ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-. ವಿಶಾಲಾಕ್ಷಿ | • ° ° Pr11 1° ° °° 3 - 1 Ti.'ಜ 1, •l ' - 448 - 'ಕಾಲೇಜಿನ ಪ್ರೇಮ' ಎಂದು ಕುತ ಟೀಕೆಗೆ ಬಲಿಯಾಗುವಷ್ಟು ಎಳೆಯನಲ್ಲವಲ್ಲ ತಾನು! ಇಷ್ಟಿದ್ದೂ ತನ್ನ ಈ ಆಯ್ಕೆ ತಪ್ಪೆನಿಸಿದರೆ ? . ಬಯಕೆ ಈಡೇರದೇ ಹೋದರೆ? ಯಾವ ಉಪಜಾತಿಯೋ ? ಯಾವ ಒಳಪಂಗಡವೊ ?. ಮತ್ತಾವ ಗೋತ್ರವೊ? ಅಂತಹ ಬಿರುಗಾಳಿಯನ್ನೆಲ್ಲ ತಾನು ಇದಿರಿಸಬಲ್ಲೆ. ಆದರೆ, ಆಕೆ ? ಎಂತಹ ಹುಚ್ಚು ! ಮದುವೆಗೆ 'ಅವಳ ಒಪ್ಪಿಯೇ ಇರುವಳೇನೋ ಎನ್ನು ವಂತೆ ವಿಚಾರ ಸರಣಿ

  • “ಸುರಸುಂದರಿ ಬೇಕೇನೋ ನಿಂಗೆ ??

ಸಿಡುಕಿನಿಂದ ತಂದೆ, ಹಾಗೆ ಕೇಳಿದ್ದರು ಒಮ್ಮೆ, - ಸುರಸುಂದರಿಯೇ ಬೇಕು ತನಗೆ, “ಆ ಸುರಸುಂದರಿ ಈಕೆಯೇ. , ಆ ಲೇಖನದಲ್ಲಿ ಕೆಲವೇ ಪುಟಗಳಲ್ಲಿ ಹರಿದು ಬಂದಿತ್ತು, ಮಧುರಭಾವಗಳ ವಿಚಾರಗಳ-ಹೊನಲು, ಅದನ್ನು ಬರೆದ ವ್ಯಕ್ತಿಯ ಆತ್ಮ ಸೌಂದಯ್ಯ ಎಂಥದಿರ. ಬೇಡ! - ಆಧುನಿಕ ಆಂಗ್ಲ, ಕಾವ್ಯದಲ್ಲಿ ಸೌಂದನ್ನೊಪಾಸನೆ.” ಅದನ್ನು ಬರೆದ ಸುಂದರಿಯ ಉಪಾಸಕನೇ ಆದೆ ತಾನು!... ವೆ: : .-.. .... .... ... ......! "1 ° ° °r4 : 1- 1 = ,- - - - - - - - 14 Tst 1 1 .. •° ° ° °' - 14 !-- 14 |

..: *

'.. ಆ..!- ..” , ... ' - ಆr | - - - - - - ". 224 : | L : " r 1 - 1

"- L = = == ” - -: 1 + G - - - - - - =

– 1 - 12 - 2n 2 ° ° ° 2 °. 11 | •°, - -+– 3 15• .. LTh. "155 } | 4. 4 | - *|.. 0 PL, ° ® 4112 MKS

ಊರು ಎಚ್ಚೆತ್ತು, ದಸರೆಯ ಸಿದ್ಧತೆ ಆರಂಭಿಸಿತ್ತು, ಧೂಳು ತೊಳೆಯುವ ಕೆಲಸ ತನ್ನದೆಂದು ಮಳೆ ಸುರಿದಿತ್ತು. ಆ ಸಂಜೆ ಮಹಡಿಯ ಮೇಲಣ ಕೊಠಡಿಯಿಂದ [ಪುಕ್ಕಟೆ ಊಟಕ್ರೋಸ್ಕರ ವಲ್ಲ; ಜಾತೀಯ ಹಣೆಪಟ್ಟಿ ಇಲ್ಲದ ವಿದ್ಯಾರ್ಥಿನಿಲಯ ಬೇಕೆಂದು ಅಲ್ಲಿಗೆ ಆತ ಬಂದಿದ್ದ ಬೀದಿಯಲ್ಲಿ ಹರಿಯುತ್ತಿದ್ದ ಮಳೆನೀರನ್ನು ನೋಡುತ್ತ, ಗಂಗಾಧರ ಕುಳಿತಿದ್ದ, ನೆಪಕ್ಕೊಂದು ಅಭ್ಯಾಸದ ಪುಸ್ತಕವಿತ್ತು ಕೈಯಲ್ಲಿ ಮಳೆ ನಿಂತಿ ತೆಂದು ವಿದ್ಯಾರ್ಥಿನಿಲಯ ಬರಿದಾಯಿತು. ಇನ್ನು ಎಲ್ಲರೂ ಗೂಡುಸೇರುವುದು ಕತ್ತಲಾದ ಮೇಲೆ... - ತಾನೂ ಬೀದಿಯುದ್ದಕ್ಕೂ ಸುತ್ತಾಡಿಕೊಂಡು ಬರೋಣವೆಂದು, ಗಂಗಾಧರ `ಹೊರಡಲು ಅಣಿಯಾದ ಮೆಟ್ಟಿಲುಗಳನ್ನು ಇಳಿಯುತ್ತ ಮನಸ್ಸಿನಲ್ಲೇ ಅಂದುಕೊಂಡ : T 14 ° .'• •° -: k!' 7 • : :: : - • " T 1 = = = = = = = " r Ir° 'rekww . - - | j ! Y Frt - -

++ 14,