ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶಿ, ಭಾಗವತ ಮಹಾಪುರಾಣ, M

>>

  • *

• • • • • • • • • • • • ಅಗ್ನಿಢಶಾಲಾಂಚ ತದಿ ಹಾರಂ : ಮಹಾನಸಂ ||೧೪ 1 ರುರುಷ ರ್ಯ ಜಪಾತ್ರಾಣಿ ತಥ್ಯ ಕೇ ಗೀ ನನಾಶರ್ಯ | ಕುಂಡೇ ಪ್ರಮೂತ್ರರ್ಯ ಕೆಚಿ ದ್ವಿಭಿದು ರ್ವದಿ ಮೇಖಲಾಃllow! ಅಬಾಧಂತ ಮುನೀನನ್ನ ಏಕೇ ಪ ಶ್ರೀ ರತರ್ಜಯ್ರ | ಅಪರ ಜಗೃಹು ರ್ದೆವರ್ಾ ಪ್ರತರ್ಸಾ ಪಲಾಯಿ ರ್ತಾ ||೧೬|| ಭ್ರಗುಂ ಬಬಂಧ ಮಣಿರ್ಮಾ ವೀರಭದ್ರಃ ಪ್ರಜಾಪತಿಂ 1 ಘಂ ಡೀಶಃ ಪೂಷಣಂ ದೇವಂ ಭಗಂ ನಂದಿ ಶ 5 ಗ್ರಹೀತ್ ||೧೭|| ಸರ್ವ ಏವರ್ತ್ಪಜೆ ದೃಷ್ಟಾ ಸದಸಾ ಸ್ಪದಿ ಕಸಃ | ತೈ ರರ್ದ್ಧಮಾನಾಃ ಸು - - - - - - - - - - - - - - - - - --- -


- -- - - ಚ - ಆಗ್ನಿಧಶಾಲೆಯನ್ನೂ, ತಪರಂ - ಆ ಯಜಮಾನನ ಗೃಹವನ್ನೂ, ಮಹಾನಸಂ - ಪಾಕಶಾ ಲೆಯನ್ನೂ ಖಭಂಜ8 - ಮುರಿದರು ||೧೪|| ತಥಾ - ಹಗೆ, ಏಕೇ - ಕೆಲವರು, ಯಜ್ಞಸ ತಾಣಿ - ಯ ಜ್ಞನ ತ್ರೆಗಳನ್ನು, ಗುರಜ ಒಡೆದರು, ಅರ್ಗ್ನಿ - ತೆ) 'ತಾಗ್ನಿಗಳನ್ನು, ಅನಾಶರ್ದ : ಆರಿಸಿದರು, ಕಟಿತ - ಕೆಲವರು, ಕುಂಡೆವ - ಹೋಮಗೂಂಡಗಳಲ್ಲಿ, ಅಮೂತರ್ಯ - ಮತವನ್ನು ಹೊ ಯರು, ವೇದಿವಖಲಾತಿ - ಉತ್ತರವೆದಿಯು ಸುತ್ತು ನೂಲನ್ನು , ಬಿಳಿ ದುಃ - ಕಿತ್ತು ಹಾಕಿದರು !laxll. ಅನೈ: - ಕಲವರು, ಮುರ್ನೀ - ಮಮ್ಮಿಗಳನ್ನು, ಅಧಂತ - ಪೀಡಿಸಿದರು. ಏಕೆ . ಕೆಲವರು, ಪ೪ - ಮನ್ನಿಪತ್ನಿಯರನ್ನು ಅತರ್ಜಲರ್ು - ಹೆದರಿಸಿದರು. ಆಸರೆ - ಮತ್ತೆ ಕೆಲವರು ಪ್ರತ್ಯಾಸ ನಾ - ಹತ್ತಿರ ಇರುವವರನ್ನೂ , ಪಲಾಯಿತಾನು - ಓದಿದವರನ್ನೂ ಕೂಡ, ದೇರ್ವ - ದೇವತೆಗಳ ನು, ಜ71 ಹುಳಿ - ಹಿಡಿದುಕೊಂಡರು ll೧೬ ಮಣಿರ್ಮಾ - ಮಣಿಮಂತನು, ಭ್ರಗುಣ - "ವನ್ನೂ, ವೀರಭದ್ರ - ೩ರಭದ್ರನು, ಪ್ರಜಾಪತಿಂ - ದಕ್ಷನನ್ನೂ, ಚಂಡಿ ಶs - ಚಂಡೀ ಕ್ಷರನ್ನು, ಈ ಪro - ಸ ಸ ನೆಂಬ, ದೇವಂ - ದೆ?ವತೆಯನ್ನೂ, ಬಬಂಧ - ಕಟ್ಟಿದರು, ನದಿ ಸ್ಪರ • ನಂಬ? ಶರನ, ಛಗಂ ; ಭಗ ನೆಂಬವನನ್ನು, ಅಗ್ರಹಿತ - ಹಿಡಿದನು ||೧೭|| ಸವೆ- - ಎಲ್ಲ), ಮದಃ , ಋತ್ವಿಕ ಗಳ, ಸದಸ . . .. . . . . . . ...... . - ....... ....... ..... ..... ...... ಮುರಿದರು. ಕೆಲವರು ಪತ್ನಿ ಶಾಲೆ ಯನ್ನು ಕೆಡಹಿದರು. ಕೆಲವರು ಸಭಾಮಂಟಪವನ್ನರು ೪ಸಿದರು. ಕೆಲವರು ಆಗ್ನಿ ಶಾಲೆಯನ್ನು ಹಾಳುಮಾಡಿದರು. ಕೆಲವರು ಯಜಮಾನರಾಲೆ ಯನ್ನು ನೆಲಸಮ ವೈದರು. ಕೆಲವರು ಪಾಕಶಾಲೆ ಯನ್ನು ಧ್ವಂಸಗೈದರು |lov!! ಕೆಲವರು ಯಜ್ಞ ಸಾಗಳ ನ್ನು ಒಡೆದರು. ಕೆಲವರು ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯಗ ಳೆಂಬ ಅಗ್ರಿಗಳನ್ನು ಆರಿಸಿದರು. ಕೆಲವರು ಅಗ್ನಿಗೊಂಡಗಳಲ್ಲಿ ಮೂತ್ರವನ್ನು ಸುರಿದರು. ಕೆಲವರ, ಉತ್ತರವೇದಿಯ ಸುತ್ತಲೂ, ಬಿಗಿದಿರುವ ನಲುದಾರವನ್ನು ಕಿತ್ತು ಬಿಸುಟ ರು ilna{!! ಕೆಲವರು ಮಗಳನ್ನು ಹೆದರಿಸಿದರು. ಕೆಲವರು ಮುನಿಪತ್ನಿಯರನ್ನು ಗದರಿ ಸಿದರು. ಮತ್ತೆ ಕೆಲವರು ಹತ್ತರ ಇರುವವರನ್ನೂ ಓಡಿ ಹೋಗುವವರನ್ನೂ ದೇವತೆಗಳ ನ್ನು ಹಿಡಿದುಕೊಂಡರು ||೧೬|| ಬಳಿಕ ಮಣಿಮಂತನೆಂಬವನು ಭಗವನ್ನೂ, ವೀರಭದ್ರ ನು ದಕ್ಷನನ್ನ, ಚಂಡೀಶ್ವರನು ಪೂಷಣನೆಂಬ ದೇವತೆಯನ್ನೂ, ಹಿಡಿದರು. ನಂದೀ ಶರನು ಭಗನ೦ಬವನನ್ನು ಹಿಡಿದುಕೊಂಡನು!೧೭!ಇಂತು ಗದ್ದಲವಾಗುತ್ತಿರಲು, ಅಲ್ಲಿರುವ

  • (4) ಸಭಾಮಂಟಪದ ಮುಂದಿರುವುದಕ್ಕೆ ಹವಿರ್ಧಾನವೆಂದು ಹೆಸರು. ಹವಿರ್ಧಾನದ ಉತ್ತರ ದಲ್ಲಿರುವ ಶಾಲೆಗೆ ಆಗ್ನಿಢ ಶಾಲೆಯೆಂದು ಹೆಸರು.

- - ++-