Pages   (key to Page Status)   


ವಸುಧೆಯ
ಮುಟ್ಟದೆ
ರಸವ
ಒಸರಲೀಯದೆ
ರಸದಲ್ಲಿ
ಕಟ್ಟಬಲ್ಲಡೆ
ಅದು
ಯೋಗ.
ಹೊರಗಿದ್ದ
ರಸವ
ಕಟ್ಟಬಲ್ಲೆವೆಂಬರೆಲ್ಲಾ
ಅಂಜನಸಿದ್ಧರಾಗಿ
ಹೋದರು.
ಸುಷುಮ್ನಸೂಕ್ಷ್ಮನಿಧಿಯ
ಮಧ್ಯದ
ಕೂಪ
ಕಂಭದ
ಮೇಲೆ
ಪಂಚೇಂದ್ರಿಯವೆಂಬ
ಗುಹ್ಯವ
ತೊಡೆದು
ರಸವ
ಕಟ್ಟಬಲ್ಲ
ಗುಹೇಶ್ವರನ
ಶರಣ
ಚನ್ನಬಸವಣ್ಣಂಗೆ
ನಮೋ
ನಮೋ
ಎನುತಿರ್ದೆನು.