేన్నాగి ಮಾಡಿಕೊ೦ಡು ಯುದ್ದಕ್ಕೆ ಎದುರಾದನು, ಪೇಶವೆ ನಿಜಾವುರ ದ೦ಡುಗಳು ರಾಕ್ಷಸಭುವನವೆ೦ಬಲ್ಲಿ ಪರಸ್ಪರ ಭೆಟ್ಟಿಯಾಗಲು, ಅಲ್ಲಿಯೇ ಒಂದು ದೊಡ್ಡ ಕಾಳ್ಗವಾಯಿತು, ಉಭಯ ದಳದ ಜನರು ಕಲಿತನದಿಂದ ಕಾದಿದರು. ಆ ಯುದ್ಧದಲ್ಲಿ ನಿಜಾವುನ ಪ್ರಖ್ಯಾಶ ಪ್ರಧಾನನಾದ ವಿಠ್ಠಲಸುಂದರನು ವುರ ಣಹೊ೦ದಿದನು. ಆ ಯುದ್ರದ ಕೊನೆಯ ಪರಿಸಾಾವುವು ಭಯ೦ಕರವಾಗು ವದೆ೦ದು ಮಾಧವರಾವ ಪೇಶವೆಯಿಗೆ ಹೊಳೆದದರಿ೦ದ ಆತನು ಸಿಟಾವು ನನು ಕಲೂಡಿದ ಗೋಪಾಳರಾಯನನ್ನು ಕರೆಸಿಕೊಂಡನು. ಆಮೇಲೆ ರಘು ನಾಥರಾವ ಗೋಪಾಳರಾವ ಮತು ಾನು ಈ ತ್ರಿವರ್ಗರು విగింలై వివిగింలే ವಿಚಾರವಾಡಿಕೊ೦ಡು ನಿಜಾವು ನೋಡನೆ ಒಪ್ಪಂದ ಮಾಡಿಕೊಂಡರು. ০ৈং1ে9)ি ত ১ধু শেঁতে তওyমত అనే రే సింబ్రెు లెఫ్రెంబ్రెత్రేయ)ు సాలగJsOడి ತು. ಆ ದಾಳಿಯಲ್ಲಿ ಇJಾವು ಮೊದಲಾದ ಪಟವರ್ಧನರು ಒಳ್ಳೆ ಸಹಾಯ ಮಾಡಿದ್ದರಿಂದ 33 255 مoدر ت ಅವರನ್ನು కేన్నాగి ಸನಾನಿಸಿದನು. ಹಿಂದೆ ಹೇಳಿದಂತೆ ಹೈದರಅಲ್ಲಿಯು ಮೈಸೂರ గింOదాJణ ಅರಸನನ್ನು ಪಟ್ಟದಿಂದ తెళ్ళి, تمام ج (جزی ಸಂಸ್ಥಾನದ లుడెనోు నాలిగి సోు తె్కునా)ుత్తేలినే ಪ್ರದೇಶಗಳಲ್ಲಿ ಒಳ್ಳೆ ದೊಂಬಿಯನ್ನು ఎబ్బిసిడోనేు. ಇಸವಿಸನ್ನ ೧೭೬೪ರಲ್ಲಿ అవాసో లnురావాణి గేOSు) వి) తివిJఎరికె), అనాన్సాు ಕರ್ನಾಟಕವನ್ನು 2تي ر ನುಗ್ಗಿ 2JΟζόν, ಎಷ್ಟೊ ಪಾಳ್ಯಗಾರರಿಗೂ, ಸಂಸ್ಕಾ ನಿಕರಿಗಯೋ ಒತ್ತಾಯ ಮಾಡಿ ಕಪ್ಪತಕ್ಕೊಂಡನು; ವಿಪ್ಮೆಮ್ಬೋ ಸಂಸ್ಥಾನಿಕರ ನೀಮೆಗಳನ್ನು ಸುಲಿದು ಹಾಳು ಮಾಡಿದನು; ಬೇರೆ ಕೆಲವರ ಪ್ರಾಂತಗಳನ್ನು ఆశ్రావిసిశిaండను. ಪ್ರಚೆಗಳಂತೂ ಆತನ ಅಳತೆಗೆಟ್ಟ ಕಾಟವನ್ನು ತಾಳಲಾರದೆ, ದೇವರಿಗೆ ವುರೆ ಹೊಕು, ದೇವರೇ, ಈ ಯಮಸ್ವರೂಪಿಯಾದ ಹೈದರಖಾನನಿಂದ