ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೧೭ ಹೆಚ್ಚಾಗಿ, ಚಾತುರ್ಮಾಸ್ಯಸಂಕಲ್ಪವಂ ಕೈಗೊಂಡಿದ್ದ ಯತಿಗಳ ಬ್ರಹ್ಮಸತ್ರಶಾಲೆಗಳ ಕಡೆಗೂ, ವೇದಪಾರಾಯಣ ಮಾಡುತ್ತಿದ್ದ ಬ್ರಹ್ಮಬೃಂದಗಳ ಕಡೆಗೂ ಬಹಳ ರಭಸ ದಿಂದ ಬರುತ್ತಿತ್ತು. ಅದನ್ನು ಕಂಡು ಯತಿಗಳು ಓಡಿಹೋಗುವುದಕ್ಕೂ ಅವಕಾಶವಿಲ್ಲದೇ ಕೂಗಿ ಕೊಳ್ಳಲಾರಂಭಿಸಲು ಯೋಗಾರೂಢರಾಗಿದ್ದ ಶಂಕರದೇಶಿಕರು, ಸಮಾಧಿನಿಷ್ಟರಾಗಿರುವ ಗುರುಗಳಿಗೆ ಅರಿಕೆ ಮಾಡುವುದರಲ್ಲಿ ಕಾಲಾತಿಕ್ರಮಣವಾಗುವುದೆಂದರಿತು, ತಮ್ಮ ಕಮಂ ಚಲುವನ್ನು ಅಭಿಮಂತ್ರಿಸಿ ಪ್ರವಾಸಕ್ಕೆತ್ತಲಾಗಿಸಲು ಹೆಚ್ಚು ನೀರೆಲ್ಲಾ ಆ ಕಮಂಡಲುವಿ ನಲ್ಲಿ ಅಡಗಿಹೋಯಿತು.

  • ಇದನ್ನು ನೋಡಿ ಅಲ್ಲಿ ಬ್ಯಾರೆಲ್ಲರೂ ಅಗಸ್ಯನೇನಾದರೂ ಈ ರೂಪದಿಂದ ಬಂದಿದಾನೆಯೋ' ಎಂದು ಶುಕರರನ್ನು ಸ್ತುತಿಸಿದರು.

ಮತ್ತೊಂದು ಕಾಲದಲ್ಲಿ, ನದಿಯಲ್ಲಿ ಸ್ಥಾ ಸಾಕಗಳಂ ಮಾಡಿಕೊಂಡು ಸಿದ್ಧಾ ಶ್ರಮಕ್ಕೆ ಹೋಗುತ್ತಿದ್ದಾಗ ಮಧು - ಭಾಸ ಉಂಡ ಅರಣಗಳಿಂದ ತವರಾಗು ಇಲಿರುವ ಗುರುಗಳಂಕದೆ ಶಂಕರದೇಶಿಕರು ತಮ್ಮ ರಾಟಿ ವನ್ಯ ಯನ್ನು ಮೆಲ ಕೈಸೆಯಲು ಅದು ಛತ್ರದಂತೆ ಗುರುಗಳಿಗೆ ನೆರವಾಗುತ್ತಾ ಬರುತ್ತಿತ್ತು. - ಅದನ್ನು ನೋಡಿ ಅಲ್ಲಿದ್ದವರೂ ಬಹಳ ಆತ್ಮದ ಸರ.. ಗೋವಿಂದ ಭಗವತ್ಪಾದರು, ವ್ಯಾಸರು ತಮಗೆ ಆರ್ಸ್ಟ: ಡಿಸಿದ ಶಿಷ್ಯನು ಇವನೇ ಎಂತಲೂ, ಮತ್ತು ಇವನು ಬ್ರಹ್ಮಸೂತ್ರಗಳಿಗೆ ಸಿದ್ಧಾಂತಾರ್ಥವಾದ ಭಾಷ್ಯ ಮಾಡುವನೆಂದೂ ಸಂತೋಷಿಸುತ್ತಿದ್ದರು. ಅನಂತರ riಎಂದಭಗವಾದರು ಶಿವನನ್ನು ಕುರಿತು ಯತಿಯೇ ! ನಾನು ಅತ್ರಿ ಮಹರ್ಷಿಯ ಮಾಡಿದ ಯಕ್ಕೆ ಹೋಗಿದ್ದಾಗ ವ್ಯಾಸರನ್ನು ಕುರಿತು ( ಬ್ರಹ್ಮಸೂತ್ರಗಳಿಗೆ ಭಾಷ್ಯವಿದ್ದರೆ ಚೆನ್ನಾಗಿತ್ತು' ಎಂದು ಕೇಳಲು ಅವರು : ಈಶ್ವ ರನೇ ಮನುಷ್ಯಾವತಾರವೆಂದು ನಿನ್ನಿಂದ ಉಪವಿಷ್ಟನಾಗಿ ಭಾಷ್ಯ ವಂ ರಚಿಸಿ ಧರ್ಮ ಪ್ರತಿಷ್ಟಾಪನೆಯಂ ಗೈಯುತ್ತಾನೆ' ಎಂದು ಹೇಳಲು, ನಾನು ಆ ಮನರೂಪಿಯಾದ ಶಂಕರನನ್ನು ಕಂಡು ಹಿಡಿಯಲು ಕುರುಹೇನು' ಎನ್ನ ಲವರು ಮಹಾನದಿ ಪ್ರವಾಹವನ್ನು ಯಾವ ಬಾಲಸನ್ಯಾಸಿಯು ಕಮಂಡಲುವಿನಲ್ಲಿ ಅಡಗಿಸುವನೋ ಅವನೇ ಈಶ್ವರನು ' ಎಂದು ಹೇಳಿದರು. ಅದರಂತೆ ನಿನ್ನ ಆ ಕ್ಷಣಗಳು ತೋರ್ಪಟ್ಟ ಕಾರಣ, ನೀನು ಭಾಷ್ಯರಚನೆಯಂಗೈದು ದಿಗ್ವಿಜಯ ದಂ ಮಾಡಿಕೊಂಡು ಧರ್ಮಸಂಸ್ಥಾಪನೆಯಂಮಾಡಿ ನಮಗೆಲ್ಲಾ ಕೀರ್ತಿಯನ್ನು ತರಬೇಕು ಎಂದರು.