ಈ ಪುಟವನ್ನು ಪ್ರಕಟಿಸಲಾಗಿದೆ

೧೯೫೩ ಜನವರಿಗೆ ಹತ್ತನೇ ವರ್ಷಾರಂಭ!


ಪ್ರತಿಭಾ ಗ್ರಂಥಮಾಲೆ, ಧಾರವಾಡ.

ಸಂಪಾದಕರು: ಭಾಲಚಂದ್ರ ಘಾಣೇಕರ.

ವರುಷಕ್ಕೆ ೯ ನೂರು ಪುಟಕ್ಕೆ ಮಿಕ್ಕಿದ ಸರಸ ಸಾಹಿತ್ಯ!

ವಾರ್ಷಿಕ ಚಂದಾ ಅಂಚೇವೆಚ್ಚ ಸೇರಿ ಆರು ರೂಪಾಯಿ ಮಾತ್ರ!

 • ಹೊತ್ತಿಗೆ ಮುಂಚಿತವಾಗಿಯೇ ಹೊತ್ತಿಗೆಗಳನ್ನು ನೀಡುತ್ತ ಬಂದು ಕನ್ನಡ ನಾಡಿನಲ್ಲೆಲ್ಲ ಹೆಸರಾಂತ ಗ್ರಂಥಮಾಲೆಗೆ ಚಂದಾದಾರರಾಗಿ ಲಾಭ ಪಡೆಯಿರಿ.

 • ಆರು ರೂಪಾಯಿಗಳಲ್ಲಿ ೧೧-೧೨ ರೂಪಾಯಿಗಳ ಪುಸ್ತಕ ನಿಮ್ಮ ಮನೆ ಬಾಗಿಲಿಗೇ ಬರುವವಲ್ಲದೆ ಮಾಲೆಯ ಹಿಂದಿನ ಗ್ರಂಥಗಳ, ಮುಕ್ಕಾಲು ಬೆಲೆಗೆ ದೊರೆಯುತ್ತವೆ


೧೯೫೩ ರಲ್ಲಿ ಬರಲಿವೆ!

'

ಬೀದಿಯಲ್ಲಿ ಬಿದ್ದವಳು

( ಕಾದಂಬರಿ )

ಬಸವರಾಜ ಕಟ್ಟಿಮನಿ

ಭಗತಸಿಂಗ

( ಕ್ರಾಂತಿವೀರನ ಜೀವನ ಸಾಹಸ )

ಭಾ.ವೆಂ ದೇಶಪಾಂಡೆ

ಹಬ್ಬಿದ ಬಳ್ಳಿ

( ಕಾದಂಬರಿ )

ಪುರಾಣಿಕ ಕೃಷ್ಣಮೂರ್ತಿ

ಬಾಳುವೆಯ ಸುಳಿಯಲ್ಲಿ

"

ಸೇವ ನಮಿರಾಜಮಲ್ಲ

ಸೂಳೆ ಮತ್ತು ಸೆರೆ

"

ಜನಾರ್ದನ ಗುರ್ಕಾರ್

ಸಿಂಧುಪುರಿ

"

ಹಣಮಂತ ಗಡ

ಚಂದಾದಾರರಾಗುವವರು ೬ ರೂ, ಮುಂಗಡ ಕಳಿಸಬೇಕಾಗುವದು. ಮೇಲಿನ ವಿಳಾಸಕ್ಕೆ ಹಣ ಕಳಿಸಿ ಚಂದಾದಾರರಗಬಹುದು,