ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾನ ಪೃಥ್ವಿರಾಜ, ತನ್ನ ಪ್ರತಿಮೆಗೆ ಹಾರಹಾಕಿದ ಸಂಯುಕ್ತಯನ್ನು ಬರಸೆಳೆದು, ಕುದುರೆಯನ್ನೇರಿ, ಹಿಂಬಾಲಕರ ಜತೆಯಲ್ಲಿ ದಿಲ್ಲಿಯ లేడే దాలిడాయ్నుదో. ಎಷ್ಟೊಂದು ಮಿಾಸೆಗಳಿಗೆ ಅವಮಾನವಾಗಿತ್ತು! ಶಕ್ಯವೆ ಸುಮ್ಮನಿರು ವುದು ? ರಾಜಾಧಿರಾಜರು ಬೆನ್ನಟ್ಟಿದರು. ಹಿ೦ದಿನಿಂದ ಅವರ ಸೇನೆಗಳು ಬಂದುವು. ದಿಲ್ಲಿಯ ಹೊರ ವಲಯದಲ್ಲಿ ಯುದ್ಧವಾಯಿತು. ಸಂಯುಕ್ಸಾ, ತನ್ನ ಪತಿಗೆ ಸಮಭುಜಳಾಗಿ ಪಿತನಿಗಿದುರು ಹೋರಾಡಿದಳು. ಐದು ದಿನಗಳ ಭೀಕರ ಯುದ್ಧ ನಡೆದು, ಜಯಚಂದ ಸೋತುಹೋದ. ಪತಿಗೃಹ ಸೇರಿದ ಮಗಳಿಗೆ ತಂದೆ ಮುಂದೆ ಉಡುಗೊರೆ ಕಳುಹಿದ ಾದರೂ, ಅಳಿಯನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದ, ಘೋರಿಗೆ ಆತ ದೂತನನ್ನು ಕಳುಹಿಸಿದ. ಪೃಥ್ವಿರಾಜನಿಗಿದಿರು ಜತೆಯಾಗಿ ಹೋರಾ ಡೋಣ-ಎಂದ. ಉಣಬಡಿಸಿ ಕರೆದಂತಾಯ್ತು ಹಸಿದವನನ್ನು! ಕನೋಜದ ಜಯಚಂದನನ್ನು ಅಣಹಿಲಾಡ వాూళనాగ రాజరు లేJపెడితేrండారు. ಮದುವೆಯ ಮಂಟಪದಲ್ಲಿ ಅವಮಾನಿತರಾದವರಲ್ಲಿ ಪ್ರಮುಖರು ಇವರಿಬ್ಬರು. ಇವರೆಲ್ಲ ಘೋರಿಯನ್ನೊಡಗೂಡಿ ದಿಲ್ಲಿಯ ಕಡೆಗೆ ಸಾಗಿದರು, ನಡದ ಯುದ್ಧದಲ್ಲಿ ಪೃಥ್ವಿರಾಜನೂ ಆತನ ಆಪ್ತನಾದ ಅಜಿಡ್ತೀರದ ಅರಸನೂ ಜತೆಯಾಗಿ ಹೋರಾಡಿದರು. ಕೊನೆಯಲ್ಲಿ ಕೇಳಿಸಿದ ಘೋಷ : “ ಜಯ್! ಪೃಥ್ವಿರಾಜ್ ಕೀ ಜಯ !” ದಾಳಿಕಾರರ ದಂಡುಗಳು ಛಿದ್ರ ಛಿದ್ರವಾಗಿ ಹೋದುವು. ಘೋರಿಯು ಮತ್ತೊಮ್ಮೆ ಬಂದ. ಹಿಂದಿನಂತೆ ಈ ಸಲವೂ ಪೃಥ್ವಿರಾಜನ ನೆರವಿಗೆ ಬಂದವನು ಅಜಿರದ అరనేనేణ్చునే. ರಣ రంగళ్ళే ಹೊರಡುವ ಮುನ್ನ ళ్ళే ರಾಜನ ಎಡಗಣ್ಣ ర్సౌరిలేు. నిదా?oు యేళలు రాణియు బళిగే ನಡೆದಾಗ, ఎందిల్లదా నేం రేటి ಅವನನ್ನು బాధిసిలేు. ಪೃಥ್ವಿರಾಜ ಸಂಯುಕ್ತಾ ! ಇಗೋ, ಹೊರಟು నింత్తిడ్జ్సనే. ವೀರರಾಣಿಗೊಪ್ಪವ నాూతెుగాళిందా నేన్నోన్నే ಬೀಳ್ಕೊಡು. 零○