ಪೃಧ್ವಿಯಗೆಲಿದ ಏಲೇಶ್ವರನ ಕಂಡೆ.


Pages   (key to Page Status)   

ಪೃಧ್ವಿಯಗೆಲಿದ
ಏಲೇಶ್ವರನ
ಕಂಡೆ.
ಭಾವಭ್ರಮೆಯ
ಗೆಲಿದ
ಬ್ರಹ್ಮೇಶ್ವರನ
ಕಂಡೆ.
ಸತ್ವ
ರಜ
ತಮ
ತ್ರಿವಿಧವ
ಗೆಲಿದ
ತ್ರಿಪುರಾಂತಕನ
ಕಂಡೆ.
ಅಂತರಂಗದ
ಆತ್ಮಜ್ಞಾನದಿಂದ
ಜ್ಯೋತಿಸಿದ್ಧಯ್ಯನ
ಕಂಡೆ.
ಇವರೆಲ್ಲರ
ಮಧ್ಯಮಸ್ಥಾನ
ಪ್ರಾಣಲಿಂಗ
ಜಂಗಮವೆಂದು
ಸುಜ್ಞಾನದಲ್ಲಿ
ತೋರಿದ
ಬಸವಣ್ಣ
;

ಬಸವಣ್ಣನ
ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ
ಕಂಡೆನಯ್ಯಾ