ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ



Pages   (key to Page Status)   


ಭಕ್ತಿಯೆಂಬ
ಸಮಾಧಾನ
ಬಸವಣ್ಣನಿಂದ
ಎನಗಾಯಿತ್ತು.
ಪ್ರಸಾದವೆಂಬ
ಪರಿಣಾಮ
ಮರುಳುಶಂಕರದೇವರಿಂದ
ಎನಗಾಯಿತ್ತು.
ಏಕೋಭಾವದ
ನಿಷ್ಠೆ
ಸಿದ್ಧರಾಮಯ್ಯದೇವರಿಂದ
ಎನಗಾಯಿತ್ತು.
ಸರ್ವಜೀವ
ಪರಿಪೂರ್ಣಕಳೆ
ಚನ್ನಬಸವಣ್ಣನಿಂದ
ಎನಗಾಯಿತ್ತು.
ಆದ
(ಅದರ?)
ನಿಜದ
ನೆಲೆ
ಗುಹೇಶ್ವರಲಿಂಗವೆಂಬ
ನಾಮವಾಯಿತ್ತು.