ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ



Pages   (key to Page Status)   


ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ ಒಡಲೆ ಜೋಳಿಗೆ
ಆಕಾಶವೆ ಹೊದಿಕೆ ಭೂಮಿಯೆ ಖಟ್ವಾಂಗ. ಸರ್ವಸಂಗನಿವೃತ್ತಿಯ ಮಾಡಿ ಬಸವಣ್ಣ ಹೋದುದನು ಕಂಡೆ
ಕೂಡಲಚೆನ್ನಸಂಗಮದೇವಾ