ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o» ಶ್ರೀಮದ್ರಾಮಾಯಣವು [ಅವತಾರಿಕೆ ತಂದೊಪ್ಪಿಸಿ ರಾಮನಲ್ಲಿ ಶರಣಾಗತಿಯನ್ನು ಮಾಡುತಿದ್ದನು ಆಗಲೂ ರಾ ಮಾವತಾರಕ್ಕೆ ಮುಖ್ಯ ಪ್ರಯೋಜನಭೂತವಾದ ರಾಕ್ಷಸಸಂಹಾರವೇ ಇಲ್ಲ ದೆ ಹೋಗುತ್ತಿತ್ತು. ಆದುದರಿಂದ ಅವತಾರಪ್ರಯೋಜನಗಳಾದ ಶಿಷ್ಯರ ಕ್ಷಣ ದುಷ್ಟಶಿಕ್ಷಣಗಳೆಂಬ ಮುಖ್ಯಕಾರಗಳೆರಡನ್ನೂ ಸಾಂಗವಾಗಿ ಕೊನೆ ಮುಟ್ಟಿಸುವುದಕ್ಕಾಗಿಯೇ, ಈ ಅವಾಂತರಕಥಾಸಂದರ್ಭಗಳೆಲ್ಲವೂ ಸಂಧಿಸಿ. ರುವುವೆಂದು ಗ್ರಾಹ್ಯವು