ಸತ್ಯ ಸದ್ಭಕ್ತರ ಸಂಭಾಷಣೆ



Pages   (key to Page Status)   


ಸತ್ಯ
ಸದ್ಭಕ್ತರ
ಸಂಭಾಷಣೆ
ನುಡಿಗಡಣವೆಂಬುದು
ನಿಚ್ಚಲೊಂದು
ಉಪದೇಶ
ಮಂತ್ರವ
ಕಲಿತಂತೆ.
ಬಚ್ಚಬರಿಯ
ಭವಿಗಳ
ಸಂಗದಲ್ಲಿದ್ದರೆ
ಕಿಚ್ಚಿನೊಳಗೆ
ಬಿದ್ದ
ಕೀಡೆಯಂತಪ್ಪುದಯ್ಯ.
ಸುಚಿತ್ತದಿಂದ
ನಿಮ್ಮ
ಸದ್ಭಕ್ತರ
ಸಂಗದಲ್ಲಿರಿಸದಿರ್ದಡೆ
ನಾನಿನ್ನೆತ್ತ
ಸಾರುವೆನು
ಹೇಳಾ
ಚೆನ್ನಮಲ್ಲಿಕಾರ್ಜುನಾ
?