ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತ್ರಯೋದಶಾಧ್ಯಾಯ ಕೆಲಬ ರಾತ್ಮ ಧ್ಯಾನದಿಂದವೆ 1 ಚಲಿಸದಿರುತಿದ್ದಾನಲಿ ನಿ 1 ಶ ಆರು ತಮ್ಮಿಂದಾತ್ಮನನು ಕಾಣುತ್ತಿಹರು ಸುಖದಿ | ಕೆಲರು ಕೆಂ೪ಜ್ಞಾನಯೋಗ ದಿ | ಕೆಲರು ಕಾಂಬರು ಕರಯೋಗದಿ | ಹಲವುಪರಿಯಿಂ ದೈದುನರು ಪರಮಾತ್ಮವಸ್ತುವನು || ೨೪ || ಈಪರಿಯಲರಿಯದೆ ಕೆಲರು ಶ್ರುತಿ | ರೂಸತತ್ಪರರಾಗಿ ಯಾಚಾ | ರೋಪದೇಶವ ಕೇಳಿ ತಚ್ಚರಣವನು ಸೇವಿಸುತ | ಆಸರವ ಭಜಿಸುತಿಹ ರು ಈ } ೪ಾಪುರುಷರುಗಳೆಲ್ಲ ರುಂ ಭವ | ರೂಪನ್ನು ತ್ಯುವ ದಾಂಟುವರು ಕಲಿಸಾರ್ವ ಕೇಳೆಂದ | ೨೫ || ಎಲೆಭರತಕುಲ ತಿಲಕ ಕೆಳ್ಳೆ ನೆಲೆಗೆ ಸವರಜಂಗನಾತ್ಮಕ ( ಜಲ ವುತೆರನಹ ಚೇತನಗ ಳನಿತನಿತು ಭಾವದಲಿ !! ಒಲವಿನಿಂ ದೀದೇವದೇಹಿಗ | ಳೊಳು ಬಲಿದ ಸಂಯೋಗದಿಂದವೆ ಹೊಲಬನರಿಯದೆ ಜನಿಸುತಿಹು ನರಿಯಂ ವನಸುರಾರಿ | ೬ || ಕೆಡುವಖಿಲಭತಂಗಳೊಳು ತಾ | ಕೆಡದೆ ಪರಮೇಶರನು ಸಮವಾ | ಗೆಡವರಿಯದಿಹ ನಂದುಕಾಂಬನು ಮನುಜನಾನವನು || ಪೊಡವಿಯೊಳು ಕೇ ಇವನು ತತ್ವ { ಬಿಡದೆ ಕಂಡನ ನೆನಿಸುತಿಹನಿದು | ಜಡಮತಿಗಳಿಗೆ ದೊರ ಕದಂದಸುರಾರಿ ನೇಮಿಸಿದ || 2 || ಎಲ್ಲೆಡೆಗಳಲಿ ಸಮವೆನಿಸಿ ಸಂ | ದಿಲ್ಲದಿಹ ಪರಮೇಶ್ವರನ ತಾಂ | ನಿಲ್ಲ ದಾವನ ನರಿಯುತಿಹ ನವ ತನ್ನ ತನ್ನಿಂದ | ಎಲ್ಲಿಯುಂ ಕೆಡಿಸದೆ ಸರಾ ತನ | ಬೆಲ್ಲ ಕಾರಣದಿಂದ ಮೋಕ್ಷವ | ನಲ್ಲಿಯೇ ಪಡೆವನು ಕಣಣ ಕಲಿ ಪಾರ್ಥ ಕೇಳಂದ | Lov } ಆವನೊಬ್ಬನು ಸಕಲಕರವು | ವಿಾವಿಕರಿಸುವ ಪ್ರಕೃತಿಯಿಂದಮು | ತಾವುಮಾಡಿಸಿಕೊಳುತಿಹುವು ಪರಮಾತ್ಮ ನಿಜದಿಂದ || ಆವುದಕೆ ತಾ ಕರ್ತ ನಲ್ಲೆಂ ದೀವಿಭೇದವ ಕಂಡೊಡವನೇ ಭಾವಿಸಲು ತತ್ತ್ವವನ್ನು ಕಂಡವ ನಂ ದನಸುರಾರಿ | pr .