ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ುವದಕ್ಕಾಗಿ ಹಂತಿಯ ಭುವನೇಶ್ವರಿ ದೇವಾಲಯದಲ್ಲಿ ಶಸಕ್ಕರುಳಿ ಮಾಡಿದರು. ಅವಳು ಪ್ರಸನ್ನ at it ನಿನಗೆ ಈ ಜನ್ಮದಲ್ಲಿ ದರಿದ್ರ ಕೆಯು ತಪ್ಪದು. ಜನ್ಮಾ೦ತರದಲ್ಲಿ ಮಾತ್ರ ನೀನು ಸರಂಗೆ ವರಗಳ ನ್ನು ಕೊಟ್ಟರೆ ಅವರು ಐಶ್ವರ್ಯವಂತರಾಗುವ೦ಥ ಸಾಮರ್ಥ್ಯವು ನಿನ್ನಲ್ಲಿ ಬರುವದು ಎಂದು ವರವನ್ನು ಕಟ್ಟಳು, ಅವರು ತಮ್ಮ ಸ್ಥಳಕ್ಕೆ ಮರಳಿ ಬ೦ದು ನೋಡುವಷ್ಟರಲ್ಲಿ ತಮ್ಮ ತಮ್ಮಂದಿರದ ಭೋಗನಾಥರು ಸನಸವನ್ನು ಸ್ವೀಕರಿಸಿದ ಸುದ್ದಿಯನ್ನು ಕೇಳಿದರು. ಅಲ್ಲಿಂದ ಶೃಂಗೇರಿಗೆ ಹೋಗಿ ತಾವೂ ವಿದ್ಯಾ ತೀರ್ಥರಿಂದ ಸನ್ಯಾಸ ಸ್ವೀ ಕರಿಸಿದರು, ಅವರು ಸನ ಸದೀಕ್ಷೆಯನ್ನು ತೆಗೆದುಕೊಂಡದ್ದರಿಂದ ಆಮ ಜನ್ಮಾಂತರವಾದೆ :ತಾಗಿ ಅವರಲ್ಲಿ ಹಾಗೆ ವರವನ್ನು ಕೊಡು ವ ಸಾಮರ್ಥ್ಯವು ಉಂಟಾಯಿತು ಮಾಧವಾಚಾರ್ಯರು ಸನಾಸವನ್ನು ಸ್ವೀಕರಿಸಿದಾಗ ಅವರಿಗೆ ಶ್ರೀ ವಿದ್ಯಾರಣ್ಯರ ಅಭಿದಾನವು ಪ್ರಾಪ್ತವಾಯಿತು. ಈ ಬಗೆಯಾಗಿ ಸನ್ಯಾಸ ದೀಕ್ಷಯಿ೦ದ ಶೃಂಗೇರಿಯಲ್ಲಿ ಇರುವಾಗ ಸ Y5ಸೆ: ಬವನು ಅಲ್ಲಿಗೆ ಧಹಿ ಸತ್ಯ ಒಂದು ಮುಸಲ್ಮಾನರು ೮ರ ದೇಶದಲ್ಲಿ ನಡ ಸಿದ ಅನಾಹುತಗನನ್ನು ಮನೋವೇಧಕವಾಗಿ ವರ್ಣಿಸಿ ಆನಿಗೋ? ದಿಯು ಅರಸನಾದ ಜಬಕೇಶ್ವರನ ಅವರೊಡನೆ ಕಲಿತನದಿಂದ ಕಾದಿ ವೀರ ಸ್ವರ್ಗವಾದುದರಿಂದ ದೇಶದಲ್ಲೆಲ್ಲ ಆರಾಜಕತೆಯುಂಟಾಗಿರುವ ಬಂದು , 2ಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಭರತಭವಿಸಿ ಬಸ್ಸು ಉದ್ಧರಿಸುವೆ ಮಹಾತ್ಮರು ಯಾರೂ ಜಗತ್ತಿನಲ್ಲಿ ಇಲ್ಲವೆ? ಇದ್ದರೆ ಅಪ ರು ಎದ್ದುಬರಬೇಕು.೨' ಎಂದು ಆಕ್ರೋಶ ಮಾಡಿದನು ಆಗ ಭೂ ತದಯಾಪರರಾದ ಶ್ರೀವಿದ್ಯಾರಣ್ಯರ ಸಾಯಣನಿಗೆ siಇವು ಜೀವ ವೇದಾಂತವನ್ನೊದು ಕೊಡುವ ದಿವಸಗಳಲ್ಲ: ಮೇಕಪಡೆಯುವ ದಕ್ಕೆ ಇಹಲೋಕದ ಸ್ವಾತಂತ್ರಳಯು ಆವಶ್ಯವಾದ ಸಾಧನವು, ನಮ್ಮ