೨೨೧೦ ಶ್ರೀಮದ್ರಾಮಾಯಣವು (ಸರ್ಗ ೧೮. ಹೀಗೆ ರಾಮನು ಹೇಳಿದ ಮಾತನ್ನು ಕೇಳಿ, ಆತನಿಗಿರುವ ಶರಣಾಗತವಾ ತೃತ್ಯಕೂ, ವಿಭೀಷಣನನ್ನು ಕರೆತರುವುದಕ್ಕಾಗಿ ತನ್ನ ಸ್ನೇ ನಿಯಮಿಸಿದುದ ರಿಂದ, ತನ್ನ ನ್ಯೂ ಫ್ರಿಸಿಯೂ ಆತನನ್ನು ಸ್ವೀಕರಿಸುವಂತೆ ತನ್ನಲ್ಲಿ ತೋರಿಸಿದ ಎಣೆಯಿಲ್ಲದ ಪಿತ್ರವಾತ್ಸಲ್ಯಕ್ಕೂ ಮರುಳಾಗಿ, ರಾಮನನ್ನು ಕುರಿತು, « .ರಾಮಾ ' ಸೀನು ಸಮಸ್ಧರ ಸೂಕ್ಷಗಳನ್ನೂ ತಿಳಿದವನು ' ಸಮಸ್ಯ ಲೋಕಗಳನ್ನೂ ರಕ್ಷಿಸತಕ್ಕ ಪ್ರಭುವು ' ಇತರ ಕ್ಷೇಮಕ್ಕಾಗಿಯೇ ಅವತ ರಿಸಿದವನು ' ಸತ್ವಶಕ್ಕನು' ಧಸಂಸ್ಥಾಪನವೆಂಬ ಸನ್ಮಾರ್ಗದಲ್ಲಿಯೇ ಸ್ಥಿರವಾಗಿ ನೆಲೆಗೊಂಡವನು' ಹೀಗಿರುವ ಸೀನು ' ಧ ಯುಕ್ಯವಾದ ಈ ಮಾತನಾ ಡಿದೆಯೆಂದರೆ, ಅದರಲ್ಲಿ ಆಶ್ಚರೈವೇನಿರುವುದು ? ರಾಮಾ: ' ನಿ ರ್ಹೆತುಕವಾತ್ಸಲ್ಯವುಳ್ಳ ಸಿನ್ನ ವಿಷಯವು ಹಾಗಿರಲಿ ' ವೆ. ದಲು ಈ ಎಭೀ ಷಣನನ್ನು ಕೊಲ್ಲಬೇಕೆಂದು ಕೈಯೆತ್ತಿದ ನನ್ನ ಮನಸ್ಸಿಗೂ ಕೂಡ, ಈಗ ಈ ವಿಭೀಷಣನು ಕುದಸ್ವಭಾವವುಳ್ಳವನೆಂದೇ ತೋರಿರುವುದು ನನ್ನ ಮ ನಸ್ಟಾಕ್ಷವೂ ಂದ ' ಮೊದಲು ನೀನ, ಈ ಹನುಮಂತನೂ ಹೇಳ ತಿಳಿ ಸಿದ ಆನೆಮಾ ನಗಳ clದ, ಅವನ ಮೃಗಸ್ವಭಾವದಿಂದಲೂ, ಮತ್ತು ನಾ ನುಕೊಲ್ಲಬೇಕೆಂದು ಈ <ಬಗಲ , ಸೀಸ - ಕ್ಲಿಸಬೇಕೆಂದು ಹೇಳಿದಾಗಲೂ ಒಂದೇ ಸ್ಥಿಇಯಲ್ಸ್ ಇ ತವ ಧೈಯ್ಯಬಂದಲ , ಇವನನ್ನು ಸತ್ವಪಿದಹಿಂದೆ ಸಂಸಿದೆ 3 ಮಿತ್ರ, ಮ ದ ,ದರಿಂದ ಇನು ಮ" ಇವನೂ ನನ ಸಬೆ •ಧನ ಮು ಮತ್ತು ಇಭೀ ನಹೂವೆ: ರಾ ವಸಯಂ ಯದಿ ) ಅವನು ವಿ ಭೀಷಣನನ ಗಿದ್ದರ ಇರಲಿ' ಮಗಿಲ್ಲದೆ ಕಂಗೆ - ವ ನೇ ತ -ಗಿ ಈ ವೇಷದಿಂದ ಬಂದಿದ್ದ ಪಕ್ಷದಲ್ಲಿ ಏನೂ ಉತ್ಮವು ಏಕೆಂದರೆ, ನಿಭೀಷಣನನ್ನು ಸ್ವೀಕರಿಸಿದ ರೆ, ವಿಭೀಷಣ ಸJ ಧರ್ಮಾತ್ ಎಂದು, ಧರಾತನನ್ನು ಸ್ವೀಕರಿಸುವುದರಿo ದ, ನಮಗೆ ಅವಾಗಿ ಉತ್ಕರ್ಷವಿಲ್ಲವ : ರಾಮಣಸ್ಯ ನೃಶಂಸಸ್ಯ ಎಂದು, ಆ ಫಾ ತುಕನನ್ನು ಸ್ವೀಕರಿಸುವುದರಿಂದ, ನಮಗೆ ಇನ್ನೂ ಉತ್ಕರ್ಷವೂ ಹೆಚ್ಚುವುದು ಇದಲ್ಲದೆ. ವಿಭೀಷಣನನ್ನು ಸ್ವೀಕರಿಸಿದರೆ, ಈಗ ಇವನೊಡನೆ ಹಿಂದಿರುವ, ನಾಲ್ಕು ದಿ ರಾಕ್ಷ ಸಡನೆ ಸೇರಿ ಐದುಮಂದಿಯನ್ನೇ ರಕ್ಷಿಸಿದಂತಾಗುವುದು ಆ ರಾವಣನನ್ನು ಸ್ವೀ ಕರಿಸುವುದರಿಂದಲೋ ನಾವೂ ಆ ಲಂಕೆಯನ್ನೇ ಅಲ್ಲಿನ ಸಮಸ್ತರಾಕ್ಷಸರೊಡನೆ ರಕ್ಷಿಸಿ ದಂತಾಗುವುದರಿಂದ ನಮಗೆ ದೊಡ್ಡ ಲಾಭವ್ರ೦ಟೆ೦ದು ಭಾವವು.
ಈ ಪುಟವನ್ನು ಪರಿಶೀಲಿಸಲಾಗಿಲ್ಲ.