ಈ ಪುಟವನ್ನು ಪರಿಶೀಲಿಸಲಾಗಿದೆ
೨೭೨
ಅಭಯ
'
ಎಂದು ತುಂಗಮ್ಮ , ನಗು ತಡೆಯಲಾರದೆ ಅಂದಳು,
ಮನಸ್ಸು ಮುದುಡಿಕೂಳ್ಲುವ ಆ ಪರಿಸ್ತಿತಿಯಲ್ಲೂ ಸರಸಮ್ಮಕೂಡಾ ನಕ್ಕರು.
ನಕ್ಕು ಮುಗಿದಮೇಲೆ ಅವರು ಮತ್ತೊಮ್ಮೆ ಸಪ್ಪಗಾದರು.
ಯಾಕೆ ಹೀಗಾಯಿತು?ಯಾಕೆ? ಮಹಾಬಲ ಒಳೆಯವನಿರಬಹುದು.ಆದರ ಆತ ಮಹಾಮೂರ್ಖ.ಅಲ್ಲದೆ ಕನಕಲಕಮ್ಮನೇನು ಪಅಮ ಸಾಧ್ವಿಯೆ? ಹಳೆಯ ಗೆಳೆಯನ ಆಕಷ ಣೆಗೆ ಆಕೆ ಬಲಿಯಾಗಿರಬಹುದು....ಮರಳಿ ಆ ಬದುಕಿಗೆ...ಎಂತಹ ಅನ್ಯಾಯ! ಇಷ್ಟುಕಾಲ ಅಭಯಧಾಮ ಆಕೆಗೆ ನೀಡಿದ ಶಿಕ್ಸಣವೆಲ್ಲ ವ್ಯಧ ವಾಯಿತಲ್ಲ!
__ಅಥವಾ , ಅಭಯಧಾಮದ ಈ ಜೀವನದಿಂದ ನಿಜವಾದ ಪ್ರಯೋಜನೆ ಏನೂ ಇಲ್ಲದೆ?
......ಸರಸಮ್ಮನ ಮೆದುಳು ಧೀಂಗುಡುತಿತ್ತು...ನಿರಾಸೆಯ ಅ ವಿಚಾರಗಳೆನ್ನೆಲ್ಲ ಅವರು ತುಂಗಮ್ಮನಿಗೆ ಹೇಳಲಿಲ್ಲ.ತಮ್ಮ ಮನಸ್ಸಿನಲ್ಲೆ ಬಚ್ಚಿಟ್ಟರು.