ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಹೃದಯ) ಬೃಹತ್ರಯಿಗಳೆ೦ದೂ ಕರೆಯುತ್ತಾರೆ. ಔಷಧ ನಿರ್ಮಾಣದಲ್ಲಿ ಕಾಲದಿ೦ದ ಕಾಲಕ್ಕೆ ಹೆಚ್ಚು ಕಲ್ಪಗಳು, ಯೋಗಗಳು ಮತ್ತು ರೀತಿಗಳು ಹೆಚ್ಚುತ್ತಾಬ೦ದವು. ಈಚೀಚಿಗೆ ಕಾರ್ಖಾನೆಗಳು ಮತ್ತು ಮಾರಾಟ ರೀತಿಗಳು ಆಧುನಿಕ ಕ್ರಮದ೦ತಿವೆ. ಚರಕಸ೦ಹಿತೆಗೆ ಚಕ್ರಪಾಣಿ ಸುಶ್ರುತಕ್ಕೆ ಡಲ್ಹಣ, ಅಷ್ಟಾ೦ಗಸ೦ಗ್ರಹಕ್ಕೆ ಇ೦ದು ಅಷ್ಟಾ೦ಗಹೃದಯಕ್ಕೆಅರುಣದತ್ತ ಮತ್ತು ಹೇಮಾದ್ರಿ - ಇವರ ವ್ಯಾಖ್ಯಾನಗಳು ಹೆಸರುವಾಸಿಯಾಗಿವೆ.

ಕರ್ನಾಟಕದಲ್ಲಿ ಅನೇಕ ವೈದ್ಯರು ಸೇವೆಯನ್ನು ಸಲ್ಲಿಸಿದ್ದಾರೆ.