ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩

  • * * * - * - ೨
  • * * * *
  1. ೧+ * * * * *
    • ' v

ಶ್ರೀ ಕೃಷ್ಣ ಬೋಧಾಮೃತಸಾರವು. ರವಾಗಿದ್ದು, ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಆರೋಹಣಾವರೋಹಣ ಗಳುಂಟಾಗಿ, ಷಡಾಧಾರಗಳಿಗೂ ಅತಿರೂಪವಾಗಿ ಸೂರಚಂದ್ರ ನಾಡಿಗ ಳಲ್ಲಿ ದಿನಕ್ಕೆ ಇಪ್ಪತ್ತರಂತೆ ಸಾವಿರಾರು ನೂರು ನಡೆಯುತ್ತದೆ. ಇದನ್ನೆ ಗಾಯಿತ್ರಿಯೆಂದೂ, ಜೈನೈಶರ್ಬೈಕ್ಷ್ಯವಾದ ಬ್ರಹ್ಮವೆಂದೂ, ಮ ನಸ ಮಾಧಿಯೆಂದೂ, ತಾರಕಮಹಾಮಂತ್ರವೆಂದೂ ಹೇಳುವಗು, ರೇಚಕಜ್ರ ರಕಾರಿಗಳಲ್ಲಿ ಸಕಾರ ಓಂಕಾರಗಳನ್ನು ಬಿಂದುಯುಕ್ತವಾದ ಅಕಾರವ ನ ಸೇರಿಸಿ,ಜಪಿಸುತ್ತಾ,ಸರ್ವಕಾಲಕರ್ವಾವಸ್ಥೆಗಳಲ್ಲಿಯೂ ಅವುಗಳನ್ನು ಬಂಧಿಸಿ, ಜ್ಞಾನೇಂದ್ರಿಯವಾದ ಜಿಕ್ಷ೦ದಿ ಯವನ್ನು ಮಾರುತನಲ್ಲಿ ಸೇರಿಸಿ ಜಪಿಸುವುದರಿಂದ, ನಿಜವಾದ ತಾರಕಮಂತ್ರವನ್ನು ಅಭ್ಯಾಸಪರ ರಾದ ಕೆಲವರು ಹಂಸಾಕ್ಷರಧ್ವಯವನ್ನು ಸೇರಿಸಿ, ಜನಿಸುವರು. "ಹೇಳಿ ದಮಾತ್ರದಿಂದಲೇ ಗ್ರಹಿಸಿ ತಾರಕಮಂತ ಫಲವನ್ನು ಅನುಭವಿಸುವರು. ಶಿವಕೇಶವನಾವಗಳೂ, ಪಂಚಾಕ್ಷರೀ, ಅಷ್ಟಾಕ್ಷರೀ, ಗಾಯತ್ರಿ ಮಹಾ ಮಂತ್ರಗಳ ಪ್ರಣವಮಾತ್ರಕ್ಕೆ ಸಮನಲ್ಲ, ಸದ್ಯಕೆಟಿಮಹಾಮಂತ್ರ ಗಳಿಗೆ ಪ್ರಣವವೇ ತಾಯಿಯು, ಅಂತಹ ಪ್ರ” ವವನ್ನು ಬ ದೇವನು ಸನಕ ಸನಂದನ ಸನತ್ಕುಮಾರ ನಾರದಾದಿಗಳಿಗೆ ಉದೇಶವಿತ್ತನು. ಅ ವರುಗಳೆಲ್ಲಾ ಆ ತಾರಕ ಮಂತ್ರ ಪ್ರಭಾವದಿಂದಲೇ ತ್ರಿಲೋಕಗಳಲ್ಲಿಯೂ ಪೂಜ ರಾಗಿರುವರು. ನನಗೆ ನಾಗದಮ ೩೯ು ಉಪದೇಶಮಾಡಿದನು. ಇಂTು ನಾನು ನಿನಗೆ ಉಪದೇ ತನಿರುವೆನು, ಪುಣ ಕೀನೆ : ಈ ಸರ ಮಸಂಸದಭಾವವು ನಿನ್ನ ಪುಣೋದಯದಿಂದ ನಿನಗೆ ಅಧಿಸಿ -ವುದು. ನರಗಳನ್ನು ಬಂಧಿಸಿ, ವಾಯುವನ್ನು ನಿಯಮಿಸಿಕೊಂಡು, ಇಡಾಪಿಂಗಳ ನಾಡಿಗಳಲ್ಲಿ ಸಂಚರಿಸುವ ವಾಯುವಿನಿಂದ ಆ ಅಕ್ರದಯವನ್ನೂ ಸೇರಿಸಿ ಕೊಂಡು ನಾಲಗೆಯನ್ನು ಬಂಧಿಸಿ, ಜಪಿಸುತ್ತಾ ಇದ್ದರ ಆತಾರಾಮಬ, ಗ್ಯವು ನಿನ್ನ ಇಷ್ಯವನ್ನು ನೆರವೇರಿಸುವುದು, ಮೇ ಕಾ ಅಧಿಸತ್ಯದೆಂ ಗು ಉಪದೇಶಮಾಡಿದನು. ರಾಜಪುತ್ರನಾ ವಿಚಿತ್ರವಾರನಾದ ಭುಜುಡಮಹರ್ಷಿಗೆ ಅತ್ವಾನುದದಿಂದ ನಮಸ್ಕಾರವಂ ಮಾಡಿ, ಮನವ ನ್ನು ಕೈಕೊಂಡು, ಪ್ರಣವಮಂತ್ರವನ್ನು ಜಪಿಸುತ್ತಿದ್ದನೆಂದು ಶ್ರೀಕೃಷ್ಣ ಮೂರುತಿಯು ಅರ್ಜುನನಿಗೆ ಹೇಳಲು, ಆ ಪಾರ್ಥನು ಪರಮಾಶ್ರರದಿಂದ ದೇವದೇವೋತ್ತಮನಾದ ಕೃಷ್ಣ ಸಾಮಿಯೆ : ತಾರಕ ಮಂತ್ರ ಪ್ರಭಾವ ದಿಂದ ನಾನು ಧನ್ಯನಾದೆನು. ಅದರ ಮರ್ಮವನ್ನೆ ಲಾ ಬೋಧಿಸೆಂದು ಕೃಷ್ಣಸ್ವಾಮಿಯಿಂದ ತಿಳಿದುಕೊಂಡು, ಮಹಾನ ಭಾವನೆ ! ಆನಿಚಿತ್ರವಾ ಹನಮಹಾರಾಜನ ಮುಂದಿನ ಕಥೆಯನ್ನು ಸಾಂಗವಾಗಿ ತಿಳಿಸೆನ್ನ ಲು, ಶ್ರೀ ಕೃಷ್ಣನು ಇಂತೆಂದನು. ಅರ್ಜನಾ " ಕೇಳು ; ಆವಿಚಿತ ವಾಹನನು ಆ ಇ cು ನ ನಿ N / ಎ) (