ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ರ್ಥಮತಿಮನೋಹರವಾದ ಭೂಸಂಸ್ಥೆಯಂ ಧಾರೆಯನೆರೆದು ಶಾಶ್ವತ ಮಾದ ಸುಕ್ಷತಧರ್ಮಕೀರ್ತಿಗಳುಮಂ ಸಂಪಾದಿಸಿದನಂತುವಲ್ಲದೆಯು ೬V ಭೀಮಂ ಸಂಗರದೊಳ್ಳು ಪ್ರಾಮಂ ಭೋಗದೊಳ ಶಾಂತಿಗುಣದೊಮಂ || ರಾಮಂ ನನ್ನಿ ಯೋಳಂದೀ ಭೂಮಿಜನಂ ಪೊಗಳೆ ಬಾಳ್ ನಾನರನಾಥಂ || ಮತ್ಕಮಲ್ಲದೆ, ಅಪರಿಮಿತಗುಣಗಣಾಲಯ ನುಪಮಾತೀತಪ್ರತಾಸನೆಂದೆನಿಸಿ ಧರಾ | ಧಿಪರತ್ನನಾಸದಾಶಿವ ನೃಪನತಿಸದ್ದರ್ಮದಿಂದಮಿಳಯಂ ಪೊರೆದಂ || ೭೧ ಈ ಸದಾಶಿವನಾದುಕ೮ ತಮಗೆ ರಾಜಪಟ್ಟವಾದ ಕ್ರಿಮುಖ ಸಂವತ್ಸರದ ಶ್ರಾವಣ ಶುದ್ಧ ತಿ ಆರಧ್ವ ಏಶಾವಸು ಸಂವತ್ಸರದ ವೈಶಾಖ ಶುದ್ಧ ನೆಲೆಗೆ ವರ್ಷ೦ ೩೧ ತಿಂಗಳ ೯ರ ಪರ್ಯಂತಂ ಸರ್ವದಿಂ ರಾಷ್ಟ್ರಪತಿಶಾಲನಗೈದರೆ * ದ್ವಿತೀಯಾಶಾಸಂ ಸಂಪೂರ್ಣ,

  • ಈ ಸದಾಶಿವನಾಯಕರಿಗೆ ರಾಯರ ರಾಜಕಾರದ ಮೇಲೆ ಜಗುಪಾಳ್ಯವೆಂಬ ಸ್ಥಳದಲ್ಲಿ ದೇಹಾಯಾಸತೊಡಗಿ ಐಕ್ಯವಾದಲ್ಲಿ ಆ ಸ್ಥಳದಲ್ಲಿಯೇ ಸಮಾಧಿ ಯಾಯ್ತು. (ಕ).