(4 ಉಪಾಯವಿಲ್ಲ ಸೂಕ್ಷ್ಮವಾದ ನಿಬಂಧನೆಗಳಿಲ್ಲದಿರುವುದೇ ಇದರ ಕಾರಣ ವಾಗಿದೆ. ಆನೆಯ ಸಿಂಧನೆಯನ್ನು ತಕ್ಕಂತೆ ತಿದ್ದಿಕೊಂಡರೆ ಉತ್ತರು. (ii) ಹಾಗೆಯೇ, ಪರಿಷತ್ತಿನ ಸಭೆಗಳ ನಡವಳಿಕೆಯ (Procedure) ಗೊತ್ತಾಗಿರುವುದಿಲ್ಲ. ಬೆಳೆವರು ಹೇಗೆ ಬೇಕಾದರೂ ಎಷ್ಟು ಸಲವಾ ದರೂ ಮಾತನಾಡುವರು ಬೇರೆ ಕೆಲವರಿಗೆ ಬಾಯಿ.ಯ: ಹವು ಧಕ್ಕೆ ಅವಕಾಶ ದೊರೆಯುವುದಿಲ್ಲ. ಇದರಿಂದ ಮುಂದೆ ಎಂದಾದರೂ ಇ-ಭಕ್ಕೆ ಈರವಾಗುವಂತಿದೆ. ಕಾ. ವಿ ಮಂಡಳಿಗೆ ಇ೦ಥ ಗೊತ್ತಾದ ನಡವಳಿಕೆ - ೨ ಅಪ್ಪು ಆವಶ್ಯಕವಲ್ಲವಾದರೂ ಪರಿಷತ್ತಿನ ಸಭೆಗಳಲ್ಲಿಯಾದರೂ ಯಾವ ನಡವಳಿಕೆಯನ್ನು ಅನುಸರಿಸ ಬೇಕಂ ಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯವು. ಈ ವಿಷಯದಲ್ಲಿ, ಸಾಮೂ ನ್ಯತಃ ಯನಿವರ್ಸಿಟಿಯ ಸಭೆಗಳಲ್ಲಿ ಅಥವಾ ನ್ಯಾಯವಿಧ ದ.ಕ ಸಭೆಗಳಲ್ಲಿ ಬಳಕೆಯಲ್ಲಿರುವ ಮಾದರಿಯ ಕ್ರಮವನ್ನೇ ನಾವೂ ಇಟ್ಟುಕೊಂಡರೆ ಆಗಬಹುದೆಂದು ಭಾವಿಸುವನು. (i) ರಿಪತ್ತಿನ ವಾಚನಾಲಯವು ಪರಿಷತ್ತಿನ ವ೦ದಿರ + & Rಗಿ ಓದವ ತಾರಿಗೂ ತೆರೆದುದಾಗಿರುವುದಾದರೂ ಪ್ರಸಿಕ : ತರದ ಪ್ರಯೋಜನವು ಸದಸ್ಯರಿಗೆ ಮಾತ), ಆದೂ ಕೂಡ ಬೆಳt ಸಬರಿಗೆ ವy ಗೆರೆ ಯುವಂತಿದೆ. ಈಪುಸ್ತಕ ಭಂಡಾರದ ವಿಷ ಮದಲ್ಲಿ ಈಗ ಯಾವ ನಿಯಮಗಳಿವೆಯೋ ತಿಳಿಯದು, ಇಲ್ಲವಾದರೆ ಹೊಸದಾಗಿ ಏರ್ಪಡಿಸಿ, ( ತಾವು ಇರುವುದಾದರೆ ತಕ್ಕಂತೆ ತಿದ್ದುಕೊಂಡು ಹೊರ ವೂರುಗಳ ಸದಸ್ಯರಿಗೂ ಉಪಕಾರಿಯಾಗುವಂತೆ ಪುಸ್ತಕಭಂಡಾರದ ನಿಯಮಗಳನ್ನು ಮಾರುವುದು ಅಗತ್ಯವು, `ಅಂಚೆಯ ವೆಚ್ಚವನ್ನು ಸಹಿಸಲೊಪ್ಪುವ ಹೊರವೂರಿನ ಸದಸ್ಯರಿಗೆ ಪರಿಷತ್ತಿನ ಪುಸ್ತಕಗಳು ದೊರೆಯುವಂತಿರಬೇಕು, ಹಾಗೆಯೇ ವಿದ್ಯಾರ್ಥಿಗಳಲ್ಲಿ ವಾಚನಾಭಿ ರುಚಿಯ ಅಭಿಮಾನವೂ ಹೆಚ್ಚು ವಂತ, ಯಾರೂಬ್ಬ ವಿದ್ಯಾರ್ಥಿಯು ವಿಷಯದಲ್ಲಿ ಯಾವನೊಬ್ಬ ಸದಸ್ಯನು ಉತ್ತರವಾದಿಯಾಗುವುದಾದರೆ ಅಂಥ ವಿದ್ಯಾರ್ಥಿಯನ್ನು ವರ್ಷಕ್ಕೆ ಒಂದು ರೂಪಾಯಿ ವರ್ಗ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.