೪೨ ಕರ್ನಾಟಕ
2003ರಲ್ಲಿ ರಾಜ್ಯದಲ್ಲಿದ್ದ ಜಾನುವಾರುಗಳ ಸಂಖ್ಯೆ ('000ಗಳಲ್ಲಿ):
ದನಕರು 9539.0 ಎಮ್ಮೆ 3991.0 ಕುರಿ 7256.0 ಆಡು 4484.0 ಹಂದಿ 312.0 ಇತರೆ 2730.0 ಕುಕ್ಕುಟ 25,592.8
ಹೈನುಗಾರಿಕೆ: ಕೃಷೆ ಪ್ರಧಾನವಾದ ಕರ್ನಾಟಕದಲ್ಲಿ ಜಾನುವಾರು ಸಾಕಣೆಯಷ್ಟೆ ಹೈನುಗರಿಕೆ ಮುಖ್ಯ ಉದ್ಯಮ. 1950ರ ದಶಕಕ್ಕೂ ಮುಂಚೆ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಮತ್ತು ವಿತರಣೆ ಸೇಮಿತವಾಗಿತ್ತು. ಕೃಷೆ ಕ್ಶೆತ್ರ ಗಳಲ್ಲಿ ಸಾಕುತ್ತಿದ ಹಸು ಮತ್ತು ಎಮ್ಮೆಗಳ ಹಾಲನ್ನು ಸ್ಥಳಿಯ ವಾಗಿ ಬಳಕೆಮಾಡಲಾಗುತ್ತಿತ್ತು. ಕ್ರಮೇಣ ಗ್ರಾಮೇಣ ಪ್ರದೇಶಗಳಿಂದ ಪಟ್ಟಣ ನಗರಗಳಲ್ಲಿ ಹಾಲಿನ ಮಾರಾಟ ಪ್ರರಂಭವಾಯಿತ್ತು.1965ರಲ್ಲಿ ಬೆಂಗಳೂರಿನಲ್ಲಿ
ದೈರಿ ಸಂಸ್ಥೆ ಅಸ್ಥಿತ್ವಕೆ ಬಂದದ್ದು ರಾಜ್ಯದ ಹೈನುಗಾರಿಕೆ ಮಹತ್ವದ ಹೆಜ್ಜಿ . ಅದೇ ವರ್ಷ ಕರ್ನಾಟಕ ಹಾಲು ಮಹಾಮಂಡಲಿ ರಾಜ್ಯದದ್ಯಾಂತ ಹಾಲು ಸಂಗ್ರಹಿಸಿ ರಾಜ್ಯದ ಎಕೈಕ ಸಾರ್ವಜನಿಕ ಸಂಸ್ಥೆ.
2002ರಲ್ಲಿದ್ದಂತ ರಾಜ್ಯದಲ್ಲಿ ಒಟ್ಟು 8833 ನೋಂದಣಿ ಪಡೆದು ಹೈನುಗಾರಿತೆ ಸಹಕಾರ ಸಂಘಗಳಿವೆ. ಇವುಗಳಲ್ಲಿ ನೋಂದಣಿಯಿಸಲ್ಪಟ್ಟ 16.6ಲಕ್ಷ ಸದಸ್ಯರಿದ್ದಾರೆ ಇವರಲ್ಲಿ ಸಣ್ಣ ರೈತರು , ಭೂರಹಿತ ಕೃಷಿ ಕಾರ್ಮೀಕರೂ ಸೇರಿದ್ದಾರೆ. ರಾಜ್ಯದಲ್ಲಿ 13 ಹಾಲು ಒಕ್ಕೂಟಗಳಿವೆ ಮತ್ತು 17ಕ್ಷೀರ ಕೇಂದ್ರಗಳಿವೆ . ಒಟ್ಟು 42 ಶೀತಲೀಕರಣ ಘಟಕಗಳಿವೆ . ಬೆಂಗಳೂರು , ಮೈಸೂರು, ಮಂಡ್ಯ , ತುಮಕೂರು, ಹಾಸನ, ಧ್ಹರವಾಡ , ಬೆಳಗಾಂವಿ, ಬಿಜಾಪುರ , ಗಲ್ಬರ್ಗಾ , ಮಂಗಳೂರು, ರಾಯಚೂರು, ಮತ್ತು ಕೋಲಾರಗಳಲ್ಲಿ ಡೈರಿ ಕೇಂದ್ರಗಳು . ಈ ಕೇಂದ್ರಗಳು . ಹಾಲು ಸಂಗ್ರಹಿಸುವುದು ಸಂಸ್ಕರಿಒಸುವುದು ಹಾಗೂ ಮಾರಾಟಮಾಡುವುದಕ್ಕೆ ಸೇಮಿತವಲ್ಲ . ಇತರೆ ಕ್ಷೀರೋತ್ಪನ್ನಗಳ್ನ ತಯಾರಿಸುವುದು . ಉದಾ: ಕ್ರೀಮ್ , ಮೊಸರು, ಬೆಣ್ಣೆ, ತುಪ್ಪ , ಮಜ್ಜಿಗೆ, ಸವಾಸಿತ ವಿಶೇಷ ಬಗೆಯ ಹಾಲು , ಐಸ್ಕ್ರೀಮ್ , ಪೇಡ , ಮೈಸೂರ್ ಪಾಕ್ , ಕೆನೆರಹಿತ ಹಾಗೂ ಕೆನೆಬರಿತ ಹಾಲಿನ ಪುಡಿ , ಖೋವಾ, ರಸಗುಲ್ಲ ಮತ್ತು ಬರ್ಫ಼ಿ ..
ಮೀನಗಾರಿಕೆ : ನೆಲದಲ್ಲಿ ಬೆಳೆಗಳಿಂದ ಪಡೆದುಕೊಳ್ಳುವಂತ ಜಲದಲ್ಲಿಯೂ ಆಹಾರ ಪಡೆಯಬಹುದು. ಅಂತಹ ಆಹಾರಗಳಲ್ಲಿ ಮೀನು ಮುಖ್ಯವಾದುದ್ದುಯ್. ಕರ್ನಾಟಕ್ಕೆ ನಿಸರ್ಗವು ನೀಡಿರುವ ಸಂಪನ್ಮೂಲಗಳಲ್ಲಿ ಮತ್ಸ್ಯ ಸಂಪನ್ಮೂಲ ಸೇರಿದೆ . ಕಡಲದಂಡೆಯಲ್ಲಿ ಬದುಕುವ ಜನರು ಮುಖ್ಯವೃತ್ತಿ ಮೀನುಗಾರಿಕೆ. ಭೌಗೋಳ್?ಇಕ ಪರಿಸ್ಥಿತಿಒ ಪೂರಕವಾಗಿದ್ದರೂ ಇದೊಂದು ಸಣ್ಣ ಪ್ರಮಾಣದ ಹಾಗೂ ಋತುಕಾಲಿಕವಾದ ಉದ್ಯಮ .
ಕರ್ನಾಟಕ 320 ಕಿಮೀ ಉದ್ದದ್ ಕರಾವಳಿಯನ್ನು ಹೂಂದಿರುವುದರೂಂದಿಗೆ 27000 ಚ ಕಿಮೀ ವಿಸ್ತಿರ್ಣವುಳ್ಳ ಖಂಡಾವರಣ ಪ್ರದೇಶವನ್ನು ಹೂಂದಿದೆ . ಜೂತೆಗೆ 5.03 ಲಕ್ಷ ಹೆ.ಒಳನಾಡಿನ ಜಲಾರಾಶಿ ಮತ್ತು 8000 ಹೆ. ಹಿನ್ನಿರು ಕ್ಷೆತ್ರವುಂಟು . ಇದು ಸೀಗಡಿ ಮೀನು ಕೃಷಿಗೆ ಉತ್ಕೃಷ್ಟ ರಾಜ್ಯದಲ್ಲಿ ಸು.೭ ಲಕ್ಷ ಮ್ ಸದಸ್ಯರಿದ್ದಾರೆ. ಅವರಲ್ಲಿ 2ಲಕ್ಷ ಜನರು ಕರಾವಳಿಯಲ್ಲಿ ಮತ್ತು 5.6 ಲಕ್ಷ ಒಳನಾಡಿನಲ್ಲಿದ್ದು ಮೀನುಗಾರಿಕೆಯಲ್ಲಿ ರೂಢಿಯಲ್ಲಿದೆ. ಸಮುದ್ರ ತೀರವನ್ನು ಹೂಂದಿಕೂಂಡಂತೆರುವ ಉತ್ತರ ಕನ್ನಡ , ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ಮುಖ್ಯ . ಇವು ಸಮಾರು 25000ಚಿ .ಕಿ.ಮೀಗಳಷ್ಟು ಖಂಡಾವರಣ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ಮೀನುಗಾರಿಕೆಯಲ್ಲಿ ಬದುಕುತ್ತಿದ್ದರೆ. ಸಂಗ್ರಹಿಸುವ ಮೀನುಗಳೆಂದರೆ , ಸೀಗಡಿ ,ಬಂಗಡೆ, ಸಾರ್ಡಿನ್, ತಾಟೆ , ತೋರಕೆ , ಗರಗಸಮೀನ, ಕೊಡ್ದಾಯಿ , ಬ್ನಲ್ಪೆಧ್ಹೋಡಿ, ಕೊದಾಡೆ, ಶೇಡೆ, ಕಡುವಾಯಿ, ತಿಡುಂಬ, ಸಾಂದಳ ಇತ್ಯಾದಿ . ಇವುಗ??ಳಲ್ಲಿ ಮೊದಲ 3 ಪ್ರಭೇದಗಳು ಮುಖ್ಯವಾಡಾವೂ . ಕಾರವಾರ, ಅಂಕೊಲ್, ಕುಮುಟ , ಹೊನ್ನಾವರ,ಭಟ್ಕಳ , ಮಜಲಿ, ಬಿಂಗಿ, ಬಿಂದಿಯ< ಗಂಗೊಳ್ಳಿ,ಮಲ್ಪೆ, ಕಾರವಾರ , ಮಂಗಳೂರು, ಮತ್ತು, ಉರಿ ಒಳನಾಡಿನ ಮೀನುಗಾರಿಕೆ: 6015 ದೆವಿಡ್ಡ ಕೆರೆಗಳು, 19.697 ಸೆಣ್ಣಕೆರೆಗಳು.
ಕೆಲವು ದೇವಾಲಯ ಮಷ್ಕರಣಿಗಳು. ಪ್ರಮುಖಿ ನದಿಗಳಾದ ಕಾವೇರಿ. ತುಂಗಭದ್ರಾ ಕೃಷ್ಣಾ ಮತ್ತು ಅವುಗಳ ಉಪನದಿಗಳಲ್ಲಿ ಕೆಂಡುಬರುತ್ತೆದೆ. ಜೊತೆಗೆ ಸು. 4000 ಹೆ. ಪೋಶವುಳ್ಳ ಸೌಳು ನೀರಿನ ಕೊಲ್ಲಿ ಮತ್ತು ಹಿನ್ನಿಆರುಗಳು ಸಹ ಒಳನಾಡಿನ ಮೀಮಾರಿಕೆಗೆ ಲಭೈ. ಆದರೂ ಈ ವಿಧದ ಮೀನುಗಾರಿಕೆ ಹೆರಿಚೆಕೆ ಕಡಿಮೆ. ತುಂಗಭದ್ರಾ ಜಲಾಶಯ, ಭೆಡ್ತಾ ಜಲಾಶಯ. ವಾಣಿ ವಿಲಾಸ ಸಾಗರ. ಶಾರಿತಿ ಸಾಂ. ನುಗು ಕಬಿನಿ. ನೀರಸಾಗರ. ಹೆಸರುಘಟ್ಟ. ಕೃಷ್ಣರಾಜಸಾಗರ, ಮುನಿಉಂ ಮತ್ತು ರರ್ಕೈ ಕೆಖುಪ್ಪ ಜಲಾಶಯಗಳು ವಬಖ್ಯ ಎರೀನುತಳಿ ಮತ್ತು ಮೀನುಪಾಲನಾ ಕೇರಿವ್ರಗೊ. ನೊಗುಮಲ್ಲ. ಬಿಳಿಮಿಳೆನು. ಬಾಳೆಮೀನು, ಗೆಂಡೆಮೀನು. ರೂಹು. ಮ್ಶೆಘಾಲ್ ಗಂಡ, ಹುಲ್ಪು ಮೀನು, ಬೆಳ್ಳಿಏತೀನು. ಟೆಲಾಪಿಯು ತುಂತಾದವು ಒಳನಾಡಿನ ಮೀನುಗಾರಿಕೆಯ ಮೀನುಗಳು. ರಾಜ್ಯ 2003. 04ನೇ ಸಾಲಿನಲ್ಲಿ ಸು. 2 ಲಕ್ಷ ಟನ್ನು (ಶೇ 76) ಕಡಲ ಏತೀನು ಮತ್ತು 62 ಸೂರೆ ಟನ್ನು ಒಳನಾಡಿನ ಮೀನುಗಳನ್ನು ಉತ್ಪಾದಿಸಿತ್ತು ಉತ್ತರ ಮೆತ್ತು ದಕ್ಷಿಣ ಕನೃಡ ಹಾಗೂ ಉಡುಪಿ ಜಿತ್ರೆಗಳು ಮೀನು ಉತ್ಪಾದನೆಯಲ್ಲಿ ಇ... ಭೀ. .ಗಿಂಟ್ಸ್ಕ ಒಂಇಂರ್ಭ ...ಉ ...ಉ ಕರ್ನಾಟಕದಿಂದ ಕೆಲವು ಪೊಯದಜ ಮೀನುಗಳು ಹಾಗೂ ಮಕ್ಷ್ಯ ಉತ್ತನ್ನೇಳಳು ರಪ್ಪೂ. ರಾಜ್ಯದ ಸೀಗಡಿ ಮೀನುಗಳಿಗೆ ಎದೇಶೆಗಳಲ್ಲಿ ಅಪಾರವಾದ ಚೇಡಿಕೆಯಿದೆ. ರಪ್ತಾಗುವ ಮೀನಿನ ಪ್ರಮಶಿಣದಲ್ಲಿ ಶೇ. 80 ಸೀಗಡಿ ಮೀನಿನಿಂದೆ ಕಎಡಿರುತ್ತದೆ. ನೀರಾವರಿ, ಏದುಲಿದುತ್ಪಾದೆನೆ : ಒ೦ದು ನದಿಯ ನೀರಿನ ಯಶಸ್ವೀ ಬಳಕೆಗೆ ಮರಿಖ್ಯವಾದ ಅ೦ಶೆಗಳು ನಾಲ್ಪು: ಮೇವ್ವೈ ಲಕ್ಷಣ. ವಾಯುಗುಣ. ಭೂರಚೆನೆ ಮತ್ತು ಸೆನ್ನಿವೇಶ. ಈ ನಾಲ್ಕು ಆರಿಶಗಳು'ಎ ಕನಾ೯ಟಕದಲ್ಲಿ ಆನುಕಂಎಲಕರವಾಗಿವೆ. ಆಉಂರಿದರ ಪ್ಟೆಂರ ಕೆನಾ೯ಟಕದಲ್ಲಿ ಸು. 1881 ಸಾಏರೊಟೆ ಘನ ಮೀಟರನ್ಸೂ ಸಂಭವನೀಯೆ ಜಲಸಂಪತ್ತಿದೆ ಎರಿದು ತಿಳಿದಿದೆ. ಇದರಲ್ಲಿ ಮೆಳೆಲೈಲೆ ಜಲ ಮತ್ತು ಆರಿತಜ೯ಲಗಳು ಸೇರಿದೆ. ರಾಜ್ಯದ ನದಿಗಳಲ್ಲಿ ಸು. 1 ಕೆತಾಂಟಿ ಹೆಮೀನಷ್ಟು ನೀರು ಹರಿಯುತ್ತದೆರಿದು ತಜ್ವಧ ಅರಿದಾಜು. ಇದರಲ್ಲಿ 45:50 ಲಕ್ಷ ಹೆಮಿಳಿ ವೆತೀವ್ವೈ೩ನೀರನ್ನು ಬಳಕೆ ಮಾಡಿಸೆಂಎಳ್ಳಬಹುದು. ಹಾಗೂ 42 ಲಕ್ಷೆ ಹೆ. ಧವಿಮಿಗೆ ನೀರಾವರಿ ಸೌಲಧ್ಯೆ ಗಣಿ ಮತ್ತು ಉಂಜ್ಞಾಫ ಇಲಾಖೆ ಸಮೀಕ್ಷೆಯೆರಿತೆ ಸು. 11.412.2 ದಶಲಕ್ಷ
ಘನ ಮೀಟದ್ನನ್ಪು ಆರಿತಜ೯ಲ ಸೆರಿಪತ್ತು ರಾಜ್ಯದಲ್ಲೆ ಲಧ್ಯೆ ಇರರಲ್ಲಿ 8,812) ದಶೆಲಕ್ಷ