ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fes wwwwvvvvvvvvvvvvvvvvvvvvv

  • * * * * * * *?

- ಚಂದ್ರಗುಪ್ತ ಮಹಾರಾಯನ ಚರಿತ್ರೆ. ಕಾರುತ್ತಾ, ಮಿಲಮಿಲನೆ ಸ್ವಲ್ಪ ಹೊತ್ತು ಒದ್ದಾಡಿ ಏಾಣವನ್ನು ಬಿಟ್ಟ ತರುವಾಯ, ಮಾನವನವನ್ನು ಧರಿಸಿ, ಆರಾಜಪುತ್ರನ ಬಳಿಗೆ ಬ ರಲು, ಚಂದ್ರಗುಪ್ತನಿಗೆ ಪರಮಾಶ್ಚರವಾಯಿತು, ಬಳಿಕ ರಾಜಪುತ್ರನು ಆಕೆಗೆ ನಮಸ್ಕಾರ ಮಾಡಿ, ತಾಯಿ ? ನೀನು ಯಾರು ? ರಾಕ್ಷಸಿಯಾಗಿ ಇ ಲ್ಲಿರಲು ಕಾರಣವೇನು ? ಎನ್ನ ಲು, ಆಮಾನಿನಿಯು, ರಾಜಪುತ್ರನೆ : ನಾನು ಎಕದಂಡಮಹರ್ಷಿಯ ಪತ್ನಿ ಯು, ನಾನು ಒಂದಾನೊಂದುಬಿನ ಆಮುನಿ ಪನ ಮಾತಿಗೆ ಪ್ರತ್ಯುತ್ತರವನ್ನು ಕೊಟ್ಟನು, ಋಷಿಯು ಅದಕ್ಕೆ ಕುಪಿ ತನಾಗಿ ನನಗೆ ಈ ಕಾದವನ್ನು ಕೊಟ್ಟನು. ಆದ್ದರಿಂದ ನಾನು ಬದು ವಾಗಿ ದುಃಖಿಸಿ ಸೀಳಿಕೊಂಡಮೇಲೆ ಆಮಹಾತ್ಮನು ನನ್ನ ನಾ ರ್ಥನೆಯ ನ್ನು ಲಾಲಿಸಿ, ಜಗತೆಯಾಗಿಯೇ ಕಾಸನಿಮೋಚನೆಯಾಗುವುದೆಂದು ವ ರವನ್ನಿ ತನು, ಕೂಡಲೆ ನಾನು ಘೋರರಕ್ಕಸಿಯು ರೂಪವನ್ನು ಪಡೆದು, ನಿರ್ಭಯದಿಂದ ತ್ರಿಲೋಕಗಳಲ್ಲಿ ಸಂಚರಿಸುತ್ತಾ, ನಾಗಲೋಕ ದಿಂದ ಈರ್ಮಾಕ ವನ್ನೂ ನಾಗರ ನಿಕೆಯನ ತಂ ದಿರುಸಿನ, ದೇವ ಲೋಕದಿಂದ ದಿವ್ಯರ ವನ್ನೂ, ದೇವಕನ್ನಿಕೆಯನ್ನೂ ತಂದಿರುವೆನು. ಇಗೊ : ಇಲ್ಲಿರುವ ಬಿಲದಲ್ಲಿ ನೋಡೆಂದು ಚಂದ್ರಗುಪ್ತನಿಗೆ ತೋರಿಸಿ, ರಾಜನಂದನಾ : ನೀನು ದಿವ್ಯವಾದ ಈ ತ್ರ ಗಳನ್ನು ತೆಗೆದುಕೊ೦ಡು ದೇವನಾಗಕನ್ನಿಕೆಯರನ್ನು ಮಣಿಗ್ರಹಣವಾಡಿಕೆ ಎಂದು ಹೇಳಿ, ಆವ ರೀಗರನ್ನೂ ಕುರಿತು, ಸಿ ವಿಬ್ಬರೂ ಪಣ ಪರುಷನನ್ನು ವರಿಸಿರೆಂದು ನುಡಿದಳು. ಚಂದ್ರಗುಪ್ತನೂ ಕೂಡ ಬxಳ ಆತ್ಮ ಇ ಎನಾಗಿ ಮಸಿ ಪತ್ನಿ ಯನ್ನು ಬಹುವಾಗಿ ಕೀFಸಿ, ಆ ದೇವನಳೆನ್ನಿ ಕಯರಿಗೆ ತನ್ನ ವರ್ತಮಾನವನ್ನೆ ಲಾ ತ್ರಿಸಿದರೂ ಕೂಡ ಅವರಿಗೆ ಮನಸ್ಸಿನ ಸಂಶಯವು ಪರಿಹಾರವಾಗದಿರಲು ಎಲ್ಲದ ಬಿಲದಿಂದ ಜಿಗಗೆ ಬಂದು ಸೌಗರಕ್ಕಸಿ ಯ ಕಳೇಬರವನ್ನು ನೋಡಿದರು. ಆಗ ಆ ದೇವನಾಗನ್ನಿಕೆಯರಿಗೆ ದುಃಖಾಶ ರ ವುಂಟಾಗಿ, ಮುನಿಪ ದು ಇಮ್ಯಾನು ಆ ಾಜಪುತ್ರನ ನ್ನು ಗಾಂದರ್ವವಿವಾಹದಿಂದ ವರಿಸಿ ರಾಜಪುತ ನೊಂದಿಗೆ ಅಲ್ಲಿಯೇ ಸುಖವಾಗಿದ್ದರು. ಆದಿನರಾತಿ: ಆಪರ್ವ ಇದ್ದ ಶಿಖರದಲ್ಲಿ ಎಂದಿನಂತೆ ಆದಿ ಮೃಗತೃ ವು ಪ್ರಕಾಶಿಸದಿರುವುದನ್ನು ದೇವೇಂದ ದಿಗಳು ಕಂಡು ಆಶ್ಚ ಪಟ್ಟು, ಮಹಾ ತನ: ವನೋ ಬಂದು ಮುನಿಪ ಯ ಶಾಪವಿಮೋಚನೆಯ ನ್ನು ಮಾಡಿರುವನೆಂದು ಯೋಚಿಸಿ, ಉತ್ಸಾಹದಿಂದ ಬೆರಗಾದಕೂಡಲೇ ದೇವಗಣಸಹಿತನಾಗಿ ಆಪರ್ವತಶಿಖರಕ್ಕೆ ಬಂದು, ಆ ಬಿಲವನ್ನು ಪ್ರವೇ ಶಮಾಡಿದನು, ಅಲ್ಲಿದ್ದ ರಾಜಪುತ್ರನೂ, ನಾಗಕನ್ವಯ, ದೇವಕ. ಯೂ ಸಹ ಆದೇವೇಂದ್ರನಿಗೆ ನಮಸ್ಕಾರವಂಮಾಡಿ, ನಡೆದ ವರ್ತಮಾನ ವನ್ನೆ ಲ್ಲಾ ಹೇಳಿ ಮುನಿಪತ್ತಿ ಯನ್ನು ತೋರಿಸಿದರು, ದೇವೇಂದ್ರನ 8 ?)