ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಂದೆಯ ಬಳಿಗೆ ಕಿದ ವಿಷಯವೇ ಅವಳಿಗೆ ಸ್ವಲ್ಪವೂ ಎದು, ಸುವರ್ಣಶೇಖರನೂ ಮಗಳಿಗೆ ತನ್ನ ದಡ್ಡತನದ ವಿಷಯವಾಗಿ ಏನೂ ಹೇಳಲಿಲ್ಲ. ತನಗೆ ಆಗ ಪ್ರಾಪ್ತವಾಗಿದ್ದ ಶಕ್ತಿಯನ್ನು ಮಾತ್ರ ತೋರ್ಪಡಿಸಿದನು ಮಗಳಾದ ಸುವರ್ಣಸುಂದರಿಯ ನ್ನು ತೋಟದೊಳಕ್ಕೆ ಕರೆದು ಕೊಂಡು ಹೋಗಿ, ಅಲ್ಲಿರುವ ಭ್ರಷ್ಟಗಳ ಮೇಲೆಲ್ಲಾ ನದಿಯಿಂದ ತಂದ ನೀರನ್ನು ಚಿಮುಕಿಸಿದ ಸಾವಿರಾರು ಪುಷ್ಪಗಳೆಲ್ಲ ಏಕಕಾಲದಲ್ಲಿ ತಮ್ಮ ಪೂರ್ವತಿಯನ್ನು ಪಡೆದು ಸುವಾಸನೆ ಯಿಂದ ಶೋಭಿಸಿದವು ಸುವರ್ಣಶೇಖರನು ತನ್ನ ಜೀವಮಾನ ದಲ್ಲೆಲ್ಲ ತನ್ನ ಸ್ಥಿತಿಯನ್ನು ಚಪಿಸಿಕೊಳ್ಳುತ್ತಲೇ ಇದ್ದನು. - ಮಕ್ಕಳಿರಾ, ಸುವರ್ಣಶೇಖರನ ಕಥೆಯನ್ನು ಕೇಳಿದಿರಾ! ಎಷ್ಟು ಸ್ವಾರಸ್ಯವಾಗಿದೆ ನಾನು ನಿಮಗೆ ಹೇಳಿದಂತೆಯೇ ತನ್ನ ಕಥೆಯನ್ನು ಸುವರ್ಣಶೇಖರತು ತನ್ನ ಮೊಮ್ಮಕ್ಕಳಿಗೆ ಆಗಾಗ್ಗೆ ಹೇಳುತ್ತಲೇ ಇದ್ದನು ಇಂತಕ ಕಥೆಯನ್ನು ನೀವು ಬೇರೆ ಇದು ವರೆಗೆ ಕೇಳಿರಲಾರಿರಿ ಈ ಕಥೆಯನ್ನು ಓದಿದ ಮೇಲೆ ನಿಮಗೆ ಸುವರ್ಣಸ್ಪರ್ಶದ ವರವೂ ಸಿದ್ಧಿ ಸಬೇಕೆಂದು ಆಶೆಯಾಗುವುದೇ ? ಕೆಲ ವರಿಗೆ ಪದಾರ್ಧಗಳನ್ನು ಬಲ/ ರ೦ದ ಮುಟ್ಟಿದರೆ ಅವು ಚಿನ್ನ ವಾ ಗುವುದೂ, ಪುನಃ ಬೇಡವ" ಗ ಗ ೧ಡಗೈಯಿಂದ ಮುಟ್ಟಿದರೆ “ಮೊದಲಿನಂತಾಗುವುದೂ - ಈ ಎರಡು ಶಕ್ತಿಯೂ ಇದ್ದರೆ ಒಳ್ಳೆ ಯದೆಂದು ತೋರಬಹುದು ಆದರೆ ಅಂತಹ ಶಕ್ತಿಯನ್ನು ಕೊಡುವ ಮಹಾತ್ಮನನ್ನು ಬೇರೆ ನೀವು ಕಂಡು ಹಿಡಿಯಲಾರಿರಿ,