೨೪೪೮, ರಾಮನು ರಾವಣನ ರಥವನ್ನೂ, ಸಾರಥಿಯನ್ನೂ ಭಂಗಿಸಿ, ಅವನ ಕಿರೀಟಗಳನ್ನು ಕೆಳಕ್ಕೆ ಕೆಡಹಿ, ಅವನ ದುಸ್ಸಿತಿಗಾಗಿ ಮರುಕಗೊಂಡು, ಲಂಕೆಗೆಹೋಗಿ ತಿರುಗಿ ಯುದ್ಧ ಸನ್ನದ್ಧನಾಗಿ ಬರುವಂತೆ ಹಿತವಾದವನ್ನು ಹೇಳಿ ಕಳುಹಿಸಿದುದು.