೧೯೫೩ ಜನವರಿಗೆ ಹತ್ತನೇ ವರ್ಷಾರಂಭ!
ಪ್ರತಿಭಾ ಗ್ರಂಥಮಾಲೆ, ಧಾರವಾಡ.
ಸಂಪಾದಕರು: ಭಾಲಚಂದ್ರ ಘಾಣೇಕರ.
ವರುಷಕ್ಕೆ ೯ ನೂರು ಪುಟಕ್ಕೆ ಮಿಕ್ಕಿದ ಸರಸ ಸಾಹಿತ್ಯ!
ವಾರ್ಷಿಕ ಚಂದಾ ಅಂಚೇವೆಚ್ಚ ಸೇರಿ ಆರು ರೂಪಾಯಿ ಮಾತ್ರ!
• ಹೊತ್ತಿಗೆ ಮುಂಚಿತವಾಗಿಯೇ ಹೊತ್ತಿಗೆಗಳನ್ನು ನೀಡುತ್ತ ಬಂದು ಕನ್ನಡ ನಾಡಿನಲ್ಲೆಲ್ಲ ಹೆಸರಾಂತ ಗ್ರಂಥಮಾಲೆಗೆ ಚಂದಾದಾರರಾಗಿ ಲಾಭ ಪಡೆಯಿರಿ.
• ಆರು ರೂಪಾಯಿಗಳಲ್ಲಿ ೧೧-೧೨ ರೂಪಾಯಿಗಳ ಪುಸ್ತಕ ನಿಮ್ಮ ಮನೆ ಬಾಗಿಲಿಗೇ ಬರುವವಲ್ಲದೆ ಮಾಲೆಯ ಹಿಂದಿನ ಗ್ರಂಥಗಳ, ಮುಕ್ಕಾಲು ಬೆಲೆಗೆ ದೊರೆಯುತ್ತವೆ
೧೯೫೩ ರಲ್ಲಿ ಬರಲಿವೆ!
ಬೀದಿಯಲ್ಲಿ ಬಿದ್ದವಳು
( ಕಾದಂಬರಿ )
ಬಸವರಾಜ ಕಟ್ಟಿಮನಿ
ಭಗತಸಿಂಗ
( ಕ್ರಾಂತಿವೀರನ ಜೀವನ ಸಾಹಸ )
ಭಾ.ವೆಂ ದೇಶಪಾಂಡೆ
ಹಬ್ಬಿದ ಬಳ್ಳಿ
( ಕಾದಂಬರಿ )
ಪುರಾಣಿಕ ಕೃಷ್ಣಮೂರ್ತಿ
ಬಾಳುವೆಯ ಸುಳಿಯಲ್ಲಿ
"
ಸೇವ ನಮಿರಾಜಮಲ್ಲ
ಸೂಳೆ ಮತ್ತು ಸೆರೆ
"
ಜನಾರ್ದನ ಗುರ್ಕಾರ್
ಸಿಂಧುಪುರಿ
"
ಹಣಮಂತ ಗಡ
ಚಂದಾದಾರರಾಗುವವರು ೬ ರೂ, ಮುಂಗಡ ಕಳಿಸಬೇಕಾಗುವದು. ಮೇಲಿನ ವಿಳಾಸಕ್ಕೆ ಹಣ ಕಳಿಸಿ ಚಂದಾದಾರರಗಬಹುದು,