ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸಾಮಿ يمته تنبج في جة “ ఇట్టియృణా ಇನ್ನು ಜೋರಾಗೇ ಇದೆ ಗೌಡರ ಶಿಸ್ತು,” ಎಂದ ಸೋಮಯ್ಯ, ಎಲ್ಲರೂ ಕುದುರೆಗಳಿಂದ ಕೆಳಗಿಳಿದರು. ತಾವು ನಿರೀಕ್ಷಿಸುತಿದ್ದ ಸ್ವಾಮಿ ಅಲ್ಲದೆ ಹೋದರೂ ಅವರ ಕಡೆಯವ ರಾಧರಾ ಬ೦ದರೆ೦ದು ನೆರೆದಿದ್ದ ಜನರಿಗೆ ತುಸು ಸಮಾಧಾನವಾಯಿತು. ತಾವಾಗಿಯೇ ಆ ಸವಾರರೊಡನೆ ಮಾತನಾಡಲು ಯಾರೂ ಇಷ್ಟಪಡಲಿಲ್ಲ. ಕಣ್ಣಗಳೂ 2)ή ευήoβυωή 83 ಐವರನ್ನು ನೋಡಿದುವು, ರಾಮಗೌಡನಿ ಗೋಸ್ಕರವೆ ಅವರೆಲ್ಲ ಕಾದು ನಿಂತರು. నిమివ్గళు ది(ఫోFవానిగిరిలిల్ల, “ బందారు !' ఎంది శ్రేణంద్వాు ಸ್ವರ.

  • ささぬ 。 !"

గురి ఎరోడైు భాఫెrirళినిగి చిరిరని) శ్రేని, ಮೊದಲು ಬಂದುದು ಗೌಡ: ಬಳಿಕ ಮಾಚಯ್ಯ : ಅನಂತರ, ಗೌಡ ನನ್ನು ಕರೆಯಲು ಹೋಗಿದ್ದ ತನಿಯಪ್ಪ حمید చేుదురే యురిడా ಕೆಳಕ್ಕೆ ಧುಮುಕುತ್ತ, ಏದುಸಿರು ಬಿಡುತ್ತ, ರಾಮ గౌడ జిల్షిదా ; * " సోుయోసెనెరాధవాయులేు స్కెమి, ಕ್ಷಮಿಸ್ಬೇಕು. ದ್ರವರೆಗಾ ಇಲ್ಲೆ t ಇದೆಣ್ಣನು వినెవెFసీజు నే డిశేదిండెు బరున ఎంతై లnnరిన్చేళగే ੰ.? ಆತ್ರ ಆ ಐವರಿಗೂ ದೂರದಿ೦ದಲೆ గోల్డ్స ಬಾಗಿ ನಮಿಸಿದ. ಬಳಿಕ ಅವರೆಡೆಗೆ ನೇರವಾಗಿ ಫಡೆದು, ಒಬ್ಬನೆದುರಿಗೆ ನಡುವಿನವರೆಗjಾ ಭಾಗಿ ದ. తెలెయుత్తి ನಿಂತು, ಜನರೆಡೆಗೆ ತಿರುಗಿ, ಬಲತೋಳನ್ನು ಬೀಸುತ್ತ ং3ভউ০3ে; - జిట్టి ! ಕಲ್ಯಾಣಸಾಮಿಯವರಿಗೆ ಜಯವಾಗಲಿ !' ದಿಗ್ಭ್ರಮೆಗೊಂಡ ಜನರು, ರಾಮಗೌಡ ಬಳಿ ಸಾರಿ ನಿಂತಿದ್ದ ವ್ಯಕ್ತಿ ಯನ್ನು- ಕಲ್ಯಾಣಸಾಮಿಯನ್ನು - ನೋಡಿದರು, ಅರೆಕ್ಷಣವೂ ಇರದಿದ್ದ ಮೌನ ಕೊನೆಗಂಡು, ಎಲ್ಲರೂ ಜಯಘೋಷ ಮಾಡಿದರು;