ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ವಿಜ್ಞಾಪನಾ, » ನಮ್ಮ ಪುಸ್ತಕಶಾಲೆಯಲ್ಲಿ ಕನ್ನಡ, ಸಂಸ್ಕೃತ, ತೆನಗು ಭಾಷೆಗಳಲ್ಲಿ ಕಥೆ, ಕಾವ್ಯ, ವೇದಾಂತ, ಪುರಾಣ, ಜೋತಿಷ್ಯ, ನಾಟಕ ಮೊದಲಾದ ಗ್ರಂಥಗಳು, ಪಂಚಾಂಗಗಳು, ಕ್ಯಾಲೆಂಡ ‌ ಇವು ಯಾವಾಗಲೂ ಬಿಕರಿಗೆ ಸಿದ್ದವಾಗಿರುತ್ತವೆ. ಸ್ಟುಟ ವಾದ ಅಕ್ಷರಗಳಿಂದ ಸೊಗಸಾದ ಕಾಗದದಲ್ಲಿ ಛಾಪಿಸಲ್ಪಟ್ಟಿವೆ, ಪುಸ್ತಕಗಳನ್ನು ತರಿಸುವವರಿಗೆ ಸುಲಭವಾಗಿರುವಂತೆ ಕ್ರಯ ವನ್ನು ಸರಿಮಾಡಿರುತ್ತೇವೆ ಬೇಕಾದವರು ನಮ್ಮ ಕಂಪೆನಿಗೆ ಬರೆದು ವಿ. ಪಿ. ಟಪ್ಪಾಲೆ ಮೂಲಕ ತರಿಸಿಕೊಳ್ಳಬಹುದು. - ನಮ್ಮ ಮುದ್ರಾಕ್ಷರಶಾಲೆಯಲ್ಲಿ ಪ್ರಸಿದ್ದ ಪತ್ರಿಕೆ, ಲಗ್ನ ಪತ್ರಿಕೆ, ಬಿಲ್‌ಫಾರಂ, ವಿಜಿಟಿಂಗ್ ಕಾರ್ಡ್, ಬ್ಯಾಲನ್ಸ್ಪೀಟ್ ನೋಟೀಸ್‌ಫಾರಂ, ಮತ್ತು ಕನ್ನಡವನ್ನುಕಗಳು ಇವೇ ಮೊದ ಲಾದ ವಿವಿಧವಾದ ಮುದ್ರಿಸುವ ಕೆಲಸಗಳು ಸೊಗಸಾಗಿಯೂ ನೇತ್ರಾನಂದಕರವಾಗಿಯೂ ಸುಲಭದರಗಳಿಗೆಮಾಡಲ್ಪಡುತ್ತೆ - ಕಾಗದ ಬರೆಯುವವರು ತಮ್ಮ ಹೆಸರು ಊರು ಹೋಬ ೪ ತಾಕು ಡಿಸ್ನಿ ಕ್ಷು, ಇವುಗಳನ್ನು ಚೆನ್ನಾಗಿ ತಿಳಿಯು ಮಂತೆ ಸೃಸ್ಮವಾಗಿ ಬರೆಯಬೇಕು, ವಿಳಾಸವು ಚನ್ನಾಗಿ ತಿಳಿ ದದಪಕ್ಷದಲ್ಲಿ ಭಾಂಗಿಯನ್ನು ಕಳುಹಿಸುವುದಕ್ಕಾಗುವುದಿಲ್ಲ. ಕಾಗದಗಳು ಬಂದರಿವನವಾಗಲಿ ಇಲ್ಲದಿದ್ದರೆ ಎರಡನೆಯ ದಿವಸವಾಲಿ ಸುಸ್ತುಕಗಳನ್ನು ಕಳುಹಿಸುತ್ತೇವೆ. ಒಂದು ವಾರ ದೊಳಗಾಗಿ ಕಳುಹಿಸದೆ ಹೋದರೆ ನಿಮ್ಮ ಕಾಗದವು ನಮಗೆ ಸೇರಲಿಲ್ಲವೆಂದು ಮತ್ತೊಂದು ಕಾಗದವನ್ನು ಬರೆದರೆ ಉತ್ತಮ. ವಿಳಾಸ. ಟಿ, ಯಃ, ಕೃಷ್ಣ ವ ಣ ಶ್ರೀ ವೆಂಕಟೇಶ ಪ್ರಸ• ಪ್ರೊಪ್ರೈಟರ್, ಚಿಕ್ಕಪೇಟೆ ಬೆಂಗಳೂರು ಸಿಟ. `ಇದು ನಾನಕ ಕಾಗವಾಗಿ 8, TVe• • ಉIVnv