ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಪ್ರಸ್ತಾವನೆಯಲ್ಲಿ ಹೇಳಿರುವೆನಷ್ಟೇ, ಆದರೆ ಅವು ಯಾವವೆ ಬದು ನನಗೆ ಗೊತ್ತಾಗದ್ದರಿಂದ ಆ ಬಗ್ಗೆ ವಿಚಾರ ಮಾಡಿ ತಿದ್ದಕ್ಕೆ ನನಗೆ ಅವಕಾಶ ಉಳಿಯಲಿಲ್ಲ, ಆ ನನ್ನ ಪುಸ್ತಕದಲ್ಲಿ ಕೊಟ್ಟ ಶ್ರೀ ವಿದ್ಯಾರಣ್ಯರ ಜನ್ಮ ತಿಥಿಯು ತಪ್ಪಿರುವದೆಂದು ನನಗೆ ತಿಳಿದುಬಂದುದರಿಂದ, ಶಾಂತಕವಿಗೆ ಳ ಅಪ್ಪಣೆಯನ್ನು ಪಡೆದುಕೊಂಡು ನಾನು ಈ ಕೀರ್ತನದ ಲ್ಲಿಯ ಒಂದೆರಡು ಸಾಲುಗಳನ್ನು ತೆಗೆದು ಹಾಕಿರುವೆನು. ಬೇರೆಯಾವ ಹೆಚ್ಚು ಕಡಿಮೆಯೂ ಇದರಲ್ಲಿ ಆಗಿರುವದಿಲ್ಲ. ಹಿಂದಿನ ಪುಸ್ತಕದಂತೆ ಇದು ಲೋಕಾದರಕ್ಕೆ ಪಾತ್ರ ವಾt) ಕನ್ನಡಿಗರಲ್ಲಿ ಐತಿಹಾಸಿಕ ಅಭಿಮಾನವನ್ನು ಬೆಳಿಸ ಟೆಂದು ನಾನು ಪ್ರಾರ್ಥಿಸುತ್ತೇನೆ. ವೆಂಕಟೇಶ ಭೀಮರಾವ ಆಲೂರ, ಧಾರವಾಡ ಅಧ್ಯಕ್ಷ. ತಾ!! ೧೪-೧೧-೧೮ ಕರ್ನಾಟಕ ಇತಿಹಾಸ ಮಂ ಡಲ ಧಾರವಾಡ.