ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvv \// » ಶ್ರೀ ಕೃಷ್ಣಬೋಧಾಮೃತಸಾರವು ಯಲ್ಲಿಯೂ ಬಿದ್ದಿದ್ದವು, ರಾಜಪುತ್ರನ ಶರೀರದೊಳಕ್ಕೆ ವ್ಯಾಪಿಸಿದವು. ಕೂಡಲೇ ರಾಜಪುತನು ಮೂರ್ಛಾ ಕಾ೦ತನಾಗಿ ದಡದಲ್ಲಿ ಬಿದ್ದು ಪ್ರಾ ಣಬಿಟ್ಟು ಇದನ್ನೆಲ್ಲಾ ಆಲದಮರದ ಮೇಲಿದ್ದ ಪಕ್ಷಿಯುಮರಿಗಳು ನೋಡುತ್ತಿದ್ದವು, ರಾಜಪುತ್ರನ ದುರವಸ್ಥೆಯನ್ನು ನೋಡಿ, ಅಯ್ಯಯ್ಯೋ. ನಮ್ಮನ್ನು ಕೊಲ್ಲುತ್ತಿದ್ದ ಈ ಘೋರಸರ್ಪವನ್ನು ನಾಶಮಾಡಿದ ಈ ರಾಜ ಪುತ್ರನಿಗೆ ಹಾವಿನವಿಷವು ನಾಟ ಸತ್ತಿರುವನಲ್ಲಾ! ನಮ್ಮ ನಿಮಿತ್ತವಾಗಿ ಇವನಿಗೆ ಮರಣ ಸಂಭವಿಸಿರುವುದಲ್ಲಾ! ನಾವು ಏನು ಮಾಡೋಣ. ರೆಕ್ಕೆ ಗಳಾದರೂ ಇದ್ದರೆ ಕೂಡಲೆ ಹಾರಿಹೋಗಿ ಸಂಜೀವಿನೀಪಗತಕ್ಕೆ ಈ ರುಜಪುತ್ರನನ್ನು ತೆಗೆಗುಕೆ ಂಡು ಹೋಗುತ್ತಿದ್ದೆವು. ಅದೂ ಇಲ್ಲವಲ್ಲಾ? ಏನುವ ಡೋಣವೆಂದು Tುಃಖಿಸುತ್ತ, ತಮ್ಮ ತಾಯಿತಂದೆಗಳು ಆಹಾ ರಾರ್ಥವಾಗಿ ಹೋಗಿರುವುದರಿಂದ ಅವುಬಂದಮೇಲೆ ಅವುಗಳಿಗೆ ಹಣ ಈ ರಾಜಪುತ್ರನನ್ನು ಕಾ?7ಾದಬೇಕೆಂದು, ದೃಢವಾಡಿಕೊಂಡು ನಿಬ್ಬವಾಗಿ ಕುಳಿತುಕೊಂಡಿದ್ದವು. ಅತ್ತ ಆಹಾರಾರ್ಥವಾಗಿ ಹೋಗಿದ್ದ ಗಂಡಭೇರುಂಡ ದಂಪತಿಗಳು, ಆಹಾರಸಮೇತ ಹಿಂಓರುಗಿ ಬರುತ್ತಾ, ತಮ್ಮ ಮರಿಗಳ ಧನಿಯೇ ಕೇಳಿ ಸದಿರುವದನ್ನು ನೋಡಿ, ತುಂಬಾ ಕಳವಳದಿಂದ ಕೂಡಿದ್ದವು. ಒಳಗ ಹೆ ಣ್ಣು ಪಕ್ಷಿಯು ಗಂಡುಪಕ್ಷಿಯನ್ನು ಕುರಿತು, ಅಯೋ! ಇದುವರೆಗೆ ಇಪ್ಪ ತು, ಮರಿಗಳನ್ನು ಮಾಡಿದನು, ಎಲ್ಲವನ್ನೂ ಆಘೋರಸರ್ಪವು ನುಂಗಿತು. ಈಗಲಾರ್ದ ಇಮರಿಗಳು ಸುಖವಾಗಿರುವುದೆಂದರೆ ಈಗ ಅವುಗಳ ಶಪ್ಪ ಕೇಳುವದಿಲ್ಲವಲ್ಲಾ! ಏನುಮಾಡಲಿ, “ಮರವನ್ನು ಬಿಟ್ಟು ರೊಂದೆಡೆಗೆ ಹೋಗೋಣವೆಂದರೆ ನೀನು ಕೇಳುವದಿಲ್ಲವೆಂದು ಗಂಡುಹಕ್ಕಿಯನ್ನು ನಿಂದಿ ಸುತ್ತಾ, ಆಲದಮರವನ್ನು ಸೇರಿದವು. ಆಲ್ಲಿಯಾದರೂ, ಮರಿಪಕ್ಷಿಗಳು ಸುಖವಾಗಿ ನಿಶ್ನ ಬ ದಿಂದ ಕೂಡಿ - ವು. ಇದನು ನೋಡಿದಕೂಡಲೇ ಆ ಪಕ್ಷದಂಪತಿಗಳಿಗೆ ಆತ್ಮಾನಂದವಾಯಿತು, ಅನಂತರ ಅವು ತಮ್ಮವರಿಗೆ ಅಂದ ಘೋರಸರ್ಗವು ರಾಜಪುತ್ರನಿಂದ ಹತವಾದದ್ದನ್ನೂ, ಆರಾಜು ತನು ನಿಷವೇರಿ ಕುಂಟೆಯದಡದಲ್ಲಿ ನ }ಬಿದ್ದಿರುವದನ್ನೂ, ನಮ್ಮ ಪ್ರಾ ಣವನ್ನು ರಕ್ಷಿಸಿದ ಆ ರಾಜಸೂನುವನ್ನು ನೀವು ಬದುಕಿಸಿ ಅವನ ಇಷ್ಟಾ ರ್ಥವನ್ನು ನೆರವೇರಿಸಿದಲ್ಲದೆ ನಾವು ಅನ್ನಾ ಹಾರಗಳನ್ನು ತೆಗೆದುಕೊ ಳ್ಳು ವದಿಲ್ಲವೆಂದು ಹೇಳಿದವು, ಪಕ್ಷಿಗಳಾದರೋ ತಮ್ಮ ಮರಿಗಳ ಕೃತಜ್ಞ ತಾಬುದ್ಧಿಗೆ ಸಂತಸಗೊಂಡು, ಮುತ್ತಿಟ್ಟು, ಕೂಡಲೇ ರಾಜಪುತ್ರನನ್ನು ಅಲ್ಲಿಗೆ ತೆಗೆದುಕೊಂಡುಬಂದು, ಮರಿಗಳನ್ನು ಕುರಿತು, ಈ ರಾಜಪುತ್ರನು ದೀರ್ಘನಿದ್ರೆಮಾಡುತ್ತಿರುವಂತೆ ಕಾಣುವನು, ಈಗ ಕತ್ತಲಾಯಿತು, ಬೆ