ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿ ಸಂಹಾರ ನಾಟ , ನಃ ನಾವು ವಾಕ್ಯವನ್ನು ನಾನು ತಿರಸ್ಕಾರ ಮಾಡಿದೆನು. ಈಗ ಸಿತಾನು ವ- ಭ: ನನ್ನೂ, ದ್ರೋಣಾಚಾರ್ಯನನ್ನೂ, ತಮ್ಮಂದಿರುಗಳನ್ನೂ, : ? ಕ ಾ ರುಗಳನನ್ನಿ ಕಳೆದುಕೊಂಡು ನನ್ನ ಶರಿ?ರವೊಂದರಲ್ಲಿ ಸ್ನೇಹ ವ ಶ್ರೇಷ್ಟರಾದ ಪುರುಷರುಗಳಿಗೆ ನಾಚಿಕೆಯನ್ನುಂಟುಮಾಡುವ ಸುಖದ ಸಂಧಿಯನ್ನು ವಾಂಡವರೊಂದಿಗೆ ದುರೊ?ಧನನು ಹೇಗೆ ತಾನೆ ನಾಡುವದು? ನೀತಿವಂತನಾದ ಸಂಯುನೆ:, ಕ್ಷಯವನ್ನು ಹೊಂದುತ್ತ ವಿರುವ ಈ ಗಳೊಂದಿಗೆ ಹಾನಿಯನ್ನು ಪಡೆಯದೇ ಇರುವ ರಾಜರುಗಳು ವಿ'ಗೆ ಈ : ೨ ಸಂಧಿಗೆ ಒಳ್ಳವರು? ನಾನು ದುಶ್ಯಾಸನನನ್ನು ಕಳೆದುಕೊಂಡಿ ದೆ, ಧರ್ಮರಾಜನು ತಮ್ಮಂದಿರುಗಳೊಡನೆ ಕಡಿದಾನೆ. ಧೃತರಾಷ್ಟ್ರ:- ದಿಗಿದ್ದ ರ, ನಾನು ಬೇಕೆಂದರೆ, ಧರ್ಮರಾಯನು ಯಾವು ದನ್ನೂ ಮಾಡದೆ ಇರುವುದಿಲ್ಲ. ಮತ್ತು ಧರ್ಮರಾಯನು ಯಾವಾಗಲೂ ತಪ್ಪನ್ನು ನಿಮಗಿಂತಲೂ ಕಡಿಮೆ ತಲೆ ತಿರುಕೊ೦ಡಿತಾನೆ. ದುಕ್ಕೊ ಧನ:...ಅದು ಹೇಗೆ? ಧೃತರ:- ಒಬ್ಬ ತಮ್ಮನಿಗೆ ಇವತ್ತುಂಟಾದಾಗ, ನಾನು ಪ್ರಾಣವನ್ನು ಧನುವುದಿಲ್ಲ' ಎಂದು ಧರ್ಮರಾಯನು ಪ್ರತಿ & ಮಾಡಿರುವನು. ಯುದ್ಧದಲ್ಲಿ ಬಹಳ ನವಿರುವುದು. ಇನ್ನು ವಿಗೆ ಎಲ್ಲಿ ನಾಶ ಬರು ಇದೆ: ಎಂದು ಮರು ವಿನು ಆವ: -: ನುಗಿ ಸುಗೆ ಒಮ್ಮವನು, ಸಂಜಳು:-ಇದು ನಿ. ಗಾಂಧಾರಿ:-ಮಗನೆ, ದುಯುಕ್ತವಾದ ತಂದೆಯ ಮಾತನ್ನು ಒಪ್ಪಿಕೊ. ದುರೊ?ಧನ: ಮಾತೆಯೆ, ತಂಗೆಯೆ?, ಸಂಜಯನೆ, ಒಬ್ಬ ತಮ್ಮನು ನಷ್ಟ ವಾದ ತ ಾನು ನಾದುವೆಂದು ಧರ್ಮರಾಯನ ಪ್ರತಿಜ್ಞೆ ಮಾಡಿರು ನಸು, ನೂರು ಬನ ತಮ್ಮಂದಿರು ಮತ್ತು ದೊ'ದರೂ ಕೂಡ ಗುದ್ದೋಧ ನಸು ಇನ್ನೂ ಜೀವಿಸಿದ್ದಾನೆ. ಆದ್ದರಿಂದ ದುಶ್ಯಾಸನನ ರಕ್ತವನ್ನು ಕುಡಿದ ಶತ್ರುವಾದ ಭೀಮನನ್ನು ಗಾಢತದಿಂದ ಛೇದಿಸಿ ದಿಕ್ಕುಗಳಿಗೆ ಎರ್ಣಿಸಿ 'ನನಾಗಿ ನಾನು ನನ್ನಿಯನ್ನು ಮಾಡಿಕೊಳ್ಳಲೆ? ) )