ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ಸಂಸ್ಕೃತಕವಿಚರಿತ ಭಾವನಾ ಪುರುಷವರ್ಯಮುಬಾನ್ಯ ಕರ್ಷಿ ವಷ್ಟಾದಶಾಪಿ ಚ ದಶಾದ್ಭುಶರೂಪಕಾಣಿ ಛಾಪೊತ್ರರಾಣಿ ಕಿತಕರಜಯಾದಿಮನಿ ಕತೆ, ನಿ ಪ ಮನನೋದನ್ನ ತಾಯಿತಾಸಿ | ನಕ್ಷನ ಮನೋವಿಸೋದನಿಷ್ಪ: ಸಾಹಿತ್ಯಸಂಜೀಪಿಸಿ - ಭಾವೋದರಸಾಸ್ರನಾದಕತಯಃ ಪಾರೇಶತಂ ಯತ್ಮತಃ ಅನೈದ್ರರಸಾದ್ರ್ರಸುಂದರಗಿರಃ ಕ್ಷುದ್ರ ಪ್ರಬಂಧಾಃ ಶತ ಚಂದೋಜ್, ತಿಷಮಂತ್ರ ತಂತ್ರ ವಿಷಯ , ಷಾಪ್ರಬಂಧಾಸ್ತಧಾ || ಅನ್ಯಾತ್ಮ ಯಸ್ಯ ಕೃತಯೋ ನಿಖಿಲಗಮಾಂತ ಸಿದ್ದಾ೦ತಿತಾಂತರ ನಿರಂತರಸೂಕ್ತಿಗುಂಭಾ ; ಸತರ್ತಿಸೀಸಕಲ ಮರ್ಮವಿವೇಕ ಕರ್ಮ ಕರ್ಮಕ್ರಮ: ಸುಕನಾಂ ಮುದವಾವಹಂತಿ || ೧೭ನೆಯ ಶತಮಾನ ಜ ಗ ನಾ ಹ ಹ ೦ ಡಿ ತ

  • ಆಸೀಲಂಗಾಭಿಜನೋ ನೆ'ಗಿನಾಡಕುಲೋತ್ಪನ್ನಃ ಸೇರುಭಟ್ಟಾಸ್ಮಿ

ಮಹೀಸುರಸತ್ತಮಃ ಯೋ ವಾರಾಣಸ್ಯಾಂ ಜ್ಞಾನೇಂದ್ರಭಿಕ್ಷರ್ವೆ ದಾಂತಶಾಸ್ತ್ರ, ಮಹೇಂದ್ರಪಂಡಿತಾನ್ನಾಯವೈಶೇಷಿಕದರ್ಶನೇ, ಖಂಡ ದೇವಾತ್ತೂರ್ವಮೀಮಾಂಸಾಂ, ಶೇಷೋಪಾಹ್ನವೀರೆಶ್ವರಪಂಡಿತಾಚ್ಯ ಮಹಾಭಾಷ್ಯಮಧೀತರ್ವಾ, ತಸ್ಮಾಲಕ್ಷಿನಾಮಿಕಾಯಾಂ ತದ್ಧರ್ಮಪ ಶ್ರಾ, ಜಗನ್ನಾಥೋಜನ್ಮಲೆ ಭೇ ಪಠಿತವಾಂಶ್ಚ ನಿಖಿಲಾನಿಶಾಸ್ವಾಣಿ ಪ್ರಾಯಃ ಸ್ವಸಿತುರೇವ ” ಎಂಬುದರಿಂದ ಇವನು ತೆಲಂಗದೇಶದಲ್ಲಿನ ವೇಗಿನಾಡಕುಲೋತ್ಪನ್ನನಾದ ಪೇರುಭಟ್ಟನೆಂಬ ಬ್ರಾಹ್ಮಣ ಮತ್ತು ಈತನ ಧರ್ಮಪತ್ನಿಯಾದ ಲಕ್ಷ್ಮಿ ಎಂಬವ ರಲ್ಲಿ ಜಗನ್ನಾಥನು ಜನ್ಮಗ್ರಹಣ ಮಾಡಿ ಕಾಲಕ್ರಮದಲ್ಲಿ ಸಕಲಶಾಸ್ತ್ರಗಳನ್ನೂ ತಂದೆಯ ಬಳಿಯಲ್ಲಿ ಕಲಿತನು ಎಂಬದು ಸ್ಪಷ್ಟವಾಗುತ್ತದೆ.* ಗೋದಾವರಿ ಮಂಡಲಕ್ಕೆ ಸೇರಿದ ಅಮಲಾಪುರದ ಬಳಿಯಣ (ಮುಂಗಡ) ಎಂಬ ಗ್ರಾಮವು ಈತನ ಜನ್ಮಭೂಮಿ ಇವನ ಮನೆಯ ಹೆಸರು ಉಪದ್ರಷ್ಟವಾರ

  • Introduction to Rasaangadhara, P 2.