ಶ್ರೀಮನ್ಮನದ ಕೊನೆಯಿಂದ ನೆನೆದ



Pages   (key to Page Status)   


ಶ್ರೀಮನ್ಮನದ ಕೊನೆಯಿಂದ ನೆನೆದ ನೆನಹು ಜನನ ಮರಣ ನಿಲಿಸಿತ್ತು. ಜ್ಞಾನಜ್ಯೋತಿಯ ಉದಯ
ಭಾನುಕೋಟಿಯ ಮೀರಿ ಸ್ವಾನುಭಾವದುದಯ
ಜ್ಞಾನಶೂನ್ಯದೊಳಡಗಿದ ಭೇದವನು ಏನೆಂಬೆನು ನೋಡಾ ಗುಹೇಶ್ವರಾ ?