ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸತ್ಯವತೀಹರಿತ್ರೆ

  1. / \ |

4 # # # # # 1 # # # # #4 # * * * * * * * * A # 1 / 4 4 ಹಿಂದೆಯೇ ಮೈನೆರೆದಿದ್ದ ಕಾರಣ ಗಂಡಹೆಂಡಿರನ್ನೊ೦ದುಗೂಡಿಸುವು ಮಹಾಲಕ್ಷ್ಮಿ ದಕ್ಕೆ ನಿಶ್ಚಯಿಸಿ ಪ್ರರೋಹಿತನು ಇಟ್ಟ ಶುಭಮುಹೂರ್ತದಲ್ಲಿ ಆತನಿಂದ ಪನಸ್ಸಂಧಾನ ಮಾಡಿಸಿದರು. ಆ ಮರುದಿವಸ ಮೊದಲುಗೊಂಡು ಆತನು ಓದಬೇಡವೆಂದು ಹೆಂಡತಿಗೆ ಆಜ್ಞಾಪಿಸಿ ಪುಸ್ತಕವನ್ನು ಕೈಯಲ್ಲಿ ಮುಟ್ಟಿದಳೆಂದು ತನಗೆ ಅನುಕೂನ ಒಂದರೂ ಶಿಕ್ಷಿಸುತ್ತಾ ಇದ ದೋಷಗಳನ್ನು ಕಲ್ಪಿಸಿ ಮಾತುಮಾತಿಗೂ ನಿವ್ಯಾ ರಣ ವಾಗಿ ಹೊಡೆಯುತ್ತಾ ಆ ಹುಡುಗಿಗೊಳಿಗೇ ಅಲ್ಲದೆ ಅಣ್ಣನಿಗೂ ಅತ್ತಿಗೆಗೂ ಸಹ ಮನೋವ್ಯಥೆ೦ಟುಮಾಡತ್ತಿದ್ದನು. ಇನ್ನು ತನಗೆ ಸಮಯ ಸಿಕ್ಕಿ ತೆಂಗು ಸಾವಿತ್ರಿ ಮೇಲೆದ್ದು ತನಗಿರುವ ಹೆಣ್ಣುಮಗಳ ತನವನ್ನೆಲ್ಲಾ ನಿರಪರಾಧಿ ಯಾದ ಆ ಅಟಲ ಮೇಲೆಯೇ ತೋರಿಸುತ್ತಾ ತಾನು ಹೊಡೆದು ಬಯ್ಯು ಬಾಧಿ ಸುವುದಲ್ಲದೆ ತಮ್ಮ ನು ಮನೆಗೆ ಬಂದಮೇಲೆ ಇಲ್ಲದ ಚಡಿಗಳನ್ನೆಲ್ಲಾ ಕಲ್ಪಿಸಿ ಕೊಂಡು ಹೇಳಿ ಆತ್ಮನಿಂದಲೂ ಹಿಂಸೆಗೊಳಿಸುತ್ತಿದ್ದಳು. ನಾರಾಯಣಮೂರ್ತಿ ಅದನ್ನು ನೋಡಿ ಸಹಿಸಲಾರದೆ ಕೆಲವು ದಿನ ಸಹ ಇದರಿಯನ್ನು ಏನೂ ಆಡುವುದಕ್ಕಿ ಲ್ಲದೆ ಸುಮ್ಮನಿದ್ದರೂ, ಅವಳು ಪಡಿಸುವ ಹಿಂಸೆಯನ್ನು ನೋಡಿ ಒಂದು ದಿನ ಕೋಪ ವನ್ನು ತಡೆಯಲಾರದೆ ಆಕೆಯನ್ನು ಮೆಲ್ಲಗೆ ಹೊರಗೆ ಕರೆದು ಚೀಮಾರಿಮಾಡಿದನು. ಆಗ ಆಕೆ ದೊಡ್ಡಬ೬ ಯ ಮಾಡಿಕೊಂಡು ಜಗಳವಾಡಿ ಸೊರಸೊರನೆ ಅಳುತ್ತಾ ಎಷ್ಟು ಮಂದಿಗಳು ಎಷ್ಟು ವಿಧವಾಗಿ ಬೇಡಿಕೊಂಡರೂ ಊಟವನ್ನು ಮಾಡದೆ ಅಯ್ಕೆ ನನ್ನ ತಮ್ಮನು ನನ್ನನ್ನು ಓಡಿಸಿಬಿಟ್ಟನು. ಎಂದು ಬೀದಿಯಲ್ಲಿ ಗೋಳಾಡುತ್ತಾ ಅಮಲಾ ಪ್ರರದ ಹಡಗನ್ನು ಹತ್ತಿ ಎರಡು ಚಾವದ ವೇಳೆಯಲ್ಲಿ ಅಣ್ಣನ ಹತ್ತಿರಕ್ಕೆ ಹೊರಟು ಹೋದಳು. ವೆಂಕಟೇಶಸೆ.೩ ತನ್ನ ಮನೆಯಲ್ಲಿ ಕೆಲಸ ಮಾಡುವವನು ಒಬ್ಬರೂ ಇಲ್ಲದುದರಿಂದ ಅದುವರೆಗೆ ಎರಡು ಮೂರುಸಾಲ ತಂಗಿಯನ್ನು ತನ್ನ ಬಳಿಗೆ ಬರಹೇಳಿ ಕಾಗದಗಳನ್ನು ಬರೆದಿದ್ದನು. ಇಲ್ಲಿ ಸಾವಿತ್ರಿ ತನಗೆ ಎಷ್ಟು ಸುಖವಾಗಿದ್ದರೂ ಅಣ್ಣನಮೇಲೆಯ ಅತ್ತಿಗೆಯ ಮೇಲೆ ಪ್ರೇಮವನ್ನು ಇಟ್ಟು ಕೊಂಡು ಅವರ ಹತ್ತಿರವೇ ತಾನು ಇರಬೇಕೆಂದು ಆಲೋಚಿಸುತ್ತಿದ್ದಳು. ಮುರ್ಖರಿಗೆ ಮೂರ್ಖರ ಸಂಗಡ ಇದ್ದುವುದಕ್ಕೆ ಒಗ್ಗುವಹಾಗೆ ಸಜ್ಜನರ ಸಂಗಡ ಇರುವುದಕ್ಕೆ ಎಂದಿಗೂ ಸರಿಬೀಳದು, ಈ ಪೈಕಿ ಕೆಸರಸೀರು ಇ೦ಪಾಗುವಂತೆ ಪನ್ನೀ ರು ಇಂಪಾಗುವುದೇ ? _Yow ಅwaleve - -