ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85.3 ಶ್ರೀಮಂತ ಪರಶುರಾಮಪ೦ತ ಭಾವು ಪಟವರ್ಧನ ಇವರ ಚರಿತ್ರೆ ಛಾವಣಿಯನ್ನು బిట్క ಹೊರಟರು. ರಘುನಾಥರಾಯನೊಡನೆ ಯುದ್ಧ ಮಾಡುವ ಉದ್ದೇಕದಿಂದ ಮJಾರು ದ೦ಡು ಬರುತ್ತವೆ೦ಬ ಸೂಚನೆಯು ಭಾವೂಗೆ ಈ ಮೊದಲೇ ಬಂದಿತ್ತು, ಅವುಗಳಲ್ಲಿ ಒಂದು ದಂಡು ೪Jಂದರೆ ಸಾಕು! ಅದರ ಸಹಾಯದಿಂದ ರಘುನಾಥರಾಯನ ಮೇಲೆ ಬೀಳಬೇಕೆ೦ದು ಹೊಂಚುಹಾಕಹತ್ತಿದನು. ರಾಘೋಬನ ಛಾವಣಿಯನ್ನು ಬಿಟ್ಟು ಬಂದು ಆತನು ಒ೦ದು ಮಜಲಿನ ಹಾದೀ ನಡೆದು ಅಲ್ಲಿ ಬೀಡುಬಿಟ್ಟನು. ರಾಜಧಾನಿ ಯಿ೦ದ ಹೊರಟುಬ೦ದ ತ್ರಂಬಕರಾವಮಾಮಾ ವುತ್ತು ಇJಾವು ಇವರಿ ಒಬ್ಬರು సంగణళింుల్లి ಭೆಟ್ಟಿಯಾದದು. ಆಗ್ಗೆ ರಘುನಾಥರಾಯನು ದಂಡು ಸಹಿತ ಪಂಢರಪುರದಲ್ಲಿ ಇದ್ದನು. ವೈರಿಯು ಹತ್ತರವಿದ್ದುದರಿಂದ ಮಾಮಾ ನ ದಂಡಿನ ಜನರಿಗೆ విశ్రాంతియు దే. రాశాలిల్ల. ಆದರೂ ಆತನು ರಘು ನಾಥರಾಯನೋಡನೆ ಕಾಳಗಕ್ಕೆ అణియనాగాణి జెండానే) యJఇళికి సిదాసోు. అతై ರಘುನಾಥರಾಯನಾದರೂ ನಿತ್ಯದಂತೆ నెయణనాూడెలిల్ల. ఇదేన్ను తిళదోు ಮಾಮಾಸಾಹೇಬನು ಅಂದೇ ಯುದ್ಧಮಾಡುವದನ್ನು సిసి, ಇJಾವೂ ಇತ್ಯಾದಿ 六びごa)び○7や ಆಹವ-ಸನ್ನದ್ಧರಾಗಬೇಕೆಂದು ఆజపిసిడెను. ಆಗ ಮಾವುಾನ ದ೦ಡು ಕಾಸೇಗಾಂವದಲ್ಲಿ ಇತ್ತು, ಆ ದಿವಸ ಪಟವರ್ಧನ ಸರದಾರರು ೧೦||೧೨ ಹರದಾರಿಯ ಹಾದಿ ನಡೆದುಬ೦ದದರಿಂದ ಅವರ ಕುದುರೆಗಳು, ಕಾಲಾಳುಗಳು ವುತ್ತು ಸಾರರು ದಣಿದು ಬೇಸತ್ತಿದ್ದರು. ಅದರಿ೦ದ ( ( ಯುದ ವನು ಈವತ್ತಿನದಿವಸ ಮಾಡದೆ ಮರುದಿವಸ ಮಾಡ ಬೇಕು, ಅ೦ದರೆ ಸೈನ್ಯದ ಜನರು విల్ఫ్రెంతియునె్ను యేJaంది ಯುದ್ಧ ಜಾಗೃತ ರಾಗುವರು ” ಎಂದು ಭಾವು ಮಾಮಾನಿಗೆ ಬಿನ್ನವಿಸಿದನು. ಆದರೆ ಅದಕ್ಕೆ ಮಾಮಾನು ಒಡ೦ಬಡದೆ ಯುದ್ಧವನ್ನು ಹನೂಡಿದನು. ರಘುನಾಥರಾಯನು ತೋಘುಖಾನೆ ಸಹಿತ ದ೦ಡಿನೊಂದಿಗೆ ಕಾಳಗಕ್ಕೆದುರಾದನು. ಆದ್ದರಿಂದ ੋ.J੨੦੪੬ ತುಮುಲಯುದ್ಧವ ಪ್ರಾರ೦ಭವಾಯಿತು. ರಘುನಾಥರಾಯನು ತನ್ನ ದಂಡಿನಲ್ಲಿ ಮೂರುಭಾಗಗಳನ್ನು ಮಾಡಿ, ಎರಡು ಟೋಳಿಗಳನ್ನು ಎರಡೂ ಪಕ್ಕರಕ್ಷಣೆಗೆ ನೇಮಿಸಿ, ಮೂರನೇ ಟೋಳಿಯ ದಳಪತಿಯ ಕೆಲಸವನ್ನು ভ9নতং ಕೈಕೊ೦ಡನು. ಇತ್ತ, ಮಾಮಾ ತಾನ/ಾ ತನ್ನ ದಂಡಿನಲ್ಲಿ ಮೂರು ಭಾಗ ಮಾಡಿ, ಒ೦ದು ಭಾಗವನ್ನು ಭಾವು ಮೊದಲಾದ ಪಟವರ್ಧನರ ಸಾಧೀನಕ್ಕೆ ಕೊಟ್ಟನು; ಎರಡನೆಯ ತುಕಡಿಯನ್ನು ರಾಸ್ತೆ ಮತ್ತು ನಾರೋ