ಈ ಪುಟವನ್ನು ಪರಿಶೀಲಿಸಲಾಗಿಲ್ಲ.

రాణపాలరి ః చించీ ಬಿದ್ದ ಮೇಲೆ ತೋಡಿದ ಬಾವಿ. ಪ್ರೊಫೆಸರ್ : ಆ ಬಾವಿಯಲ್ಲಿ ನೀರು ಬರೋದಕ್ಕೆ ಮುಂಚೆಯೇ ತೋಡುತ್ತಿದ್ದ ಜನರ భణనెవాూధియూ యు. వెుందే, విఠాలదేశివా శౌరాణె అందేణందు ಪ್ರಯತ್ನ ಮಾಡಿದ. ಯಶಸ್ವಿಯಾಗಬೇಕು ఎన్నోవేళ్చెరల్లి, ತಮ್ಮ ಜತೆ ಸೇರಲು ನಿರಾಕರಿಸಿದ್ದ ಭೀಮದೇವ ಚಾಲುಕ್ಕನನ್ನು ದಂಡಿಸಬೇಕಾಂತ ಅವನಿಗೆ ತೋರಿತು, ಚಾಲುಕ್ಕನ ಮೇಲೆ ಚೌಹಾಣ್ ದಂಡೆತ್ತಿ ಹೋದ. గంగాణ8రణా : ಘಜನಿಯ ರೋಗಿ ಬಯಸಿದ್ದೂ ಅದೇ ಹಾಲನ್ನೇ! ಪ್ರೊಫೆಸರ್ : .ತನ್ನ ಪ್ರದೇಶದ ವಿಷಯ ನಾನೇನೂ ಹೇಳ್ತಾ ಇಲ್ಲ ಅಂತ ಮಿಸ್ স্ততম5ং৩ ಸಿಟ್ಟಾಗಬಹುದು. శాపాలరి : ಹಾಗೇನಿಲ್ಲ, ಸರ್. rio no Bd55° : ಅವರದೂ ಇಷ್ಟು હૈ૬છે?) ಪ್ರೊಫೆಸರ್ : ವಾತಾಪಿ -ಬಾದಾಮಿ-ಯಲ್ಲಿ ಇಮ್ಮಡಿ ಪುಲಿಕೇಶಿಯ ರಾಜ್ಯ ಚಾಲುಕ್ಕರು. ಮಾನ್ಯಖೇಟ-ಮಳಖೇಡ-ಅಲ್ಲಿ ರಾಷ್ಟ್ರಕೂಟರು. ಕಾಂಚಿಯಲ್ಲಿ ಪಲ್ಲವರು. .ಹರ್ಷ ದಕ್ಷಿಣಕ್ಕೆ ಬರದ ಹಾಗೆ ತಡೆದ ಸಮರ್ಥ ಪುಲಿಕೇಶಿ, ಆದರೆ, ಇವರೊಳಗೆ ಮಾತ್ರ ఐళ్యేవిల్ల, ಪ್ರತಿಯೊಬ್ಬನಿಗೂ నేరియనెనెన్న టండి ತನ್ನ ರಾಜ್ಯವನ್ನು ವಿಸ್ತರಿಸುವ ದುರಾಶೆ, ಉತ್ತರದ ಗುರ್ಜರರು, ಪರಕೀಯ ಅರಬರ ವಿರೋಧಿಗಳು ನಿಜ. ಆದರೆ, ದಕ್ಷಿಣದ ರಾಷ್ಟ್ರಕೂಟರ ವಿಷಯ దౌల్లు ಅಷ್ಟೇ ದ್ವೇಷ ಅವರಿಗೆ. ಪ್ರೊಫೆಸರ್. 3. υε