ಕಮಲಕುಮಾರಿ  (1918) 
by ಬಾಬೂ ತಾರಕನಾಥ ವಿಶ್ವಾ, translated by ಎಂ. ಎನ್. ಕಾಮತ್

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ಕಾದಂಬರಿ ಸಂಗ್ರಹ ಗ್ರಂಥಮಾಲಾ ನಂ॥ ೨೧

ಕಮಲಕುಮಾರಿ


ಪ್ರೇಮಪಿಪಾಸೆ, ಕ್ಷಾತ್ರತೇಜ, ವಿಷವಿವಾಹ ಮುಂತಾದ ಕಾದಂಬರಿಗಳ ಲೇಖಕರಾದ,

ಎಂ. ಎನ್. ಕಾಮತ್

ಇವರಿ೦ದ ರಚಿತವಾದುದು.

ದ್ವಿತೀಯ ಮುದ್ರಣ

MADHURAVANI PRINTING WORKS
. Mysore.
1918


printed by Mr. HANUMAN at

THE MADHURA VANI PRINTING WORKS

MYSORE


ಪುಸ್ತಕವು ದೊರೆಯುವ ಸ್ಥಳ:-

ಎಂ. ಎಸ್. ರಾವ್ ಕ೦ಪೆಸಿ,
ಪುಸ್ತಕ ವ್ಯಾಪಾರಿಗಳು,
ಅವೆನ್ಯು ರೋಡ್, ಬೆಂಗಳೂರು ಸಿಟಿ.


ಭೂಮಿಕೆ ಸಂಪಾದಿಸಿ

ವಂಶೋಪನ್ಯಾಸ ಸೃಷ್ಟಿಯಲ್ಲಿ ವಿಶೇಷವಾದ ಯಶಸ್ಸನ್ನು ಸಂಪಾದಿಸಿಕೊಂಡಿರುವ, ಬಾಬೂ ತಾರಕನಾಧವಿಶ್ವಾರವರ ಗ್ರಂಥಗಳಲ್ಲಿ ಸ್ವತ್ವಾಧಿಕಾರವನ್ನುಳ್ಳವರಿಂದ ಅನುಮತಿಯನ್ನು ಪಡೆದು ಕೊಂಡು, "ಕಮಲಕುಮಾರಿ"ಯನ್ನು ಅನುವಾದಿಸಿ ಇದೀಗಲೇ ಪ್ರಚುರಗೊಳಿಸಿದುದಾಯ್ತು. ಈ ಗ್ರಂಥದಲ್ಲಿ ಜಹಾಂಗೀರ, ಮಾನಸಿಂಹ ಪ್ರಕೃತಿಗಳ ಗುಣದೋಷಗಳೂ ಪರಸ್ಪರೋದ್ದೇಶ ಸಾಧನೆಗಳ ಯುಕ್ತಿಕುಯುಕ್ತಿಗಳೂ, ಇತಿಹಾಸನಾಯಕರಾದವರ ಯೋಗ್ಯತಾನುಸಾರವಾಗಿಯೇ, ವರ್ಣಿತವಾಗಿವೆ. ಪ್ರಣಯ ಪಿಪಾಸಾತುರರಾದ ಸ್ತ್ರೀಪುರುಷ ಜೀವನವು ಅಗೆಂತು ಕೊನೆಗಾಣಬಹುದೆಂಬುದು ಈ ಪುಸ್ತಕದಲ್ಲಿ ಸೃಷ್ಟಿಕರಿಸಲ್ಪಟ್ಟಿದೆ.

ಗ್ರಂಥವು, ಕಾರ್ಯಬಾಹುಲ್ಯದಿಂದ ಇದಕ್ಕೆ ಮೊದಲಾಗಿಯೇ ಪ್ರಕಟಿಸಲಾರದಾಯ್ತು. ಆದರೂ ಕಾದಂಬರಿಗಳ ಮಾಲೆಯಲ್ಲಿ ಪೋಣಿಸಲ್ಪಡುವ ಅಮೋಘವಾದ ಪುಷ್ಪಗಳಲ್ಲಿ ಇದೊಂದಾಗಿ ಪರಿಗಣಿಸಲ್ಪಟ್ಟುದಕ್ಕೆ, ಆ ಮಾಲೆಯ ಸಂಪಾದಕರಿಗೆ ಕಮಲಕುಮಾರಿಯು ಚಿರ ಕೃತಜ್ಞಳಾಗಿರುವಳು. ಪಾಠಕಮಹಾಶಯರ ಉದಾರಹಸ್ತವು; ಕಮಲಕುಮಾರಿಯನ್ನು ಇದಕ್ಕೆ ಮೊದಲಿನ ಗ್ರಂಥಗಳನ್ನಾದರಿಸಿದಂತೆಯೇ ಪಾಲಿಸುವುದೆಂದು ಭರವಸೆ ಇದೆ.

ರಾಕ್ಷಸ ಜ್ಯೇಷ್ಠ,
ಬಂಟವಾಳ.

M. N. KAMATH.

== ಎರಡನೆಯ ಮುದ್ರಣದ ಪೀಠಿಕೆ ==

ಈ ಗ್ರಂಥವು ಮದರಾಸು ಯನಿವರ್ಸಿಟಿಯವರಿಂದ 1918-19ನೆ ಇಸವಿಯ ಐದನೇ ಫಾರಂಗೆ ಪಠ್ಯಪುಸ್ತಕವಾಗಿ ನಿಯಮಿತವಾದುದರಿಂದ ಎರಡನೆಯ ಮುದ್ರಣಕ್ಕೆ ಅವಕಾಶ ದೊರೆಯಿತು. ಇದಕ್ಕಾಗಿ ಗ್ರ೦ಥಕಾರರೂ, ಪ್ರಚಾರಕರೂ ಮದರಾಸು ಸರ್ಕಾರದವರಿಗೆ ಚಿರಕೃತಜ್ಞರಾಗಿರುತ್ತಾರೆ. ಕಾಲವು ಬಹುವಿಷಮದೆಶೆಯಲ್ಲಿ ಸಿಕ್ಕಿ, ಮಹಾಸಮರಕಾರಣದಿಂದ ಕಾಗದದ ಬೆಲೆಯ: ಪಂಚಗುಣವಾಗಿ ಪರಿವರ್ತಿತವಾದ ಪ್ರಯುಕ್ತ ಪೂರ್ವದ ಬೆಲೆಗಿಂತ ಸ್ವಲ್ಪ ಹೆಚ್ಚಿಸಬೇಕಾಗಿ ಬಂದಿತು. ಪಾಠಕರು ಎಂದಿನಂತೆ ಆದರಿಸಿ ಪ್ರೋತ್ಸಾಹಿಸುವರೆಂದು ನಂಬಿಕೆ.

ಕಾಳಾಯುಕ್ತಿ ಸಂವತ್ಸರ
ಆಷಾಢಮಾಸ

ಪ್ರಕಾಶಕ

ಶ್ರೀ 

ಕಮಲಕುಮಾರಿ
ಒಂದನೆಯ ಪ್ರಕರಣ
ತಾಯಿಯೂ ಮಗಳೂ


ಜ್ಯೇಷ್ಠ ಮಾಸ. ಹಗಲಿನ ಎರಡು ಪ್ರಹರಗಳು ಕಳೆದಿವೆ. ಮಹಾನಗರಿಯಾದ ಡಿಲ್ಲಿಯು ದಿವಾಕರನ ಪ್ರಖರಕಿರಣಗಳಿಂದ ವಿದಗ್ಧಪ್ರಾಯವಾಗಿದೆ. ಮನೆಯಿಂದ ಹೊರಕ್ಕೆ ಕಾಲಿಡಲು ಆರಿಗೂ ಸಾಹಸವಿಲ್ಲ. ರಾಜಪಥವು ಉತ್ತಪ್ತವಾಗಿದೆ; ಮನೆಗಳ ಗೋಡೆಗಳೂ ಉತ್ತಪ್ತವಾಗಿವೆ; ಕ್ಷೀಣಿಸಲಿಲೆಯಾದ ಯಮುನಾ ನದಿಯ ನಿರ್ಮಲೋದಕವೂ ಉತ್ತಪ್ತವಾಗಿದೆ "ಪಾಯಸ' ಕ್ಕಂದು ಮಡಗಿದ್ದ ಅನ್ನಭಾಗವು ಒಣಗುತ್ತಿದೆಯಾದರೂ -ಕಾಗೆಗಳ ಸುಳಿವೇ ತೋರದು, ಅವುಗಳೆಲ್ಲ ವೃಕ್ಷಶಾಖೆಗಳ ಸ್ನಿಗ್ಧಛಾಯೆಯಲ್ಲಿ ಪ್ರಚ್ಛನ್ನಗೊಂಡಿವೆ, ಇಂತಹ ಸಮಯದಲ್ಲಿ ಸೌಧಕಿರೀಟಿನಿಯಾದಾ ರಾಜನಗರಿಯ ಉತ್ತರಪ್ರಾಂತದಲ್ಲಿಯದೊಂದು ಕುಟೀರದ್ವಾರದಲ್ಲಿ, ದೀನೆಯಾದ ಮಲಿನೆಯಾದೊಬ್ಬ ವೃದ್ಧೆಯು ವಿಷಣ್ಣ ಭಾವದಿಂದ ಕುಳಿತುಕೊಂಡಿರುವಳು ಘೋರದಾರಿದ್ರ್ಯದುಶ್ಚಿಂತೆಗಳೇ ಅವಳ ಜತೆಯ ಬಂಧುಗಳು ಕಂಕಾಲಸಾರವಾದಾಕೆಯ ಲಲಾಟದಲ್ಲಿ ವಿಧಾತನು ತನ್ನ ಲೋಹಲೇಖನಿಯಿಂದ ದಾರಿದ್ರ್ಯದ ಭೀಷಣಚಿತ್ರವನ್ನು ಅಂಕಿಸಿರುವನು. ಆಕೆಯ ಜ್ಯೋತಿರ್ಹೀನವಾದ ಚಕ್ಷುಗಳು, ಈ ಜೀವನಪಥದಲ್ಲಿ, ಆಕೆಗೆ ಕೇವಲ ವಿಷಾದಮಯವಾದ ದೃಶ್ಯಗಳನ್ನೇ ಕಾಣಿಸಿರುವುವು, ವೃದ್ಧೆಯು ಸ್ಥಿರದೃಷ್ಟಿಯಿಂದ ಪಥದಕಡೆ ನೋಡುತ್ತ ಅರಆಗಮನವನ್ನೂ ನಿರೀಕ್ಷಿಸಿಕೊಂಡಿದ್ದಳು. ಮಧ್ಯೆಮಧ್ಯೆ ಆಕೆಯ ಹೃದಯಾಂತರ‍್ಯದಿಂದ ಒಂದೆರಡು ಧೀರ್ಘನಿಶ್ವಾಸಗಳೂ ಹೊರಡುತಲಿದ್ದುವು.

ವಿಶ್ವಪತಿಯ ಕಾರ್ಯಗಳೆಲ್ಲವೂ ಅದ್ಭುತವಾದುವು. ಅವನ ದಯೆಮಮತೆಗಳನ್ನು ಕುರಿತು ನಾವೇನನ್ನು ಹೇಳಬಲ್ಲೆವು? ಪ್ರಪಂಚದಲ್ಲಿ ಕೆಲವರು ನಗುವರು; ಮತ್ತೆ ಕೆಲವರು ಅಳುವರು. ಕೆಲವರು ನಗುತ್ತ ಸಂಗಡಲೇ ಕಣ್ಣೀರನ್ನಿಳಿಸುವರು. ಕೆಲವರು ಅತ್ತತ್ತು ಕಡೆಯಲ್ಲಿ ನಕ್ಕುಬಿಡುವುದೂ ಉಂಟು. ಆದರೆ, ನಮ್ಮಲ್ಲಿ ಯಾರೇ ಆಗಲಿ, ಅಳುವನ್ನು ಮೆಚ್ಚುವುದಿಲ್ಲ; ಅನ್ಯರ ಅಳುವನ್ನೂ ಸಹಿಸಿಕೊಳ್ಳುವುದಿಲ್ಲ. ಕಿನ್ತು(ಆದರೆ) ಆವಾಗಲೂ ನಗುತ್ತಲೇ ಇರುವವರಿಗೆ ಮಾತ್ರ ಅನ್ಯರು ಅಳುತಲಿರುವುದೇಕೆಂದು ಅರಿವುದೇ ಇಲ್ಲ.

ಆ ವೃದ್ಧೆಯ ರೋಧನವಾದರೋ, ಸಾಮಾನ್ಯವಾದುದಲ್ಲ. ಹಿಂದೆ ಅವಳ ಸಂಸಾರವು ಸುಖಮಯವಾಗಿಯೇ ಇದ್ದುದು. ಅವಳ ಮನೆಯ ಅಂಗಳವು ಪುತ್ರ ಕನ್ಯೆಯರ ಸುಖದ ಆಟಗಳಿಂದಲೇ ಆವಾಗಲೂ ಸುಶೋಭಿತವಾಗಿಯೇ ಇದ್ದುದು. ತನ್ನ ಪತಿಯ ಮೇಲಣ ಪ್ರೇಮದಿಂದ ಅವಳ ಹೃದಯವು ಸದಾ ತುಂಬಿಕೊಂಡೇ ಇದ್ದಿತು. ಕಮಲೆಯ ಕೃಪೆಯಿಂದ, ದುಃಖವೆಂಬ ಶಬ್ದವೂ ಸಹಾ ಅವಳಿಗೆ ಗೋಚರವಾಗಿದ್ದುದಿಲ್ಲ. ಪರಂತು, ಆಕೆಯ ನಿರ್ಮಲವಾದ ಹೃದಯಾಕಾಶದಲ್ಲಿ ಚಿರದುಃಖದ ಕಾಲಮೇಘವೊಂದು ಅದೆಲ್ಲಿಂದ ಹರಿದುಬಂದುದೋ-ಅರರಿವರು?ಕಮಲೆಯ ಕೃಪೆಯೂ ಕಾಲಾಂತರದಲ್ಲಿ ಕುಂದುತ್ತೆ ಬಂದುದು. ವೃದ್ಧೆಯ ಪುತ್ರಕನ್ನೆಯರು ಅಳಿದು ಹೋದರು. ತನ್ನ ಪ್ರಾಣಾಧಿಕನಾದ ಪತಿಯನ್ನೂ ಅವಳು ಕಳೆದುಕೊಂಡಳು. ಪುತ್ರಕನ್ನೆಯರ ಮಧುರಹಾಸದಿಂದ ಉಜ್ವಲಿತವಾದ ಆಕೆಯ ಗೃಹವು, ಇಂದಿಗೆ ದರಿದ್ರತೆಯಿಂದುಂಟಾದ ತಪ್ತಶ್ವಾಸಗಳಿಂದ ಮಾತ್ರ ತುಂಬಿಕೊಂಡಿದೆ! ಅದುಕಾರಣ ಆಕೆಯು ಇಂದು ಪರ್ಣಕುಠೀರವಾಸಿನಿ; ಆಕೆಗೆ ಆರ ಸಾಹಾಯ್ಯವೂ ಇಲ್ಲ, ಸುಬಲವೂ ಇಲ್ಲ! ಮೊದಲಾದರೆ, ಅವಳ ಆಜ್ಞೆಗಳನ್ನು ಪ್ರತಿಪಾಲನೆಗಯ್ಯಲು ಎಷ್ಟೋ ದಾಸದಾಸೀ ಜನಗಳು ಪುಣ್ಯಾರ್ಥಿಯರೆಂದೆನಿಸಿಕೊಳ್ಳುತಲಿದ್ದರು! ಈಗ ಅವಳಿಗೆ ಒಂದು ಹಿಡಿಯ ತುಂಬ ಉದರಾನ್ನಕ್ಕೂ ಲಾಲಾಯಿತೆಯಾಗಿ ಬಿದ್ದುಕೊಂಡೇ ಇರಬೇಕಾಗಿದೆ. ಆಹಹ! ಇದಕ್ಕಿಂತಲೂ ಹೆಚ್ಚಿನ ದುರವಸ್ಥೆಯೂ ಉಂಟಾಗುವುದಿದೆಯೇ? ವೃದ್ಧೆಗೆ ಇನ್ನು ಕನ್ನೆಯೊಬ್ಬಳೇ ಮಾತ್ರ ಉಳಿದಿರುವಳು. ತನಗೆ ಕಣ್ಣುಗಳು ಕಾಣವು; ನಡೆಯಲು ಬರಲಿಲ್ಲ; - ಬಾಲಿಕೆಯು ಬೇಡಿ ತರುವ ಭಿಕ್ಷಾ ನ್ನವೇ ಅವಳಿಗೆ ಅದೊಂದೇ ಜೀವನೋಪಾಯ, ಇನ್ನೂ ಕಷ್ಟಗಳು ಒದಹಿ ಬರುವುವೋ ಏನೋ?

ಆದರೆ ತನಗೊಂದು ಪುತ್ರಿ ರತ್ನವು ಇನ್ನೂ ಇದೆಯೆಂಬುದೇ ಅವಳ ಹೃದಯಕ್ಕೆ ಯಥೇಷ್ಟವಾದುದಾಯ್ತು ಈಶ್ವರನಿಂದ ತಾನು ಈ ವಿಧದಲ್ಲಿ ಅನುಗ್ರಹೀತೆಯಾಗಿಹೆನೆಂಬುದೇ ಅವಳಿಗೆ ಅನಂದಕರವಾದುದು. ಕಿನ್ತು ಆ ಬಾಲಿಕೆಯು ಇಂತಹ ದಾರುಣವಾದ ಬಿಸಿಲಿನಲ್ಲಿ ಅವಕಡೆಯಲ್ಲಿ ಸುತ್ತುತಲಿರುವಳೋ-ಎಲ್ಲಿ ಭಿಕ್ಷೆಯನ್ನೆತ್ತುವಳೋ ಅದು ಆರಿಗೆ ಗೊತ್ತಿದೆ ಅಥವಾ ಅವಳು ಎಲ್ಲಿ ಮೂರ್ಛೆಗೊಂಡಿರುವಳೋ ಪಥದಲ್ಲಿ ಬಿದ್ದಿರುತ್ತೆ ಪ್ರಾಣವನ್ನು ಕಳೆದುಕೊಂಡು ಇರುವಳೋ? ಚಿಃ! ಇದೆಂತಹ ದುಶ್ಚಿಂತೆ! ವೃದ್ಧೆಯ ಎರಡೂ ಕಣ್ಗಳಿಂದ ದರದರನೆ ಅಶ್ರುಪಾತವುಂಟಾಗಲಾರಂಭಿಸಿತು.

ಕ್ರಮೇಣ ಅವೇ ಕಣ್ಣುಗಳು ಉಜ್ವಲತೆಯನಾಂತುವು ಅದೇಕೆ? ದ್ವಾದಶವರ್ಷೀಯೆಯಾದೊಬ್ಬ ಬಾಲಕಿಯು ಅಷ್ಟರಲ್ಲಿ ಆ ದ್ವಾರದ ಬಳಿ ಉಪಸ್ಥಿತೆಯಾದಳು. ಆಗಲಾ ಅಂಧಕಾರದ ಕುಟೀರದಲ್ಲಿ ಆಕಸ್ಮಿಕವಾಗಿ ಜ್ಯೋತಿರ್ಮಯಿಯಾದ ಸೌದಾಮಿನಿಯು ವಿಕಾಸಗೊಂಡಂತಾದುದು !

ಅಹದು ಇವಳೇ ಆ ಬಾಲಿಕೆ ! ಚಿಂದಿಚಿಂದಿಯಾದ ಬಟ್ಟೆ ಬರೆಗಳು; ಅಂಗಾಂಗಳಲ್ಲೆಲ್ಲ ದೂಳು ; ತೀಕ್ಷ್ಣವಾದ ಕಿರಣಗಳಿಂದ ಕೆಂಪೇರಿದ ಮುಖಮಂಡಲ; ಲಲಾಟದಮೇಲೆ ಬಿಂದ ಬಿಂದುವಾಗಿ ಹೊಂದಿರುವ ಸ್ವೇದಮಾಲೆ ವಿಶುಷ್ಕವಾದ ವದನ,- ಇಂತಹಾ ಹೀನಾವಸ್ಥೆಯಲ್ಲೂ ಅವಳ ಸೌಂದರ್ಯವು ಮಾತ್ರ ಒಂದೇ ಒಂದು ಬಿಂದುವಿನ ಮಟ್ಟಿಗೆ ಕುಂದಿದುದಿಲ್ಲ. ಅದೇ ದಿರ್ಫುನಯನಳು: ವಕ್ರವಾದ ಸೂಕ್ಷ್ಮ ಭ್ರೂಯುಗಲ; ಚಂಪಕಾಕಲಿಕೆಯಂತಹ ನಾಸಿಕ; ಫುಟನಾಭಂಗಿಯನುಳ್ಳ ಲಲಾಟ ; ಸ್ಫುರಿತಮನೋಮುಗ್ಧಕರವಾದ ಗಂಡಸ್ಥಲ ! ಅಹ ! ಸೃಷ್ಟಿಕರ್ತನು ಆಪಾರ ಅಧ್ಯವಸಾಯದಿಂದ ತನ್ನ ಶಿಲ್ಪನೈಪುಣ್ಯವನ್ನು ಇವಳಲ್ಲಿ ಪ್ರಕಾಶಗೊಳಿಸಿರುವನು, ಆದರೆ ಈ ಸ್ವರ್ಣಕಮಲವು ಇಂತು ದೂಳಿನಲ್ಲಿ ಬಿದ್ದುಕೊಂಡಿರುವುದದೇತಕ್ಕೂ? ಅಭಗಿನಿಯಾದಿವಳಿಗೆ ಅಂತಹ ಸೌಂದರ್ಯವೇಕೆಯೊ?

ವೃದ್ಧೆಯು ಬಾಲೆಯನ್ನು ಕಂಡೊಡನೆಯೆ-'ಕಮಲೆ, ಬಂದೆಯಮ್ಮಾ?!” ಎಂದು ಉಲ್ಲಾಸಭರದಿಂದ ಅಂದಳು ಅಹುದು; ಈ ಬಾಲಿಕೆ ಯ ಹೆಸರೇ ಕಮಲೆ,-ಕಮಲ ಕುಮಾರಿ. ಅನಂತರ ಮಗಳನ್ನು ಚುಂಬಿಸಿ ಅವಳ ತಲೆಗೂದಲ್ಗಳನ್ನು ತನ್ನ ಅಂಗೈಯಿಂದ ಸವರಿ-“ಅಮ್ಮ ನಿನ್ನ ಯಾತನೆಗಳನ್ನು ನಾನಿನ್ನೆಷ್ಟು ಕಾಲ ಕಾಣಬೇಕಾಗಿರುವುದೋ!" ಎಂದು ನಿಟ್ಟುಸಿರನ್ನಿಟ್ಟಳು.

ಕಮಲೆ:- ಯಾತನೆ! ಅದಾವುದು ? ನನಗೆ ಅಂತಹುದಾವುದೂ ಬೋಧೆಯಾಗುವುದಿಲ್ಲ.

ವೃದ್ಧೆಯು ಕಣ್ಣೀರನ್ನೊರೆಸಿಕೊಂಡಳು ಮತ್ತು-"ನೀನು ಇಂತು ಭಿಕ್ಷೆಯನ್ನೆತ್ತಿ ಉದರಭರಣವನ್ನು ಮಾಡಿಕೊಳ್ಳಬೇಕಾಗಿ ಬರುವುದೆಂಬುದನ್ನು ನಾನು ಸ್ವಪ್ನೇಪಿ ತಿಳಿದಿರಲಿಲ್ಲ!" ಎಂದಳು. ಒಡನೆಯೆ ಪುನಃ ಅತ್ತುಬಿಟ್ಟಳು.

ಕಮಲೆ-ಅಳುವುದೇನಮ್ಮ? ನಿನ್ನ ಕಣ್ಣುಗಳಿಂದ ನೀರಿಳಿವುದೆಂದರೆ ನನ್ನ ಹೃದಯದಲ್ಲುಂಟಾಗುವ ಕಳವಳವ್ಯಥೆಯು, ಮತ್ತಾವ ಪರಿಯಿಂದಲೂ ನನ್ನಲ್ಲುಂಟಾಗುವುದಿಲ್ಲ, ಅಳಬಾರದಮ್ಮ!

ವೃದ್ಧೆ:-ಇಲ್ಲ ; ಅಳುವುದಿಲ್ಲ

ಕಮಲೆ:-ನೀನು ಇನ್ನೂ ಆಹಾರವನ್ನುಂಡುದಿಲ್ಲವೇ ?

ವೃದ್ಧೆ:-ನಿನ್ನೊಡನೆಯೆ ಅಲ್ಲದೆ, ನಾನು ಉಣ್ಣಲಾಪನೆ ?

ಕಮಲೆ:-ಚಿಃ ! ನಾನು ನಡೆದ ಬರುತ್ತ ಏನನ್ನಾದರೂ ತಿಂದಲ್ಲದೆ ಇತ್ತ ಬರುವುದಿಲ್ಲ.

ವೃದ್ಧೆ:-ಇದೂ ಅಹುದೆ?

ಕಮಲೆ:-ಅಹುದು ಆದುದರಿಂದ ನೀನು ಅನುನಿತ್ಯವೂ ನನಗೆ ಮೊದಲಾಗಿಯೆ ಅನ್ನವನ್ನುಂಡರಾಗದೆ?

ವೃದ್ಧೆ:-ಇಂದಿಗೆ ಇರಲಿ ನೀನು ಮಿಂದು ಬಾ ಕೂಡೆ ನಾವಿಬ್ಬರೂ ಉಣ್ಣುವ.

ಕಮಲೆಯು ಇದಕ್ಕೆ ಮರುಮಾತನಾಡಲಾರದೆ ಹೋದಳು. ಅವಳು ಬೆವತುಹೋದಳು. ಅವಳ ತುಟಿಗಳೊಣಗಿದವು.

ವೃದ್ಧೆ:-ಇದೇಕ ಸುಮ್ಮನಾದೆ ? ಇಂದು ಭಿಕ್ಷೆಯು ದೊರೆತುದಿಲ್ಲವೆ?

ಕಮಲೆ:- ಒಂದು ಹಿಡಿಯತುಂಬ ಅಕ್ಕಿಕಾಳು ದೊರಕಿದೆಯಷ್ಟೆ !

ವೃದ್ಧೆಯು ಅಳಲು ತೊಡಗಿದಳು,-“ನಿನ್ನ ಹಣೆಯಲ್ಲಿ ಇಷ್ಟು ಬರೆದಿದ್ದಿತೆ?

ಕಮಲೆ! ನೀನಾದರೋ ನನ್ನ ಎಳೆಕೂಸು ನೀನು ಬೇಡಿ ಬೇಡಿ ತಂದುದನ್ನು ನಿನ್ನನ್ನೇ ಪಾಲಿಸಬೇಕಾಗಿದ್ದ ನಾನು ಉಣಬೇಕಾಗಿ ಬಂದಿತೆ" ಎಂದುಕೊಂಡಳು.

ಕಮಲೆ; -ಅಷ್ಟು ನನಗೆ ಸಾಧ್ಯವಾದುದೆಲ್ಲಿ? ನಡೆದು ನಡೆದು ನನ್ನ ಕದಗಳು ಗಾಯವೊಡೆದಿವೆ. ಆದರೂ ಹೊಟ್ಟೆಯ ತುಂಬ ಅನ್ನಕ್ಕೂ ಗತಿದೋರದಾದುದು.

ನಿನ್ನ ಈ ಎರಡೇ ಎಲವುಗಳು ಸರಿಯಾಗಿ ಉಂಡಿರದೆ, ಇನ್ನಷ್ಟು ದಿನ ಬದುಕಿ ಕೊಂಡಿರಲಾಪುವು.

ವೃದ್ಧೆ-ಅಷ್ಟನ್ನವು ನನಗೆ ಹೆಚ್ಚೇ ಸರಿ, ನಾನೇನು ಬಲಿಯನ್ನು ತಿಂಬಾಕೆಯೆ?

ಕಮಲೆ-ನಾನಾದರೆ ಪುನಃ ಭಿಕ್ಷೆಯನ್ನೆತ್ತಿಕೊಂಡು, ಮತ್ತೆ ಉಣ್ಣುವೆನು.

ವೃದ್ಧೆ-ಈಗತಾನೆ ಆ ಕಾಳುಗಳನ್ನು ಬೇಯಿಸಿ, ಅಡುಗೆಮಾಡುವೆನು, ನೀನೊಮ್ಮೆ ಬಾಯ್ತುಂಬ ಉಂಡು ಆ ಮೇಲೆ ಮರುಳಿ ಭಿಕ್ಷೆಗೆಂದು ತೆರಳ ಬಹುದು,

ಕಮೆಲೆ-ಅದಾಗದು

ವೃದ್ಧೆ-ಹಾಗಿದ್ದರೆ, ನಾವಿಬ್ಬರೂ ಇಷ್ಟನ್ನ ಊಣ್ಣುವ.

ಈ ಸಂಭಾಷಣೆಯು ಇಲ್ಲಿಗೆ ಮುಗಿದ ಮೇಲೆ, ಆ ಕೆಲವೇ ಕಾಳುಗಳನ್ನು ಬೇಯಿಸಿದುದಾಯ್ತು. ಕಮಲೆಯು ಸ್ನಾನವನ್ನು ಮುಗಿಸಿಕೊಂಡಳು. ಆಕೆಗಿರುವುದು ಆದೊಂದೇ ಭಿನ್ನವಸ್ತ್ರ ; ಅದನ್ನೇ ಬಿಸಿಲಿನಲ್ಲಿಯೊಣಗಿಸಿಕೊಂಡು, ಮರಳಿ ತಾಯಿಯಿದ್ದೆಡೆಗೆ ಬಂದಳು.

ಕಮಲೆಯ ಮನಸ್ತುಷ್ಟಿಗೆಂದು ಮಾತ್ರ ವೃದ್ಧೆಯು ಊಟಕ್ಕೆ ಕುಳಿತುಕೊಂಡಿದುದಲ್ಲದೆ-ಆಹಾರವು ಅವಳ ಗಂಟಲನ್ನು ದಾಟಿದುದಿಲ್ಲ. ತಾನೇಕೆ ಮಾತೆಯ ಜತೆಯಲ್ಲಿ ಊಟಕ್ಕೆ ಕುಳಿತು ಕೊಂಡನೆಂದು ಕಮಲೆಯು ವ್ಯಥೆಪಟ್ಟಳು, ಹೇಗೆಯೋ ಭೋಜನವು ಮುಗಿದಿತು. ________________

ಕಾದಂಬರೀಸಂಗ್ರಹ vn - - M M vvvvv VTV9 V VVVVVVVVVVVVVVVVVVVVVVVVVVV ಕುಳy u ಆಕಾರಾಂತ್ಯದಲ್ಲಿ ಕಲಿಯು, ಆ ಅಸಹನೀಯ ಸಖ್ಯಾತವದಲ್ಲಿ ಹುರಳಿ ಭಿಕ್ಷೆಗೆಂದು ಹೊರಟಳು. ಎರೆಬುಲಿಕೆಯ ಅಚ್ಚು ದುಃಖವನ್ನು ಕಣ್ಣು ಕಂಡಾ ಭಗವಂತನಲ್ಲಿ ಇನ್ನೂ ದಯೆಯುಂಟಾಗಲಿಲ್ಲ ವದೇಕೆ? ಎರಡನೆಯ ಪ್ರಕರಣ. ವಿದ್ಯುಲ್ಲತೆ. ಅಭಾಗಿಯದಾ ಕಪುಲಕುಮಾರಿಯ ಕಂಪಿನಿಯನ್ನು ಸುರಿಸುತ್ತ, ಭಿಕ್ಷಾಟನೆಗೆ ಮುನ್ನಕದಳು. ಭಗವಂತನ ಶೀಲಿಯ ರಹಸ್ಯವನ್ನು ಭೇದಿಸಿ ಅರಿದವರಿದಾರು? ಬಾಲಕ ಬಾಲಿಕರಂದಿಲ್ಲ -ಎಲ್ಲರೂ ಆತನ ಅವಿಶ್ರಾಂತ ನಿಯತಿಚಕ್ರದಲ್ಲಿ ಸದಾ ಪ್ರದಕ್ಷಿಣೆ ಮಾಡುತ್ತಾ ಇದಾರೆ. ಈಗ ತಾನೆ ಅರುಳಿದ ಬದ್ರವನ್ನು ಕಂಡರೆ ನಮ್ಮಲ್ಲುಂಟಾಗುವ ದುಃಖವು, ಬೇಂದ್ರೆ hದ ಮಲ್ಲಿಗೆಯನ್ನು ಕಂಡರೆ ಉಂಟಾಗುವುದಿಲ್ಲ. ಉದಾಕ್ಷೇತ್ರದಲ್ಲಿ ಭಾರಿ ಜಾತವಿದೆಯಂತ-ಅದೇತಕ್ಕೆ? ಅದು ಬಾಡುವುದಿಲ್ಲಂದೇ ಸ್ವರ್ಗದಲ್ಲಿ ರಿ, ಏನು ? ಜಗದೀಶನೆ, ನಿನ್ನ ತುಲಾದಂಡಕ್ಕೆ ಧನ್ಯವಾದಗಳcಲಿ ! ನಿನ್ನ ನ್ಯಾಯ ಪರತೆಯು ಧನ್ಯವೇ ಆರರಿ: -ನಿನ್ನ ವಿಚಾರವೇನೆಂಬುದಂತೂ ನವ ಗ ತಿಳಿದು ಬರುವುದಿಲ್ಲ, ವ ಲೆಯು ಭಿಕ್ಷಾಟನೆ ಮಾಡುತಲಿದ್ದಾಳೆ ಎಲ್ಲಿ ? ನಾಲ್ಕು ಮಂದಿ ಗಳು ಸೇರಿರುವ ಕಡೆಯಲ್ಲಿ ಅವಳ ಬಾಯಿಯಿಂದ ಒಂದು ಮಾತ್ರ ಹೊರ ದರು. ಅವಳು ಅಸ್ತ್ರ ಕಗ್ಗತ್ತಲ ಅರಳು, ಅಂತಹರ ನಡುವೆ ತನ್ನ ರಖರ ಅವ ವೃತ್ತಾಂತವನ್ನೂ ಹೇಳಲು, ಅವಳಿಗೆ ಒರುವುದಿಲ್ಲ, ಬಂಟ ಯಾರಾದರೂ ಗರತರ ಮಾತ್ರ, ಅಥವಾ ರಮd ಮ೦ರಲದಲ್ಲಿ ಮಾತ್ರ. ಅವಳು ಯಾಚಿಸುವುದಿದ್ದಿತು, ತನಗೆ ಸಾಕಾಗಿರುವು ದೊರೆತರೆಂದರೆ ಅವಳು ಸಂತುಷ್ಟೆಯಾಗುವಳು ಇಂದು ಅವಳಿಗೆ ಅರ್ಧಾಹಾರ ; ದೊರ ತುದುದು ಕಡಿಮೆ. ಇ೦ತಹ ದಿನಗಳು ಕಲವೇ ಆಗಿರಲಿಲ್ಲ. ಕಪುಲೆಯು ಇಂತು ತನ್ನ ಭಿಕ್ಷಾಲವಾದವೆಗಳನ್ನು ಕಯ್ಯಲ್ಲಿ ಹಿಡಿದ, ದುತಪದದಿಂದ ಕುಟೀರಾಭಿಮುಖವಾಗಿ ಮುನ್ನಡೆಯುತ್ತಿರು ________________

M wwwwwwwwwwwwwwwwwwwwwwwwwwwwww w ಮಗ ಒಬ್ಬ ಮುದುಕಿಯು ಅವಳ ಕಡೆಗೆ ಬರುತಲಿದ್ದಳು. ಆಕೆಯ ಕಯ್ಯಲ್ಲೊಂದು ಊರುಗಳು; ಶುಶಿನದ ಉರುವ; ಒಂದರದು ಹಿತ್ತಾಳೆಯ ತೊರವಗಳು; ಕತ್ರದ ಅಂಗವnr; ಕಳರd ಕಂದಗೆ; dodಹರನ್ನು ಕಂಡರೆ ಅರಿಗೆ ಹಾಸ ಭೀತಿಗೊರದು? ಮುದುಕಿಯಾದರೂ ಕವ.ಲೆಯನ್ನು ತನ್ನ ಎಡಗೈಯ್ಯ ಸನ್ನೆಯಿಂದಲೇ ಸಮೀಪಕ್ಕೆ ಕರೆದುಕೊ೦ ಕಳು, ಅದರ ಕವಲೆಯ ಕಾಲುಗಳು ಮುಂದರಿಯಲ್ಲ, ವಬದುಕಿ-ನಿನ್ನ ಹಸರೀನೆ ? ಕಮಲ-ಕಮ ಕುಮಾರಿ ಮುದುಕಿ-ನೀನೆಲ್ಲಿಗೆ ಹೊರಟರುವಿ ? ಕವಿ-ಭಿಕ್ಷಾಟನೆಗೆ, ವರಕಿ-ನಿನ್ನಂತಹ ಚೆಲುವ ಭಿಕ್ಷಾಟನೆಗೆ ಹೋಗಬೇಕು hದಿತು ? ಕನ ಲೆ-ಊಟಕ್ಕೆ ಬೇರೆ ಗತಿಯಿಲ್ಲ. ಮುದಕಿ-ನಿನಗೆ ಇನ್ನಾರು ಇರುವರು ? ಕವ ಲೆ-ಒಬ್ಬ ಮುದಿ ಅಮ್ಮ ಮಾತ್ರ ಮುರುಕಿ-ನಿನಗೆ ವಿವಾಹವಾಗಿಲ್ಲವೆ? ಕಮಲೆ -ಇಲ್ಲ. ಮಮಕಿ -ವಿವಾಹ ಮಾಡಿಕೊಳ್ಳಲು ಇಚ್ಛ ಬಿದಿಯ ? ವಿರಕತ್ರರ ಮುರುಕಿ-ನಾನು ನಿನ್ನನ್ನು ಶ್ರೀಮಂತರಲ್ಲಿಗೆ ಕೂರಿಸಿ ವಿವಾಹ ಮಾಡಿಸುವೆನು ಆಗ ನೀನು ಎಷ್ಟೋ ಅಲಂಕಾರವನ್ನು ಕೊಟ್ಟು ಕಳ್ಳ ಹುದು, ಕಮಲ-ಇದೆಲ್ಲವೂ ನನಗೆ ತಿಳಿಯದು ಅವನೊಡನೆ ವಿಚ7 pಸ ಬೇಕು, ಮುದುಕಿ- ಅವಳೊಡನೆ ನಾನು ಬೇರೆ ವಿಚಾರಕ್ಕೆಂದು ಹೋಗ ಲಾರಿ! ನಿನ್ನ ಅಭಿಪ್ರಾಯವದೇನೆಂದು ಅರುಹಿಸು, ________________

ಕಾದಂಬರೀಸಂಗ್ರಹ PM # # u U V ud Y Y Y Y Y /\\ \ \/ \d Y\/\/v k 11YYYYYYYYYYYYYYYYYYYYYYYYYYYuvyYJwvw ಕವನ-ನಾನು ಏನನ್ನೂ ಅರಿಯ. ಮುದಕಿ-ನಿಮ್ಮ ಜಾತಿಯಾವುದು ? ಕಮಲ-ನಾವು ರಾಜಪುತ್ರರು, ಮುದುಕಿ-ಅದೂ ಒಳ್ಳತಾದುದಾಯ್ತು. ಒಂದು ಕಸವಿದೆ ಕಮಲ-ಅದೇನು ಮುದುಕಿ-ನನ್ನೊಡನೆ ನೀನು ಬಂದು ನಮ್ಮ ಮನೆಯನ್ನು ಕಂಡು ತರಳು, ನಾಳ ನಿಮ್ಮಮ್ಮನoನ ವಿಚಾರಿಸಿ ಅವಳ ಅಭಿನಯವನ್ನು ನನಗೆ ತಿಳಿಸು, ಆಗರೆ ? ಹೇಗೆ-ರಾಜನ ಮನೆಯಲ್ಲಿ ನಿನಗೆ ವಿವಾಹವನ್ನು ಮಾಡಿಸಿರುವನು ಕಮಲೆ-ಇದೆಲ್ಲವನ್ನೂ ನೀನೇ ಅಮ್ಮನೊಡನೆ ಈ೬೪ಕೊಳ್ಳಲಾರೆ? ಮುದುಕಿ -ನಾನು ಮುದುಕಿ; ನನ್ನಿಂದ ಅಷ್ಟು ದೂರಕ್ಕೆ ನಡೆಯ ಲಾಗುವುದೆ? ಬಾ, ನಮ್ಮಲ್ಲಿಗೆ ಬಾ. ಹೊತ್ತು ಇಳಿಯುತ್ತ ಒಂದುದ , ಸುರಿವ ಕತ್ತಲಲ್ಲಿ ಮುಂದೆ ಹೋಗುವುದೆ? ಅಥವಾ ವೃದ್ದೆಯ ಜತಯಲ್ಲಿ ಇರುವುದೆ? ವೃದ್ದೆಯ: ತೋ ತನ್ನನ್ನು ಅರಸಿನಲ್ಲಿಗೆ ವಿವಾಹಮಾಡಿಕೊಡುವಳcತ | ಬಾಲಿಕಗೆ ಈ ಆಸೆ ಯಿಂದ ದಿಮಯುಂಟಾಯು ಆದರೂ " ನಾಳೆ ಅವಹೊತ್ತಿಗೆ ಸರಿ ಯಾಗಿ ಬರಲಿ ? ” ಎಂದಳು. ವೃದ್ದೆ - ಅದನ್ನು ಹೇಗೆತಾನೆ ಕೇಳಿರಿ ? ಕಮಲ-ಅದೆಷ್ಟು ದೂರಕ್ಕೆ ನಡೆಯಬೇಕಾಗಿದೆ? ತೃತ್ವ-ಇದೇ ಬೈಲಿನ ಆಚೆ. ಕಮಲ-ಮರಳುವಾಗ ರಾತ್ರಿಯಾಯ್ತಿಂದರೆ ? ವೃದ್ಧೆ-ಅದಕ್ಕೆ ಭ ಭುವೆ? ಛೇ, ನನ್ನ ಬಾಳಿಕೆಯನ್ನು ನಿನ್ನ ಜತ ಯಲ್ಲಿ ನಿನ್ನನ್ನು ಮುಟ್ಟಿಸಿ ಒರಳು ಕಳುಹುವೆನು, ಕಮಲಿಯು ಇನ್ನು ವೃದ್ದರೊಡನೆ ಮುನ್ನರಯಲು ಸಮ್ಮತಿಸಿದಳು. ೪ ಧಿ -$#@$ ________________

ತುಮರಿ - - - - YYYYYYY #14 4 1 ... 91419Y YYYYYYY 5UYYA YUVA YS- 1 / 4 yyyyu ? ಮೂರನೆಯ ಪರಿಚ್ಛೇದ. HINA A $ielk{" i d " - (ಮುದುಕಿಯ ಮನೆ) , ಮಲೆಯು ಮುದುಕಿರು ಮನಗೆ ಮುಟ್ಟುವಾಗ ಹಗಲು ಕಳೆದಿದ್ದಿತು, ಆ ಮನೆಯು ಅದೊಂದು ಸನ್ನು ನಿರ್ಜನಸ್ತಾನದಲ್ಲಿದ್ದಿತು. ಆಗ ಜನಗಳ ಸಂಚಾರ ವಿರಲಿಲ್ಲ. ವೃದ್ದೆಯು ತನ್ನ ಸೀರೆಯ ಸೆರಗಿಗೆ ಕಟ್ಟಿಕೊಂಡಿದ್ದ ಬೀಗರ ಕಯ್ಯಂದ ಬಾಗಿಲ ಬೀಗವನ್ನು ತರೆದಳು, ಆ ಮನೆಯಲ್ಲಿ ಮಾತು ಕೋಣೆಗಳು, ವೃದ್ಧ ಯು ಒಂದು ಚಿಕ್ಕ ತುನೆಯನ್ನು ತಂದು ಕಮಲಕುಮಾರಿ ದೆ.ನ್ನು ಅದರಲ್ಲಿ ಪ್ರವೇಶಿಸಲು ಹೇಳಿದಳು. ಕನಳ-ಈ ಮನೆಯಲ್ಲಿ ಅರೂ ಕಾಣುವುದಿಲ್ಲವಲ್ಲ ? ವೃದ್ಧೆ-ಯಾರಿರಬೇಕು ? ಹೇಳು ? ಕಮಲ-ನಿನ್ನ ಮಗಳು, ವೃದ್ದ-ಅವಳು ಅಷ್ಟರಲ್ಲೇ ಎಂದು ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗುವಳು. ಭಯಬೀಳ? ಎನಲು-ಕಮಲರು ಕಗಳಿಂದ ನೀರು ಸುರಿಯಿಸುತ್ತಾ, " ನಾನು ಅಲ್ಲಿ ಕಲಾರೆ, ನನ್ನ ತಾಯಿಯು ಹಗಲಲ್ಲವೂ ಉಪವಾಸದಿಂದಿರುವಳು ” ನಾನು ಹೊರಡುವನು ಎಂದಳು ಅದಕ್ಕ-ವೃದ್ಧಿ ಯು ಸ್ಪಲ್ಪ ವಿಶ್ರಮಿಸಿ, ನನ್ನ ಪುಗಳು ಬೇಗ ಬರುಗಳಂದು ಅವಳನ್ನು ನಿರ್ಬಂಧಿಸಲು, ಬಾಲಿಕಯು ಅಲ್ಲಿಯೇ ಉಳಿದುಕೊಳ್ಳಬೇಕಾಗಿ ಬಂದಿತು. ಆದರೆ ರಾತ್ರಿಯ ಹೊತ್ತು ಆಶ್ವಲಿಯಲ್ಲಿ ಅನ್ಯರ ಮನೆಯಲ್ಲಿ ಇರಬಾರದೆಂದೂ ತನ್ನ ಕಯ್ಯಲ್ಲಿರುವ ಹಿಟ್ಟಿನ ಗಂಟ ನ್ನು ಕಾಯಿಗೆ ಕೊಟ್ಟು ಅವಳ ಹಸಿವನ್ನಣಗಿಸಬೇಕೆಂದೂ ಯೋಚಿಸಿ ಕವಲಯ) ದುಶರಿಂದ ನಾನು ಕಂಡಿತವಾಗಿ ಹೊರಬೇಕಂದು ನುಡಿದಳು, ಆಗ ಹೃದ್ಧರು ಮನೆಯಲ್ಲಿ ಹಾಸಿದ್ದೊಂದು ಭಾಷೆಯನ್ನು ಸುತ್ತಿ ಅ5T ಡಿಯಲ್ಲಿ ಇದ್ದ ಮಣ್ಣನ್ನು ಅಗೆಯಲು ಬಂತು ಹಲಗೆಯು ಕಂಡು ________________

ಕಾದಂಬbಸಂಗ್ರಹ •vvu /L 18FV /\ \\ € 144P, 1 1vvvvvvvvvvvvvvvvvvvvvvvvvvvvvvvvvvvvvvvv ಎಂದಿತು, ಅದನ್ನು ನೆಲಮಾಳಿಗೆಯೊಂದು ಕಂಡು ಬಂದಿತು ಮುದು ಕಿಯು ಒಂದು ದೀಪವನ್ನು ಹತ್ತಿಸಿ ಮತ್ತೊಂದು ದೀಪವನ್ನು ಕವಲೆದು * ತೆಗೆಯಿಸಿಕೊಂಡು ನೆಲಮಾಳಿಗೆಗೆ ಇಳಿದಳು. ಅಂದು ಕಿರುಮನ ಯಿದ್ದಿತು. ಬೆಳಕನ್ನು ಕಂಡೊಡನೆ ಎಷ್ಮೆ ಇಲಿಗಳು ದಿಕ್ಕು ಕಟ್ಟವು. ಈ ಗಲಭೆಯಿಂದ ವೃದ್ದೆಯ ಕಲ್ಲಿದ್ದ ದೀಪವು ಆರಿಹೋಯಿತು. ಬಾಲಿಕಯು ಬೆದರಿ ನೀನಲ್ಲಿ ರುವೆಯೆಂದು ಕೂಗಿದಳು. - ಅವ ಉತ್ತರವೂ ಕೇಳಿಸಲಿಲ್ಲ ವೃದ್ದೆಯು ಮೇಲಕ್ಕೆ ಹತ್ತಿ ಮೇಲಿನ ಹಗೆಯನ್ನು ಮುಚ್ಚಿ ಬಿಟ್ಟಂತ ಸದ್ದಾಯಿತು. ಕಮಲೆಯು ತನ್ನ ಕದ್ದು ೪೦ದ ವೃದ್ದೆಯನ್ನು ಹುಡುಕಿದಳು, ಯಾರೂ ಇರಲಿಲ್ಲ ಆದರೆ ಆರೋ ತನ್ನ ಕೈಯನ್ನು ತಟ್ಟಿದಂತಾಯ್ತು. ಬಾಲಿ #c ) ಹೃದಯದಲ್ಲಿ ಪಿಶಾಚ ಛ ಮವು ಉದಯಿಸಿತು ಕಮಲಿಯು ಮತ್ತಷ್ಟು ಕಷ್ಟದಿಂದ ಏನನ್ನು ಹತ್ತಿ ನೆಲಕ್ಕೆ ಹೋದಳು. ತಲೆಗೆ ಹಲಗೆಯ ತಗಲಿತು. ಕರುಳಿಂದ ಅದನ್ನು ಎತವೆ ಪ್ರಯತ್ನ ಮಾಡಿದಳು ಆದರದು ಸಾಧ್ಯವಾಗಲಿಲ್ಲ. ಆಗ ಕಮಲೆಗೆ ತಾನು ವೃದ್ದೆಯ ಕಲೆ ಕಿರುದು ತನ್ನ ದುರ್ಭಾಗ್ಯವೆಂದು ತಿಳಿದುಬಂದಿತು. " ಇವರು ದಶಗಳಾಗಿರಬಹುದು, ಆದರೆ ನನ್ನಲ್ಲಿ ಒಡವೆ ವಸ್ತುಗಳಾವುವೂ ಕಾಣುವುದಿಲ್ಲ. ತನ್ನನ್ನು #ರಿದು ಕೊಂಡು ಬಂದ ಕಾರಣವೇನಿರಬಹುದು ? ಅಥವಾ ಇರು ಭೂತಗಳ ಮನೆಯಾಟ ವೃದ್ಧ ಯು ಪಿಶಾಚಿಸಿಯಾಗಿಯೂ ಇರಬಹುದು ನನ್ನ ಕೊರಳನ್ನು ಮುರಿದು ಈ ಭೂತಗಳು ರಕ್ಶಾನವ, ಮಾಡುವಂತೆ ತೋರುತ್ತೆ. ನಾನು ಮಡಿದರೆ ಅದಕ್ಕಾಗಿ ಚಿಂತಿಸೆನು. ಆದರೆ ಅವನು ಆಹಾರದೊರಯರೆ ಸಾಯುವಳು ಒಂದು ಆಗ ನನಗಾಗಿ ಶೋಕ; ಮತ್ತೊಂದು ಕಡೆ ಉದರಾನ್ನ ಲೋಪ ಅಮ್ಮಾ ! ನಿನ್ನ ಕಪಾಳದಲ್ಲಿ ಭಗವಂತನ ಅಮ್ಮ ಕಷ್ಟಗಳನ್ನೂ ಒರೆದಿದ್ದನೆ? ಎಂದು ಗಳ ಗಳನೆ ಅಳುತ್ತ ಕುಳಿತಿದ್ದಳು, ಮೇಲಕ್ಕೆ ಬಂದ ವೃದ್ಧ ಯು ಪುನಃ ದೀಪವನ್ನು ಹತ್ತಿಸಿ ಗೃಹ ಕಾರ ನಿರತಳಾದಳು, ಅಷ್ಟೆಲ್ಲೇ ಪಕಾಕಾರರಿಸಿದ ನಾಲ್ಕು ಜನಗಳು ________________

ಇವಲಳಾರಿ הק ೪ ಅಲ್ಲಿಗೆ ಬಂದರು. ಅವರಲ್ಲಿ ಯೋನು -" ಏನಾಯ್ತಲೆ, ಮುದುಕಿ? ಎಂದು ಕೇಳಿದನು. ವೃದ್ಧೆ-ಇನ್ನಾಗುವುದೇನಿದೆ ? ಅವಳನ್ನು ಉದ್ಯಾನವನದಲ್ಲಿ ನಾನು ಕಾಣಲೇ ಇಲ್ಲ, ವ್ಯಕ್ತಿ ಕಾಣಲಿಲ್ಲ ಎಂದರೆ ನಾವು ಈಳನು, ವೃದ್ಧೆ-ಏನು ಮಾಡುವೆ? ವ್ಯಕ್ತಿ-ಅದಂತಿರಲಿ, ನೀನು ಐವತ್ತು ರೂಪಾಯಿಗಳನ್ನು ಗರದ ಅವಳನ್ನು ಬಿಟ್ಟು ಕೊಡು, ವೃದ್ದೆ ನನಗೆ ಬೇಡ, ನೀನು ಅವಳನ್ನು ಏನು ಮಾಡುತ್ತೀ ಎಂಟು ದನ್ನು ಮೊದಲೇ ನನಗೆ ಹೇಳಬೇಕು. ವ್ಯಕ್ತಿ ನಿಜವಾಗಿಯೂ ಅವಳನ್ನು ಒಂದು ಕಡೆಗೆ ಮದುವೆ ಮಾಡಿಸಿ Jವನು. ದ್ಧ-ಆರಡನೆ ? ವ್ಯಕ್ತಿ-ಮೋಹಿನಿವೇಶೈಯು ಮಗನೂಡಿನ ವೃದ್ಧೆ-ಕಟ್ಟ ಕಡೆಗೆ ಸಾಮಾನ್ಯ ನರ್ತಕಿಯ ಕದ್ದ ಅವಳನ್ನು ಒ ಸುವೆಯಲ್ಲಿ ಪ? ವ್ಯ - ಅವಳು ಅದರಿಂದ ಸುಖಹೊಂದುವಳಲ್ಲ ? ವೃದ್ಧೆ-ಎಪ್ಪ ಹಣ ಕೊಡುವೆ? ಪ್ರಮಾಣವಾಗಿ ಹೇಳು, ವ್ಯಕ್ತಿ-ಐದು ನೂರು ರೂರಾಯಿಗಳು. ವೃದ್ಧೆ-ಇದು ಸುಳ್ಳು. ವ್ಯಕ್ತಿ--ನಿನ್ನಾಣೆಯಾಗಿಯ ಹೇಳುವನು, ವೃಕ್ಷೆ-ನನಗೆ ಆ ಐದು ನೂರು ರೂಪಾಯಿಗಳ ಬೇಕಾಗಿವೆ. ವ್ಯಕ್ತಿ -ಇದು ಯದು? ನಿನಗೆ ಅಷ್ಟು ಕೊಡಲಾಗದು. ವೃದ್ದ-ಅದಕ್ಕೆ ಕಡಿಮೆಯಾದರೆ ಈ ಕಾಠ್ಯವು ನನ್ನ ಕಯ್ಯಂದಾ ಗದು. ಅವಳಾದರೋ ಕುಲೀನ ಕನ್ಯ. ಈ ರಹಸ್ಯವೂ ಹೊರಬಿದ್ದಿಕಾದರೆ ಖಾಜಿಸಾಹೇ ಓ ೮, ನನ್ನ ತಲೆಯನ್ನೇ ಕತ್ತರಿಸುವರು. ________________

ಕಾದಂಬbಸಂಗ್ರಹ w YYYYYYYYYYYY ವ್ಯಕ್ತಿ-ಆ ಭರವು ನಿನಗೆ ಬೇರ. ವೃದ್ಧ-ನನಗೆ ಭರವಸೆಯ ಕಡಿಮೆ ವ್ಯಕ್ತಿ-ಒಮ್ಮೆ ಅವಳನ್ನು ಆ ಮನೆಯಲ್ಲಿ ಸೇರಿಸಿಬಿಟ್ಟರಾಯಿತು. ಪುತ್ತ ಅವಳು ಅಲ್ಲಿಂದ ಹೊರಕುವುದೆಂದರೇನು? ಈ ಗರೀಕ ಹುಡುಗಿ ತನ್ನ ಅಮ್ಮನನ್ನು ಮಾತ್ರವಲ್ಲ ; ತನ್ನ ಕು೦ಪನ್ನ ಆನಂದದಿಂದ ಮರೆತು ಬಿರುಗಳು, ವೃದ್ದ-ಅದೆಲ್ಲವೂ ಹಾಗಿರಲಿ, ಬಹುಮನರ ವಿಷಯವಾಗಿ ಕೇಳು. ವ್ಯಕ್ತಿ-ಅದನ್ನು ಮತ್ತೆ ವಿಚಾರಿಸಬಹುದು. ವೃದ್ಧೆ-ನಾನು ಅವಳನ್ನು ಕರೆದು ತಂದಿರುವನು ಪರಂತು ಬಿಟ್ಟು ಇರಲಾರನು. ವ್ಯಕ್ತಿ-ಅದೇಕೆ ? ವೃದ್ಧೆ-ನೀನು ಇಡುವುದು, ಬರೀ ಐನೂರೇ ಅಲ್ಲವೇ ? ವ್ಯಕ್ತಿ-ಐದು ನೂರು ! ವೃದ್ಧೆ-ಐವತ್ತು ಸಾವಿರವನ್ನು ನನ್ನ ಕಾಲ್ಬಾಗದಲ್ಲಿ ಇಟ್ಟಲ್ಲದೆ ಮೋಹನ ಮಗನು ಇಂತಹ ಬ್ರಾಹ್ಮಣ ಕನ್ಯಯನ್ನು ಪಡೆಯಲಾರ ನಂದು ತಿಳಿ ವ್ಯಕ್ತಿ-ಆಗಲಿ, ಅದರಿಂತ ಅಪ್ಪನ್ನೇ ಕೂಡುವನು. ಆಗ ವೃದ್ಧಿ ಯು ಅವರೆಲ್ಲರನ್ನೂ ಆ ಗುಪ್ತಗುಹಗ ೪ರದುಕೊ೦ಡು ಹೋದಳು ಕವಲೆಯನ್ನು ಕಂಡು ಅವರಿಗೆ ಸೀಮಾತೀತವಾದ ಆನಂದ ವುoಬಯಿತು. ಆದರೆ ಕವಲು. ಆಗ ಗಾಢನಿಧಿಯಲ್ಲಿದ್ದಂತೆ ಕಂರು ಬಂದಿತು, ಆದರೆ ವೈಯನ್ನು ಅಲುಗಿಸಿದರೂ ಅವಳಲ್ಲಿ ಚೇತನವಿರುವ ಚಿಹ್ನಗಳ ತೋರಲಿಲ್ಲ ಮಲೆಗೆ ಜ್ಞಾನವಿಲ್ಲ ಎಂದು ತೋರಿತು, ಕಮಲೆ; ಈಶ್ವರನ ಆತುರಯೆಯಿಂದ ನೀನು ವರ್ಧಿತಳಾಗಿರುವ, ಆದುದರಿಂದ ನಿನಗೆ ಈಗ ಉಂಟಾಗುವ ಯಾತನೆಯು ನಿನಗೆ ಅರಿಯದೆ ಇರು ವುದು. ಇರೂ ಒಂದು ನಿನ್ನ ಭಾಗ್ಯವೇ ಸರಿ ! ಅ ಧಿ ________________

ಇನpಕುಮಾರಿ now w stry

  1. V

iYYYY Y $ ೬ by LN2 TV - ನಾಲ್ಕನೆಯ ಪರಿಚ್ಛೇದ. . (ಕಪುಲೆಯ ಅವಸ್ಥೆ) * ಈ ಸಮಯಕ್ಕೆ ಸರಿಯಾಗಿ ಇಲ್ಲಿಯ ಸುರಸಿದ್ಧವಾದ ಕುತುಬ ಮೀನಾರದ ಉತ್ತರಭಾಗದಲ್ಲಿ ಎರdು ಗಾವುದ ದೂರ * ..'ದಿಂದ ಎರಡು ಬಂಡಿಗಳು ಬರುತ್ತಿವೆ. ಒಂದರಲ್ಲಿ ಮರು ಮಂದಿ ಪುರುಷರ ಮತ್ತೊಂದರಲ್ಲಿ ಒಬ್ಬ ಪುರೂಪನೂ ಒಬ್ಬ ಬಾಲಿಕ ಯ ಇರುವರು, ಈ ಬಾಲಿಕಯ ನಮ್ಮ ಕಮಲೆ, ಅಳಿಯು ಇನ್ನೂ ಜ್ಞಾನಶೂನ್ಯಳಾಗಿಯೇ ಇರುವಳು, ಶ್ರವಣ ಎರಡು ಬಂಡಿಗಳ ಒಂದು ಮಂದಿರದ ಸುಖದಲ್ಲಿ ಉಪಸ್ಥಿತವಾದುವು. ಮಂದಿರದಿದಿರಿಗೆ ಯಮುನೆಯು ತನ್ನ ಸಹಸ್ರ ಬಾಹುಗಳಿಂದಲೂ ಕುಳಕುಂದು ಪ್ರವಹಿ ಸತಲಿರುವY, ಉಳಿದ ಮೂರು ಕಡೆಗಳಲ್ಲಿ ವಿಸ್ತಾರವಾದುದೆಂದು ಬಯಲು, ಮಂದಿರಕ್ಕೆ ಎರಡು ಮಹಡಿಗಳಿದ್ದವು. ಅದು ಅಷ್ಟೊಂದು ಗೆಡ್ನಗಲ್ಲ ಅದರಲ್ಲಿ ಎಷ್ಟೋ ಮಂದಿ ದಾಸದಾಸೀ ಜನಗಳು ನಿದಿಸು ೩.ವರ Tಡಿಗಳರರೂ ಆ ಮಹಡಿ ಯ ಬಾಗಿಲಿನಲ್ಲಿ ಬಂದು ನಿಂತಾಗ ಪತಿಃಕುಲವು ಸಮೀಪಿಸುತ್ತಿದ್ದಿತು ಜ್ಯೋತ್ಸಯು ಮನೆಯಾದಳು, ಆಕಾಶವು ಮುರುವರ್ಣವನ್ನು ಧರಿಸಿಕೊಂಡಿತು ಕ್ಷುದ್ರ ನಕ್ಷತ್ರಗಳು ಅಂತರಾಳದಲ್ಲಿ ಲೀನವಾದುವು ದೊಡ್ಡವಾದ ಕೆಲವು ತಾರೆಗಳು ಮಾತ್ರ) ಕರದ್ಯೋತ ಶಂತ ವಿಟಮಿ ಟೆಂದು ಮಿನುಗುತಲಿದ್ದುವು. ರಾತ್ರಿಕಾಲದಲ್ಲಿ ದುಮವಂಎ ದೇಹಗಳ ಮೇಲೆ ಕೌಮುದೀರಾತಿಯು ರಜತಾವರಣದಂತೆ stಛಿಸುತ್ತಿದ್ದಿತು; ಆದರೆ, ಈಗ ಅದು ವಿರ್ಶಗೊಂಡುದು, ಚಂದಿಕರು ವ ನೋಹತಕ ರಜಾಲದಿಂದ ಭೂಮಿ, ಆಕಾಶಗಳ ರd ದಿಬ್ಬಂಡವೂ ರೆದಿದ್ಯಮಾನವಾಗಿದ್ದುವು. ಆದರೆ ಅದು ಈಗ ಮೆಲ್ಲ ಮೆಲ್ಲನೆ ಎಲ್ಲಿಗೆ ಸರಿದುಹೋಯಿತು. ಆವ:ವಾಗಿ ಶೀತಲದ ಭಾರಸವಿತಾರವು ಮಂದವಾಗಿ ಬೀಸುತ್ತೆ ನದಿ-ಜಲವನ್ನೂ ತರುಗಲ್ಲನಗಳನ್ನೂ ಕಂಪಿಸು ಪೂರ್ವ ದಿಕ್ಸ್ನ್ನು ಪರಿಷ್ಕಾರಗೊಳಿಸಿತು, ಜೊ ತಿರ್ಹಿ ಸವಾರ ಏರ್ವಗೊಂಡ ________________

ಕಾದಂಬರೀಸಂಗ್ರಹ (೧y & Y Y Y 4 4 4 / 12 Y Y | 4 4 4 1 1 1 1 1 1 VVVVVVVVVVVVVVVVVVVVVVVVVVVVVVVVVVw ಒಂದು ಗೋಳ ಪದಾರ್ಥವು ಅಕಾಶರಂr ದಲ್ಲಿ ಕಂಡ ಒ೦ದಿತು. ಅದೂ ಮೇಲಕ್ಕೆ ಏರುತಲಿದ್ದಿತು ನೋಡುತಲಿದ್ದಂತಯೇ ಅದರ ಪ್ರಭೆಯು ವೃದ್ದಿಸಲಾರಂಭಿಸಿತು;- ಜೇವಗಣದ ಪ್ರಾಣಸ್ವರೂಪನಾದ ಜ್ಯೋತಿರ್ಮ ಯನಾದ ರಭಾಕರನು, ತನ್ನ ಕಿರಣಜಾಲದಿಂದ ಮೆಅದಿನಿಯಲ್ಲಿ ಚೇತನ ವನ್ನುಂಟುಮಾಗಳು ಪುನಹ ಅವತೀರ್ಣನಾದನು. ಈ ಸಮಯದಲ್ಲಿ ಕಮಲೆಯ:ು ಸ್ವಲ್ಪ ಎಚ್ಚೆತ್ತ ಅಮ್ಮಾ, ಅಮ್ಮಾ' ಎನ್ನುತ್ತ ಚೀತ್ಕರಿಸಲಾರಂಭಿಸಿದಳು. ಆದರೆ ಅಮ್ಮನಲ್ಲಿರುವಳು ! ತನ್ನ ಕಣ್ಣುಗಳನ್ನು ಉಜ್ಜಿಕೊಂಡು ಕಮಲೆಯು ಆವುದನ್ನು ನೋಡಿದಳ ಅದನು ನಂಬುವದೆಂದರೆ ಕವ ಆಗ ವಿಶ್ವಾಸವು ಉಂಟಾಗಲಿಲ್ಲ. ಪುನಃ ಹಕ್ಕುಗಳನ್ನು ಮುಚ್ಚಿ ತರದು ನೋಡಿದಳು, ಅದೆ ಅದ್ಧತಕ್ಷಶ್ಯ ! ಅವ ಇದುರಿನಲ್ಲಿ ಎಷ್ಟೂ ಅಪರಿಚಿತ ಜನರು ತುಂಬಿದ ವರ " ಸುಂದರವಾದ ಗೃಹ ! ವಿಸ್ತ್ರತವಾದ ನದಿ ! ಅವಳೂ ಒಬ್ಬ ರವ Iು ಅವಳ ಮಗು ಅಲ್ಲಿ ನಿಂತಿರುವಳು ಅವಳ 3, " ಬಾರಮ್ಮ, ಬಾ ಎ೦ದು ಕಡು ಅದನ್ನು ಕರೆದಳು ಈ ಸ್ನೇಹಮಯವಾದ ಸಂಭಾಷಣೆಯಿ೦ದ ಕವಿಯು ತನ್ನನ್ನೇ ಮರೆತಳು, ಕಳೆದ ರಾತ್ರಿಯಲ್ಲಿ ತಾನು ಅನುಭವಿಸಿದ ಆ ಅಂಧಕಾರಾಗೃಹದ ನನಪು ಅವಳ ಹೃದಯ ದಲ್ಲಿ ಎಚ್ಚರಗೊಂಡಿದ್ದರೂ, ಈ ಸುಂದರಿಯ ದಮ ಕೇಯಕಾಂತಿಯು ಆಕೆಯ ಮನಸ್ಸನ್ನು ಮೋಹಿಸಿತು ಕಮಲೆಗೆ ಅವ ಳನ್ನು ಅನುಸರಿಸಿ ನಡೆಯಲು ಸಾಹಸವುಂಟಾದುದು ೬೪ಕ ಆ ಅವಳಿಯ ರಿಬ್ಬರೂ ಆ ಮಂದಿರದೊಳಕ್ಕೆ ಪ್ರವೇಶಿಸಿದರು. ಆಯ್ಕನೆಯ ಪರಿಚ್ಛೇದ. 1\ 4 . | (ಗು ಪ್ರಕಲ್ಪನೆ ) , ಯ ಮ. ಸವಿತಟದಲ್ಲಿ ಒಂದು ದಿನ ಪ್ರಾತಃ ಕಾಲ ದಲ್ಲಿ ಅಶ್ವಾರೋಹಿಯರಿಬ್ಬರು ಮೃದು ನಂದಭಾವದಿಂದ - ಆಕ್ಸ ಚಾಲನೆಯನ್ನು ಮಾಡುತ್ತಲಿದ್ದರು ಅಕ್ಷರ ಳೆರಡೂ ಸುಂದರ: ಅವುಗ- cತದೆ) ಅಶ್ವಾರೋಹಿಗಳು. ಅವರಲ್ಲಿ ಒಬ್ಬ ನು ________________

ಕಮಲಕುಮಾರಿ no van ಯುವಕನು ; ಮತ್ತೂಬ್ಬನಿಗೆ ಪ್ರೌಢಾವಸ್ಥೆಯು ಊರಿಗೆ ಇಬ್ಬರೂ ಸಾಮಾನ್ಯ ರಾಜಪುತರ ವೇಷಭೂಪಗಳನ್ನ ಇಟ್ಟುಕೊಂಡಿರುವರು. ಆದರೆ ಈ ವೇಷವು ಅವರಿಗೆ ಒಪ್ಪುತ್ತಿದ್ದಿತೋ ಅಥವಾ ಅವರಿಗೆ ಯೋಗ್ಯ, ವಾಗಿದ್ದಿತೂ ನಾವು ಹೇಳಲಾರೆವು ವಯಸ್ಕನಾದ ಅಠಾರೋಹಿಯೆ ಜಯಪ್ರಕಾಧಿಪತಿಯಾದ ಮಹಾ ರಾಜ ಮಾನಸಿಂಹನು;-ಮಾಯಾವಕನು ಸಮಾಜವಾದ ಅಕಬರಸಹನ ವತ್ರನಾದ ಋಸುರು ಮಾನಸಿ೦ಹ-ನಾನು ಪುನಹ ಕೇಳುವನು ಕಾಶ್ಮೀರ ನೀನು ತರಳಲಾಗದು, ಮುಸುರತ-ಅದೇತಕ್ಕಂದು ತಿಳಸಬಾರದೆ ? ಮಾನಸಿಂಹ-ತಿಳಿಸಲು ಈಗ ಅವಕಾಶವಿಲ್ಲ. ಯಸುರು-ಅದೇಕೆ ? ಮಾನಸಿಂಹ-ಅದಲ್ಲವೂ ಅತೀವರೂಪನಿಯವಾದ ಕಥೆ. ಋಸರು-ಹಾಗಿದ್ದರೆ, ಈ ವಿಷಯದಲ್ಲಿ ನನಗೆ ಸಮ್ಮತಿಯಿಲ್ಲ ಎಂಬುದು ಜ್ಞಾಪಕದಲ್ಲಿರಲಿ. ಮಾನಸಿಂಹ-ಖಾಸರು, ಏನನೆನ್ನುವ ? ನಾನಾರೆಂದು ತಿಳಿದಿರುವುದೆ? ಋಸರು-ತಾವು ನನ್ನ ಪರಮಪೂಜ್ಯರಾದ ಮಾತು೦ರಂಬುದು ತಿಳಿ ದೇ ಇದೆ. ಆದರೆ ನಾನು ಯಾರೆಂಬುದು ತಮಗೆ ನೆನಪಿದೆಯೆ ? ನಾನು ಬಾದಷಾಹನ ಪುತ್ರನು ! ರಾಜ್ಯಕಾಂಕ್ಷೆಯು ನಮ್ಮ ಜೀವನದ ಲಕ್ಷವೇ ಆಗಿದೆ. ನನ್ನ ಪಿತೃಪಿತಾಮಹರಿoದ ಕಾಶ್ಮೀರ ರಾಜ್ಯಕ್ಕೆ ತಕಳು ನಾನು ಅಪ್ಪಣೆ ಪಡೆದಿರುವೆನು. ಹೀಗಿರುವಲ್ಲಿ ತಾವು ಅದೇಕ, ಅಂತಹ ಆಜ್ಞೆಗೆ ವಿರೋಧವಾಗಿ ಬೋಧಿಸುತ್ತಲಿರುವಿರಿ, ಮಾನಸಿಂಹನ ವದನದ ಮೇಲೆ ವಿಪಾದಚಿಹ್ನೆಗಳು ಅಂಕಿತವಾದ ವು ಆತನು ಸ್ಥಿರದೃಷ್ಟಿಯಿಂದ ಯುವಕನನ್ನು ಕಂಡು, "ಯುಸುರು, ನೀನೇನೋ ಅನ್ಯಾಯವನ್ನು ಎನಿಸಿದೆ. ನಾನು ಹಿಂದುವು; ನೀನು ಪುಸಲಮಾನನು. ನಾನು ಒಬ್ಬ ಪ್ರತಾಪಾಸ್ಸಿತ ಸ್ವಾಧೀನ ನೃಪತಿಯಲ್ಲವೆ? ಆದರೆ ಆವ ________________

ML ಕಾದಂಬರಿಸಂಗ್ರಹ vue vuuuuuuuuuuuuuuuuuuuuuuuuuuuuuuuwwwwwwwwwwwwwwwwwwww w ಸಾರ್ಥಸಿದ್ದಿಗಾಗಿ ನಾನು ನಿನ್ನ ತಂದೆಯ ಕರುಳಲ್ಲಿ ಪ್ರಿಯತಮೆಯಾದ ನನ್ನ ಭಗಿನಿಯನ್ನು ಸಮರ್ಪಿಸಿದನೆಂದು ನಿನಗೆ ತಿಳಿದಿರುವುದ? ನಾನು ಅ೦ದು ಸರ್ವಲಿಕನಿಂದಿತನು. ಇದನ್ನು ಯಾರೂ ಬಾಯಿಯಿಂದ ಹೇಳದೆ ಹೋದರೂ, ಅಂತರಂಗದಲ್ಲಿ ನೀ ರೂ ನನ್ನನ್ನು ದ್ವೇಷವಾರು ವರು, ಕೌಶಲದಿಂದಲಾದರೂ, ನನ್ನ ಆತಿಥ್ಯವನ್ನು ಅರೂ ಸ್ವೀಕರಿಸುವುದಿಲ್ಲ ನನ್ನೊಡನೆ ಭೋಜನವನ್ನೂ ಮಾಡುವುದಿಲ್ಲ. ಇದೆಲ್ಲವನ್ನೂ ತಿಳಿದು ಅವ )ತ್ಯಾಶೆಯ ದೆಸೆಯಿಂದ ನಾನು ಇಷ್ಟು ಹಾತನೆಯನ್ನೂ ಸಹಿಸಿಕೊಂಡಿರು ವೆನೆಂಬುದನ್ನು ನಿನಗೆ ತಿಳಿಯುವುದೆ? ೨.ಸರಿ-ತಾವು ನನ್ನನ್ನು " ನೀನು ಎಂದೇ ಕರೆವಿರಿ; ಆದರೂ ನಾನು: ತಮ್ಮನ್ನು ತಾವು ಎನ್ನುವನು. ತನ್ನನ್ನು ಕಂಡರೆ ನಾನು ಸಸನ್ಮಾನನಾಗಿ ಎದ್ದು ಸ್ವಾಗತ ಮಾಡ ವೆನು, ಕಾವಾದರೋ ನಮ್ಮ ಪಿತಾ ಮಹನ ದಕ್ಷಿಣ ಹಸ್ತ, ಐದು ಸಾವಿರ ಅಶ್ವಾರೋಹಿಗಳ ದಳಪತಿಗಳು, ಬಾದಷಹನ ಯಾವ ಅಂತಃಪುರದಲ್ಲಿ ವನವಿಹಂಗಗಳಿಗೂ ಸಹ ಪ್ರದೇಶವು ನಿಷೇಧವಾಗಿರುವುದೋ ಅಲ್ಲಿ ತಮಗೆ ಪ್ರವೇಶಿಸಲು ಅಧಿಕಾರವಿದ- ಅದೆ ಕ್ಕಿಂತಲೂ ಹೆಚ್ಚಿನ ಆವ ಬಗೆಯ ಅಸಗಳು ತಮ್ಮಲ್ಲಿರಬಹುದು ? ಹಿಂದೂ ವಸಂಮಾನರು ಇನ್ನೂ ಏಕಾಕಾರಗೊಂಡಿರದೆ ಇರುವುದು ತಮ್ಮಂತಹರ ಅನಗ್ರಹದ ಫಲ. ಬಾದಶಹನು ಅಜ್ಜಿ ಸಿದರೆ ಫಿರಂಗಿಗಳ ಪಹರದಿ೦ದ ಒಂದೇ ಒಂದು ಮಹGರ್ತದೊಳಗಾಗಿ ಜಾತಿಯನ್ನು ವಿವ' AFVtv ಸ, ಸತ್ಸವ ನಾಗಿಯೇ ಇರುವನು. ಮಾನಸಿಂಹನ ಆಧರು ೩೦ ರಲ್ಲಿ ಕ್ಷೀಣವಾಗ ನಗುವು ಪ್ರತಿಭಾಸಿ ತಾವ ದು, 11 ಹಿಂ” ಗಳಿಗೆ ಈಗಲೂ ಬೆ ಹುಬವು ಇದ್ದೇ ಇದೆ. ನೀನು ಬಾಲಕನು ನಿನಗೆ ಇದನ್ನು ಹೇಗೆತಾನೇ ಫೆ vಧಿಸಲಿ? ವೆವಾರ ದಲ್ಲಿ ನಗರ ಸಂಶುದ್ದದ ಸ್ಮರಣೆ ಮು ನಿನಗೀತ? ಸ ಏನೇ ಕೃತಿಯು ರಾಜರನ್ನು ದಂಡಿಸಿ ದೇಶದಲ್ಲಿ ಶಾಂತಿಯನ್ನು ನೆಲೆಗೊಳಸಿವನು, ಇಲ್ಲವಾದರೆ ಕಾಶ್ಮೀರಜಯವೇಕೆ? ಅಂದು ಬಾದಶಹನು ದಿಲ್ಲಿಯಲಿ ಯ ನಿರ್ವಿಘ್ನದಿಂದ ಬೋಸರೋಜದ ವಿಲಾಸದಲ್ಲಿ ಹೊತ್ತು ಕಳೆಯ••ು ಬಾರದೆ ________________

ಕವಲುದಾರಿ 2.

  1. Uw YWAYY

YYYYYYYAYYYYYYYYYYYYw7VwGt1fY Y Y Y Y Y Y Y Y Y Y Y Y Y Y YU » ಇರುತ್ತಿದ್ದಿತು. ನೀನು ಇದಕ್ಕೆ ಒಪ್ಪದೇ ಇದ್ದರೆ ಬಾದಷಹನು ಒಪ್ಪುವನು, ದು , ರಸರು-ಈ ವೃತ್ತಾಂತಕ್ಕ ನನ್ನ ಕಾಶ್ಮೀರಗಮನಕ್ಕೂ ಸಂಬಂಧವೇನಿರಬಹುದು? ಮಾನಸಿಂಹ-ಇದ್ದೇ ಇದೆ. ಬಾದಶಹನಿಗೆ ಸಾಸ್ಥಭಂಗವುಂಟು ಗಿದೆ. ಈ ಸಮಯದಲ್ಲಿ ನೀನು ವಿದೇಶದಲ್ಲಿರುವುದು ನಿನ್ನ ಕರ್ತವ್ಯವೇ? ಯಸರುವು ಕ್ಷಣಕಾಲ ಜಿನ್ನಿಸಿ, ಆಮೇಲೆ; ಅಹುದು, ಆದರೆ ನಾನು ರಣವಿಜಯಿಯಾಗಿ ಇಲ್ಲಿಗೆ ಮರಳುವಾಗ ಬುದಷಹನನ್ನು woದಿರುವ ನಂದು ಹೇಳಲಾಗುವುದಿಲ್ಲ. ಅಥವಾ ಇಲದೇ ಹೋದರೆ ಅದು ನನ್ನ ದುರ್ಭಾಗ್ಯವೇ ಆಗುವುದು, ಅಷ್ಟೆ, ಮಾನಸಿ೦ಹ-ವಸೆಯಿಂದ ಹಾಗೆ ಆಗದಿರಲಿ ಹಾಗೆಯೇ ಅದರ ರಾಜ್ಯದಲ್ಲಿ ವಿಶ್ರಾಂತಿಯುಂಟಾಗಲಾರದೆ ? ಮಸರು-ಅದಾಗದು. ಏತನಂಕು ಇರುವನು. ಇಲ್ಲಿಯ ಸಿಂಹಾ ನನದ ವೇಳೆ ವೀರನಾದ ಅಧೀಕರನು ಇರುವಲ್ಲಿ ವಿಶೃಂಖಲೆಯುಂಟಾಗು ವುದೆಂದರೇನು ? ಮಾನಸಿಂಹ-ವಿಮ್ಮ ಪಿತನು ಅಲ್ಲಿಯ ಸಿಂಹಾಸನವನ್ನೇರಿದರೆ ನನಗೆ ಸುವಲ್ಲಿ ಯದು ? ನಾನು ಇಂಜ್ಯವನ್ನು ತ್ಯಜಿಸಿ ಸೇನಾನಾಯಕನಾಗಿ ಕಾಲಯಾಪನೆ ಮಾಡುತ್ತಲಿರುವುದು ನಿರೀವನ ಪುರೋಭಿವೃದ್ಧಿಗೆಂದು ಎನಿಸಿಕೊoದಿರುವಿ ? ರಸತುವಿನ ಕಣ್ಣುಗಳು ಕೆಂಪಗಾದುವು. " ನಾನು ಸಾಂಸಾರಿಕ ಸ್ನೇಹವನ್ನೂ ಮಮತೆಯನ್ನೂ ಮರೆಯಬೇಕೆಂದು ಹೇಳುವಿರೇನು? ನನ್ನ ಪಿತನಿಗೆ ವಿರುದ್ಧವಾಗಿ ಅಸ್ತ್ರಧಾರಣೆ ಮಾಡಿ ತನ್ನ ಸಂತ ಇಲ್ಲಿಯ ಸಿಂಹ ಸನವನ್ನು ಅಪಹರಿಸಲು ನನಗೆ ಅಲ್ಲಿ ಹಾರುವಿರೇನು ?” ಎಂದನು. ಮಾನಸಿಂಹ-ಸ್ನೇಹಮಮತಗಳು ಬಾದಶಹಪುತ್ರನಿಗೆ ಮಾತ್ರ ಉಂಟಾಗಿಲ್ಲ. ಅವೆಲ್ಲವೂ ಸಾಮಾನ್ಯ ಗೃಹಸ್ಥರಿಗೆ ಹೊರತಾಗಿ, ನಮ್ಮ ನಿನ್ನಂತಹರಿಗಲ್ಲ, ಸಾಹಸವಿದ್ದವನನ್ನು ರಾಜಲಕ್ಷ್ಮಿಯು ವರಿಸುವಳು| ಎಂಬೀ ಗಾರೆಯ ಸತ್ಯವೇ ಆಗಿದೆ. ________________

hhhhYYYYYYYYYYYYYYYx std NE ಕಾದಂಬರೀಶotಹ on wwwwwwwwwwwwwwwwwwwwwwwwwwwwwwwwwwwwwwwwwawwwwwwwww ಯಸರ:-ಪಾವ! ನನ್ನನ್ನು ಕ್ಷಮಿಸಿ ! ಈ ಕಾರ್ಯವು ನನ್ನ ಕಯ್ಯಲ್ಲಾಗದು, ಕಿತ್ತು, ಇನ್ನು ಎಂದಾದರೂ ಅಂತಹ ಮಾತುಗಳನ್ನು ನಿಮ್ಮ ಬಾಯಿ ಯಿಂದ ಕೇಳಿದರೆ ತಾವು ರಾಜದ್ರೋಹಿಗಳಂದು ವಿವೇಚನೆ ಮಾಡಬೇಕಾಗುವುದು ಬಾದಶಹ ಪುತ್ರನು ಅವ ರೀತಿಯಲ್ಲಿ ಅಂತಹ ನನ್ನು ದಂಡಿಸಲಾಶನ, ಹಾಗೆಯೇ ನಾನೂ ಮಗಬೇಕಾಗಿ ಬರುವುದು, ಮನಸಿಂಹ-ನಿನ್ನ ತಾಯಿಯ ಮಾತನ್ನಾದರೂ ಕೇಳುವರೋ ? ಯಸುರುವು ವಿಸ್ಮಿತನಾಗಿ, ಮಾತಯ ನನ್ನ ಪಿತನಿಗೆ ವಿರುದ್ದ ವನ್ನು ಆಚರಿಸಲಾಶಿಸುವಳ ? ಮಾನಸಿಂಹ-ಉದ್ದೇಶವಿದ್ದರೆ ಹಾಗೆಯೇ ಮಾರಬೇಕಾಗುವುದು. ಋಸರು-ತಮ್ಮ ಉದ್ದೇಶಕ್ಕೆ ಧಿಕ್ಕಾರವಿರಲಿ ! ತಮ್ಮ ಹಿಂದುಗಳ ಆಚಾರವ್ಯವಹಾರಗಳ ಸ್ನೇಹಮಮತಗಳಿಗೆ ಧಿಕ್ಕಾರವಿರಲಿ ! ಪತಿಯನ್ನು ಆವ ನಾರಿಯು ರೇವತೆಯೆಂದು ಭಾವಿಸಲರಿಯಳೂ, ಅಂತಹಳ ಜಿ ವನವೇ ವ್ಯರ್ಥ, ಆಕಯ-ದರಿದ ಕುಟೀರವಾಹಿನಿಯೆ ಅ , ಆಥವಾ ಪ್ರತಾ ಶತ ಬಾದಷಹನ ಅಂಕಸುಶೋಭಿತಿಯೇ ಆಗಲಿ ನಮ್ಮ ವಾತಯು ಮುಸಲಮಾನ ಕನೈಯಾಗಿದ್ದರೆ ಇಂತಹ ವೃತ್ತಾಂತವನ್ನು ನಾನು ಕೇಳ ಬೇಕಾಗಿರಲಿಲ್ಲ. ಪರಶುರಾಮನು ಸೀತಜ್ಞಾಪಾಲನಕ್ಕಾಗಿ ಮಾತೃ ಶಿರ ಚೇದನವನ್ನು ಮಾಡಿದ್ದನೆಂದು ಮಾತೆಯ ಮುಖದಿಂದಲೇ ತಿಳಿದಿರುವನು ಅವಶ್ಯವಿದ್ದರೆ ನಾನೂ ಅಂತೆಯೇ ಮಾರಬಲ್ಲೆನು, ಮಾನಸಿಂಹ-ನೀನು ಕುದ್ದಮರ್ಖನೆಂದು ಈಗತಾನೇ ತಿಳಿದು ಕಂಡೆ ! ಮುಸುರುವಿನ ಹಸ್ತವು ಕತ್ತಿಯ ಕಡೆಗೆ ಹೊರಟಿತು, ಕೂಷಕಷ ಯಿತನೇತ್ರಗಳಿಂದ ಮಾನಸಿಂಹನ ಕಡೆಗೆ ದೃಷ್ಟಿ ನಿಕ್ಷೆ ವಿವನ್ನು ಮಾಡಿ (ರುಸುರುವು ಮಾತೃಹತ್ಯೆಗೆ ಮೊದಲು ಮಾತುಂಹತ್ಯೆಯನ್ನು ಮಾಡುವನು, ಇನ್ನು ಇದನ್ನು ಸಹಿಸಲಾಗುವುದಿಲ್ಲ” ಎಂದನು. ಮಾನಸಿಂಹನ ಕುಗಳಲ್ಲಿ ನೀರು ತುಂಬಿತು ಋಸುರುವು ವಿಸ್ಮಿತ ನಾಗಿ, ಒಳ್ಳಯದು, ನಾನು ಬಾದಷಹನಾದರೆ ತಮಗೆ ಉಂಟಾಗಬಹುದಾದ ಸುಖವಾವುದು ? ಎಂದು ಕೇಳಿದನು. ________________

ಆನುಕುಮಾರಿ wannnnnnnnnnnnnnnnnnnnnnnnnnnnnnnn.commonwover over ಮನಸಿಂಹ:-ನನ್ನ ಭಗಿನಿಯ ಗಭಜಿತನು ಬಾದಶಹನಾಗುವು ದಕ್ಕಿಂತಲೂ ಹೆಚ್ಚಿನ ಸುಖವು ನನಗೆ ಅವುದು ತಾನೇ ಇರಬಹುದು ? ಋಸರು:-ತನ ಜೀವನಕಾಲದಲ್ಲಿ ಹಾಗೆ ಆಗುವುದೆಂತು ? ಮಾನಸಿಂಹ-ಅದೊಂದು ದುರಾಶೆ ಅನೇಕ ಮುಸಲ್ಮಾನರು, ನಿನ್ನನ್ನು ಬುಧವಹನನ್ನಾಗಿಸದೆ ಸರಿಮನ ಅನ್ಯಪುತ್ರರಿಗೆ ಅಗುವಂತ ಬಿಚ್ಚಿ ಕಂಡಿರುವರು. ಋಸುರ.-ಅದೇನ್? ಮಾನಸಿಂಹ-ನೀನು ಹಿಂದೂ ನಾರಿಯ ಗರ್ಭಜಿತಾದ್ದರಿಂದ ; ಈಗಲಾದರೂ, ನಾನು ಜೀವಿತನಾಗಿರುವಾಗಲೇ ಕೆಲವರು ಭಯದಿಂದಲೂ ಅಥವಾ ವೃತಿಯಿಂದಲೆ ಅ ಪ್ರಸಾರವನ್ನೆತ್ತಲು ಹೆದರುವರು. ಆದರೆ, ಆಮೇಲೆ ನಿನ್ನ ಪಿತನ ಅನ್ಯಪುತ್ರರಿಗೆ ಸಿಂಹಾಸನವು ದೊರಕಿದರೆ ನನ್ನ ಆತ್ಮಕ್ಕೆ ಸುಖವೆಲ್ಲಿಯದು? ನನಗೆ ರರಲೋಕದಲ್ಲಿ ಯು ಕಷ್ಟವುಂಟಾಗುವುದು, ಬಸರು-ಪಿತನು ನನ್ನನ್ನು ಅಸೀಮಸ್ತೆವದಿಂದ ಪ್ರೀತಿಸುತ್ತಿರು ವನು ಅಂಥವರಲ್ಲಿ ರಾಜ್ಯವನ್ನು ಕೊಡದಿರುವನೆ ? ಮಾನಸಿಂಹ-ನಿನಗೆ ರಾಜ್ಯವು ದೊರೆಯದಂತೆ ನಿನ್ನ ಪಿತನ ಅಭಿಪ ಯವೂ ಇರುವುದನ್ನು ನಾನು ತೋರಿಸಿಕೊಟ್ಟರೆ ? ಅದನ್ನು ಕೇಳಿ ರಸ ರುವು ಸುಮ್ಮನಾದನು ; ಅವಮಾತನ್ನು ಎತ್ತಲಿಲ್ಲ. ಇನ ಇಲ್ಲಿಗೆ ಈ ಮಾತು ಸಾಕಂದು ಮಾನಸಿಂಹನ ಎಣಿಸಿದನು ಯಸರು-ಅದು ಹೇಗೇ ಇರಲಿ. ಈಗ ನಾನು ಕಾಶ್ಮೀರಕ್ಕೆ ಹ hd ಕರುವನು ಮಾನಸಿಂಹ-ಆಗಲಿ; ಕಿತ್ತು, ನಾನು ಹೇಳಿಕಳkದರನ ಕd ಈ ಬರುವೆಯಾ ? ಋಸರು-ತಮ್ಮ ಆದೇಶವು ಶಿರೋಧರ್ಯವೇ ಅಹುದು, ಇಷ್ಟಾದಮೇಲೆ ಹಪೋFಲ್ಲ ಚಿಕ್ಕನಾದ ಮಾನಸಿಂಹನು ಅಲ್ಲಿಂದ ತರಳದನು. ಖುಸುರುವು ಆತನ ಕಡೆಗೆ ಏಕದೃಷ್ಟಿಯಿಂದ ನೋಡುತ್ತಲಿದ್ದನು. ಹೀಗೆ ನೋಡುತಲಿದ್ದಂತಯ ಮಾನಸಿಂಹನ ಅವು ದೃಶ್ಯಗೊಂಡುದು, ________________

ಕದಂಬbtsಂಗ್ರಹ Fwwwwwwwwwwww vvvavvvvvvvvvvvvvvvvvvvv YNAM ಆರನೆಯ ಪರಿಚ್ಛೇದ. ಇತೆ =!1F - WL ಕೆ ನಾ A #K , 1 Sulins Kulfilu 1411

  • 5

Jy -- (ಮುನ್ನಾ (ಮೋಹನ) ಬಾಯಿ ವೇಶ್ಯ. ಸ್ನಾಬಾಯಿಯ ಹೆಸರನ್ನು ಆ ಸಮಯದಲ್ಲಿ ಅಲ್ಲಿ ಯಲ್ಲಿ ತಿಳದವರು ವಿರಳ. ಕಕಿಲಕಂಠ ಸುಶಿಕ್ಷತೆ ಸಚ ರಿತಯುಳ್ಳವಳು. ಅವಳ ಗಾನವನ್ನು ಕೇಳಿದವರು ಮೋಹಿತರಾಗದೆ ಇರಲಿಲ್ಲ. ಸಂಗಿತದ ಪರೀಕ್ಷೆಯು ಬಾಲ ಕರಿಂದಲೂ, ಗಾಯಸದ ಪರೀಕ್ಷೆಯು ಅನಭಿಜ್ಞರಿಂದಲೂ ಆಗುವುದು ನನ್ನ ಭಾವಿಕವಾಗಿಯೇ ಇದೆ, ಗಾಯಕರು ಹಾಡಿದರೆ, ರಸಜ್ಜನನ್ನು ಕುಗ್ಗ ನನ್ನಾಗಿ ಮಾಡಬಹುದು. ಕಿನ್ನು, ಕಂಠವು ಮಧುರವಾಗಿರದಿದ್ದರೆ, ಪಂಜು ರರೀ ಆದಿಯಾದ ಸಾಧಾರರು ಮೋಹಿತರಾಗುವುದಿಲ್ಲ. ಆರ ಗಾನಗಳು ಬಾಲಕರ ಪ್ರತಿಯನ್ನು ಸಂಪಾಗಿಸಲು ಸಮರ್ಥವಾಗಿರುವುವೋ, ಅಂತಹ ಗಾನಗಳ ಪ್ರಶಂಸಾರ್ಹವಾದವು, ಮುನ್ನೆಗೆ ಇಂತಹ ಸಾಮರ್ಥ್ಯ ವಿದ್ದಿತು. ನರ್ತನದಲ್ಲಿ ಆಕೆಗೆ ಗತಿಯಾಗಿ ಆರೂ ಇರಲಿಲ್ಲ . ಬಾದಷಹನು ಅವಳ ನರ್ತನವನ್ನು ನೋಡಿ ಸಂತೃನಾಗಿ ತಿಂಗಳು ತಿಂಗಳಿಗೂ ಒಂದು ಸಹಸ್ರಮುರಗಳನ್ನು ಅವಳಿಗೆ ವೇತನವಾಗಿ ಕೂರುತಲಿದ್ದನು. ಅದೂ ಇಲ್ಲದೆ ಬಹು ಬೆಲೆಯ ಅನೇಕ ರಾಲಂಕಾರಗಳನ್ನೂ ಕೊಡುತ್ತಿದ್ದನು ಅದೂ ಸಾಲದೆಂಬಂತ ಸಮಾಜನ ಅನುಜ್ಞೆಯ ವರೆಗೆ ಸಭಾನರ್ತನ ವಾದರೆ ಪ್ರತಿರಾತಿಗೂ ಐದುನೂರು ವರಹಗಳು ಅವಳಿಗೆ ಸಲ್ಲುತ್ತಿದ್ದುವು ಪತಿವಾರಕ ಇಂತಹ ಎರಡು ಮೂರು ನರ್ತನಗಳು ಇದ್ದೇ ಇದ್ದುವು. ಹೀಗಂದಮೇಲೆ ಅವಳಿಗೆ ಎಚ್ಚು ಐಕರ್ಯ ಇರಬಹುದು? ಮೇನಕೆಯೇ ಮುನ್ನ ಯಂದು ಅವಳ ಸೌಂದರ್ಯವನ್ನು ಕಂಡವರು ಹೇಳುತಲಿದ್ದು, ಹಲವು ಧನಿಕರು ಅವಳ ಸೌಂದರ್ಯವನ್ನು ಮೋಹಿನಿ ಹರ್ಪಖ್ಯಾತರಾಗಿದ್ದರು, ಶಿಮಂತರನ್ನು ಫಕೀರರನ್ನಾಗಿ ಮಾರುವ ಬಂದು ಅದ್ಭುತವಾಯೆಯು ಆಕೆಯಲ್ಲಿ ದಿತು. ಇಂಥವಳ ಮನೆಯು ರಾಜ ರಸಾದದಂತಿರದೆ? ಅಸಂಖ್ಯದಾಸದಾಸಿಯರೂ ಅವಳಿಗೆ ಇರಲಿ? ________________

ಇದuರಮಾಧಿ ೨೧ hF #\nh?! \/\n \\\/\/why/\/ \ KAYYLFY ಅವಳಗ ಹದಿನಾಲ್ಕು ವಕ್ಷರಗಳು ಮುಗಿವುತಿದ್ದ ಆತ ಮೊದಲನೆಯ ಬಾರಿಗೆ ಬಸಿರಾದಳು. ಇನ್ನು ಅವಳ ಸೌಂದರ್ಯವು ಹೇಗೆ ಉಳಿಯು ವುದು ? ಆದೊಂದು ಕ್ಷಭೆಗೆ ಕಾರಣವಾಯಿತು, ಆದರೆ ಪುತ್ರವತಿಯಾ ದರೂ ಅವಳ ದೇಹರಲ್ಲಿ ವಿಶೇಷವಾದ ಪರಿವರ್ತನಗಳಾವುವೂ ಉಂಟಾಗಿ ಅಲ್ಲ. ಆ ಮೇಲೆ ಅವಳು ಗರ್ಭವತಿಯಾಗಲೇ ಇಲ್ಲ. ತನಗೆ ಕನೈಯಾಗುವುಳ೦ದು ಅವಳು ಭಾವಿಸಿದ್ದಳು. ಆದರೆ ವಿಧಿಯು ಬೇರ ಸಾಧನೆ ಮಾಡಿದನು. ಕನ್ಯಯ ಬದಲಾಗಿ ಪತತ್ಸವವಾಯಿತು. ಈ ಗಂಡು ಮಗುವಿನಿಂದ ಅವಳು ಮಾರುವುದೇನು ? ಇದೊಂದು ಮಹದಾ ಪತ್ತು, ಅವಳಾದರೂ ಎಳೆಯ ಯುವತಿಯಂತೆ ಕಾಣುತ್ತಿದ್ದಳು, ಆ ಪುತ್ರನು ದೊಡ್ಡವನಾದ ಮೇಲೆ ಅವಳು ಎಷ್ಟೇ ಗದರಿಸಲಿ, ಅನ್ನಾ , ಅಮ್ಮಾ' ಎಂದು ಅವಳ ಕಡೆಗೆ ಓಡಿಯ ಬರುವನು, ಆಗ ಏlorವ ರಾರಾದರೂ ಸಮೀಪದಲ್ಲಿದ್ದರೆ ಅವಳ ಅಜ್ಜಿಗೆ ಅಂತ್ಯವೇ ತೋರದು; ಅವಳು ಅಧೋವಧನೆಯಾಗುವಳು, ಆದರೆ ಮಗು ತನ್ನವನಲ್ಲ ಎಂದು ಅವ ರೊಡನೆ ಕೌಶಲ್ಯದಿಂದ ತಿಳುಹಿಸುತ್ತಿದ್ದಳು. ಇಂದು ಆ ಭುವನಿಗೆ ಇಪ್ಪತ್ತನಾಲ್ಕು ವರ್ಷಗಳ ಶಯವು ಮೂಾ bದೆ. ಅವಳಾದರೋ ಸುಂದರಿಯಾದ ಕನ್ಯಾನ ಇವನಿಗೆ ವಿವಾಹ ಮಾಡಿಸಬೇಕೆಂದು ಅವಳ ಇಚ್ಛೆ, ಆದರೆ ಮಧುವೇ ದೊರೆಯ. ರಿಲ್ಲ. ಅನ್ಯ ವೇಶ್ಯಯರ ಕನ್ಯಗಳನ್ನು ಇವಳು ಅಂಗೀಕರಿಸಳು, ಅವನಾದರೊಬ್ಬ ದರಿ ದುಗ್ರಹಸ್ಥನ ಸರ್ವನಾಶವನ್ನು ಸಾಧಿಸಬೇಕ೦ಬುದೇ ಅವಳ ಏಣದ ಆಕೆ; ದೇಶವು ಇನ್ನೂ ರಸಾತಲಕ್ಕೆ ಇಳಿದಿಲ್ಲ ಎಂಬುದೇ ಅವಳ ದುಃಖ. ಈಗಲಾರರೂ ಸುಂದರಿಯಾದ ಇವಳಯು ಈಕಯ ಮುಪ್ಪಿಯಲ್ಲಿ ಅಡಗಿರುವಳು. ಆದರೆ ಮಾಡುವುದೇನು ? ಆಮಶೆಯು ಈ ವಿವಾಹಕ್ಕೆ ಸಮ್ಮತಿಸುವುದಿಲ್ಲ, ಆಳಿಯಾದರೂ, ತನ್ನ ತಾಯಿಯು ಜೀವನವನ್ನು ಕುರಿತು ಚಿನ್ನಿಸಿ, ಜಿನ್ನಿಸಿ ಅಸ್ಥಿ ಕಳಾಗಿಪಳು, ಅಂತಹಳು ಮದುವೆಯ ಸಂಭ್ರಮಕ್ಕೆ ಒಪ್ಪವಳ? ವಿಶೇಷತಃ ವೇಶ್ಯಾಪು ಈ ನೂಡನೆ ! ಮುನ್ನೆಗಿಂತಲೂ ಅವಳ ಪತ್ರನೆ ಸುಂಗರನು ಆದರೆ ಅವನು ಅಷ್ಟೆ. ಆಶಾದಮಾಡಿದರೂ ಇವಳು ________________

وو ಕಾದಂಬರಿಸಂಗ್ರಹ

  1. ೩ • • Y Y Y

Y 14 14 4 1 \/ \ / wify\1fY Y Y Y Y YYYYYY F/YYYYYYYY ನಿನ್ನ ಅನ್ನವನ್ನು ಉಣ್ಣುವುದಕ್ಕಿಂತ ನನಗೆ ಮೃತ್ಯುವೇ ಶ್ರೇಯಸ್ಕರವಾ ದುದು ?' ಎಂದು ತಿಳಿಸಿದಳು. ಅವಳ ಕವಲೆಯನ್ನು ಅನಾಹಾರದಿಂದ ಇರಿಸುವನೆಂದು ಗದರಿಸಿ ಅವನು ಅವಳನ್ನು ಬೇರೇ ಬಂದು ಕೋಣೆಯಲ್ಲಿ ಎಂದಿಯಾಗಿ ಇರಿಸಿದನು ಎಂದಿಯಾಗಿದ್ದರೂ ಕಲೆಯನ್ನು ಪುತ್ರಿಸಲು ವಾಗಿ ಪೋಷಿಸಲು ಮನಸ್ಸು ಒಪ್ಪಿದ್ದರು, ಕವಲೆಯು ಮಾತ್ರ ಅವ ತಿಂಡಿ ಯನ್ನೂ ಮುಟ್ಟಳು, ಆದರೆ ಕ್ರಮೇಣ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ದುರಾಲೋಚನೆಯು ಕಮಲೆಯಲ್ಲಿ ವಾಡಿ 4'oದಿತು. ವೀರಕೇಸರಿಯರಾದ ವ್, ನೆಪೋಲಿಯನ್ ವುಂತಾದವರು ಆತ್ಮ ಕೈಪನ್ನು ಮಾಡಲು ಗಿಸಿದರೂ ಆನೆಗೆ ವಿಶೇಷ ಸೌಭಾಗ್ಯಗಳನ್ನು ಅನುಭವಿಸಿದ್ದರು ಕಮ ಲೆಯು ಹೃದಯದಲ್ಲು ಆತ್ಮಹತ್ಯೆಯ ಇಚ್ಛೆಯು ಪ್ರಬಗೊಂಡಿದೆ ಸಫಾ ತವನ್ನು ಮಾಡಿಕೊಳ್ಳವಳೂ ಏನೊ ? ಇಳಿಏಳನೆಯ ಪರಿಚ್ಛೇದ. (ಅಪದ್ಭಾಂಧವ.) ವೇಶ್ಯಯ ಮನೆಯ ಎರಡನೆಯ ಮಹಡಿಯಲ್ಲೊಂದು ಲಿ, ಕೂಟಗಿಯಲ್ಲಿ ಕಮಲಕುಮಾರಿಯ ಕ.೪ತು ದೂರದಲಿ ` : ಕಾನುತಲಿದ್ದ ಗೊಡ್ಡದಾದ ಯನ್ನು ನೋಡುತ್ತಿರುವ ಸಮತಟದಲ್ಲಿ ಆಪಥದಲ್ಲಿ ಅಶ್ವಾರೋಹಿಯಾರೊಬ್ಬನ ಬರುತಗಿದ್ದನು ಇಷ್ಟಕಾಲವೂ ಈ ಮನೆಯಲ್ಲಿದ್ದ ಕವಲೆಯು ಅವ ಪಂಪನ ಮುಖವ ನ್ಯೂ ಕಂಡಿರಲಿಲ್ಲ. ಆದುದರಿಂದ ಈತನನ್ನು ಕಂಡೊಡನೆಯೆ ಅವಳ ಮನಸ್ಯ ದಫುಲ್ಲಿತವಾಯಿತುಆಗ ಅವಳು, " ಈತನಿಗೆ ಬಿನ್ನವಿಸಿಕಂ ಡರೆ ತನ್ನ ಉದ್ಧಾರವಾಗರೆ ? ಇಂತಹ ಸು ರೂಪಿಯಾದ ಪುರುಷನ ಹೈದ ಯವೂ ಕಠಿಣವಾಗಿರಬಹುದೆ? ಎಂದು ಯೋಚಿಸುತ್ತಿರಲು, ಯೇವಕನು ಆಕdಗೆ ಒಂದನು ಸೌಭಾಗ್ಯ ವಿಶೇಷದಿಂದ ಅವನು ಊರ್ಧ್ವದೃಷ್ಟಿಯಿಂದ ಆ ವಾತಾಯನಪಥದಲ್ಲಿ ತನ್ನ ದೃಪ್ಪಿಯ ಸಂಚಾಲನಮಾಡಿದನು, ಕಮಲ ಬನ್ನು ಕಂಡವರಿಗೆ ಅವಳ ಮೊಗವನ್ನು ಪುನ್ಃ ಪುನಃ ಕಾಣದೆ ಇರಲಾಗು ________________

ಕತುಲಕುಮಾರಿ pwyyyyyyyyyyyyyyyyyy v1Jyyyy ಉ ಳwww tuffy 4 4*11HYALA 14 \ / Y\/\/೨t 1 - ವುದೆ ? ಕಮೇಣ ಅವನು ವಾತಾಯನದ ಕಳಗೆ ಬರುತ್ತಲೇ ಬಾರ್ಲಿಯು ಸಜಲನಯನಳಾಗಿ " ನನ್ನನ್ನು ರಕ್ಷಿಸಬೇಕು ?' ಎಂದು ಕರುಣಿಕಂಠದಿಂದ ಬೇಡಿಕೊಂಡಳು. ಕುದುರಯು ಮು೦ದರಿಯಲಿಲ್ಲ. ಅಲ್ಲಿಯೇ ನಿಂತು ಯುವಕನು " ವೀನರು !' ಎಂದನು. ಕಮಲ-ದುಃಖಿನಿಯರೋರ್ವ ಕನ್ಯಯು. ಯುವಕ- 'ಇಲ್ಲತಕ್ಕ ನಿಂತುಕೊಂಡಿರುವ ? ಕಮಲಿ-ಈ ಗೃಹಸ್ಥಾಮಿನಿಯ ಪುತ್ರನೊಡನೆ ನನಗೆ ಲಗ್ನ ಮಾಡಿ ಕರು , ಒಲಾತ್ಕರಿಸಿ ಹಿಡಿದುತಂದು, ಎಂದಿಯಲ್ಲಿರಿಸಿರುವರು. ಯುವಕನು ಈ ಮಾತಿಗೆ ಅವ ಉತ್ತರವನ್ನೂ ಕೂರದೆ ಕ್ಷಣಾರ್ಧ ದಲ್ಲೇ ಅತಿವೇಗದಿಂದ ತನ್ನ ಕುದುರೆಯನ್ನು ಅಲ್ಲಿಂದ ಓಡಿಸಿದನು. ಕಮ ಲೆಯ ಆಸೆಯು ತನ್ನಷ್ಟಕ್ಕೆ ತಾನೇ ಅರಗಿಹೋಯಿತು. ರಾತ್ರಿ ಹತ್ತು ಗಳಿಗೆಗಳ ಹೊತ್ತಿನಲ್ಲಿ ವೇ ಕೈಗೆ ದಾಸಿಯು ಸುವಾ ಸಿತತೈಲವನ್ನು ತಡೆಯುತ್ತಲಿದ್ದಾಳೆ. ಅವಳ ಆವುದೋ ಒಂದು ರಾಗ ವನ್ನು ಆಲಾಪನವಾಡುತ್ತಲಿದ್ದಾಳೆ ಅಷ್ಟರಲ್ಲಿ ಅವಳ ಗೃಹದ್ರಾ ರದೇಶದಲ್ಲಿ ಹತ್ತು ಮಂದಿ ಸಶಸ್ತರಾದ ಅಠಾರೋಹಿಗಳು ಎಂದಿಳದು ಮನೆಯೊಳಕ್ಕೆ ನುಗ್ಗೆರರು ಒಬ್ಬರೋ ಉಸಿರನ್ನು ಎತ್ತಲಿಲ್ಲ. ನಿರಾತಂಕವಾಗಿ ಮಾಳ ಗೆಯ ಮೇಲಕ್ಕೆ ಹತ್ತಿದರು. " ನಮ್ಮ ಮನೆಗೆ ಬಂದುರೇಶ ? ಎಂದು ವೇಶೈಯು ಈ೪ರಳು ಸೈನಿಕರನು , “ ಈ ಮನೆಯಲ್ಲಿ ಯಾರಾ ರರೂ ಬಂದಿಯಾಗಿ ದಾರೆಯೆ ? ಎಂದು ಕೇಳಿದನು. ಮುನ್ನು ಪ್ರತ್ಯುತ್ತರ ಪ್ರಯತ್ನ ಮಾಡಿದಳು ಆದರೆ ಆಗಲಿಲ್ಲ. " ಉತ್ತರ ವಿಲ್ಲವೇ ? ಎಂದು ಸೈನಿಕನು ಕೇಳಿದನು, ವೇಶ್ಯ-ನಮ್ಮ ಮನೆಯಲ್ಲಿ ಒಂದಿಯೆಂದರೇನು ? ಸೈನಿಕ-ನಿನಗೆ ಕೇಳಿಸಲಿಲ್ಲವೆ ? ಅವಳೂ ಒಬ್ಬಳು ಬಾಳಿಕಾ ಇಲ್ಲಿ ಬಂದಿಯಾಗಿ ಇರುವುದಿಲ್ಲವೆ ? ವೇಶ್ಯ - ಇರಓಹುದು, ________________

ಕಾದಂಬbsಂಗ್ರಹ ಸೈನಿಕ-ಅವಳನ್ನು ಕರತರುವಳಾಗು. ವೇ -ನಾನ ? ಸೈನಿಕ-ಆವಮಾತನ್ನೂ ಆರದೆ, ಅವಳನ್ನು ಹೊರಕ್ಕೆ ಕರೆದುತು. ವೇಶ್ಯ-ಅವಳನ್ನು ಕರೆದೊಯ್ಯುವಿರಿ ? ಸೈನಿಕ-ಆ ಮಾತುಗಳನ್ನು ನೀನು ಕೇಳಬೇಕಾದುದಿಲ್ಲ, ವೇಶ್ಯ-ನಾನು ಅನೇಕ ಅವಳು ಈ ಶಬ್ದಗಳನ್ನು ಅಡವಷ್ಟರಲ್ಲೇ ಹತ್ತು ಕತ್ರಿಗಳು ಅವುಗಳ ಕೋಶದಿಂದ ಹೊರಕ್ಕೆ ಒloಗುವು, ದಾಸಿಯು " ಅಯ್ಯ ! ಕಟ್ಟನಲ್ಲ ! ಎಂದು ಚೀರುತ್ತೆ ಎಲ್ಲಿಗೋ ಓಡಿಹೋದಳು. ವೇಶೈಯು ಅವರನ್ನು ಕಮಲೆಯಿದ್ದ ಕಕ್ಷಕ್ಕೆ ಕ೦ಡೆನಿಚ್ಚಳ, ಸೈನಿಕರನ್ನು ಕಂಡಾ ಬಳಿಕಯು ಮೊದಲು ಭಯಗೊಂಡಣಿ), ಆಮೇಲೆ ಇದೆಲ್ಲವೂ ಆ ಯುವ ಕನ ಕಾರ್ಯವೆಂದು ತಿಳಿದುಕೊಂಡು, ಅವನನ್ನು ತನ್ನ ಮನಸ್ಸಿನಲ್ಲಿ ಸ್ತುತಿಸತೊಡಗಿದಳು ಒಬ್ಬ ಸೈನಿಕನು ಅವಳನ್ನು ತನ್ನ ಜತೆಯಲ್ಲಿ ನಡ ಯಂದು ಕೇಳು, ಬಾಳಿಕೆಯ ಆಂತಯ ಮಾಡಿದಳು ಮನಯ; ಹೊರಗೆ ಒಂದು ಶಿಬಿಕಯು ಸಿದ್ಧವಾಗಿ ಇರಿಸಲ್ಪಟ್ಟಿತು ಅದನ್ನು ಅವಳು ಹತ್ತಿದಳು ಯಮುನಾ ತೀರ್ಥದಲ್ಲಿ ಬಾಲಿಕೆಗೆ ಸುತ್ತ ದುವಾದ ಘಮಲಾದಿಗಳ ಆಹಾರವನ್ನು ಮಾಡಿಸಿ ಶಿಬಿಳಿಯ) ಕುಂದರಿ ಸu. ನಾಲ್ಕು ಗಳಗೆಗಳ ಹೊತ್ತು ಇನ್ನೂ ಇರುವಾಗಲೇ ಆ ಶಿಬಿಳಯು ಒಂದು ಚಿಕ್ಕ ಮನೆಯ ಎಜೆ ಬಂದಿತು. ಆ ಯುವಕನು ಗೃಹದ್ವಾರದಲ್ಲಿ ಸಹಾಸವದನವಾಗಿ ನಿಂತುಕೊಂಡು, ಕವಲೆಯನ್ನು ಶಿಬಿಕಯಿ೦ದ ಕಳry ಯಲು ಹೇಳಿದನು, ಕವಲಿಯು ಇಳಿದೊಡನೆ ಸೈಕರ ಶಿಬಿಕಿಯನ್ನು ಹೊತ್ತುಕೊಂಡು 'ಗೋ ತೆಗಳಿದರು ಯುವಕ ಸೆರೆಮನೆಯಿಂದ ಸರಾಗವಾಗಿ ಬಿಡಿಸಟ್ಟೆಯಾ ? ಈ ಮಳೆ:ು ಇದಕ್ಕೆ ಅವ ಉಗ್ಯ 'ಎನ್ನುತಾನ ಕಟ್ಟಾಳು ? ಅವಳ ಬಾಯಿ ಂದ ೬.೦ದು ವತೂ ಹೋದ ಚಿಲಿಲ್ಲವ..ರೂ ಕಳಿಂದ ಬಿಸಿ ________________

ಕುಲಕುಮಾರಿ Vyayyiyyyyyyu /YYYYY HUVV ಯಾದ ಅಕುಗಳಧಾರೆಯು ದರದರನೆ ಸುರಿದಿತು. ಕಮಲಗೆ ಇನ್ನಾರ ಭಯವೂ ಇರಲಿಲ್ಲ. ಅವಳು ಭಯದಿಂದ ಅಳಲಿಲ್ಲ. ಏತಕ್ಕ ಅತ್ತಳ ಅದೂ, ಅವಳಿಗೆ ತಿಳಿಯಲಿಲ್ಲ. ಯುವಕ-ಅಳಬೇಡ, ನಿನ್ನ ಹೆಸರೇನು ? ಕನಳ-ಕಮಲಕುಮಾರಿಯಂದು. ಯುವಕ-ನಿನಗೆ ಸಂಬಂಧಿಗಳು ಯಾರು ಇರುವರು? ಕಮಲ- ಉಯಿಯೊಬ್ಬಳು ಮಾತ್ರ. ಯುವಕ-ಆ ದುಷ್ಟರು ನಿನ್ನನ್ನು ಹೇಗೆ ಒಯ್ದಿದ್ದರು ? ಕಮಳೆಯ ಆಗ ಸಮಸ್ತ ಕುಟನೆಗಳನ್ನು ನಿರೂಪಿಸಿದಳು. ಯುವಕ-ನಿನ್ನ ಮನೆಗೆ ಅಲ್ಲಿಂದ ಎಷ್ಟು ದರವಿದೆ? ಕಮಲ-ಸವಿರದಲ್ಲೇ ಇದೆ. ಯುವಕ-ನಿನಗೆ ದಾರಿ ತಿಳಿಯುವುದೆ? ಒಬ್ಬಳೇ ಹೋಗಬಲ್ಲೆಯಾ? ಕಮಲೆ-ಆಹುದು, (ಎಂದು ತಲೆಯನ್ನಲ್ಲಾಡಿಸಿದಳು. ) ಯುವಕ-ಹಾಗಿದ್ದರೆ, ನಿಮ್ಮ ತಾಯಿಯಿರುವಲ್ಲಿಗೆ ನಿನ್ನನ್ನು ಬಿಟ್ಟು bರುವನು "ಹಾಗೆಯೇ ಆಗಲಿ ಎಂದು ತಮಿಳಯು ಅತನೂತನ ಅಲ್ಲಿಂದ ಮoದರಿಸಿದಳು. ಎಂಟನೆಯ ಪರಿಚ್ಛೇದ.

MALEGANCE jal I ( 1 ' (ನೂತನ ಜನರು) ಮಲೆಯು ಕುಟೀರದ್ವಾರದಲ್ಲಿಗೆ ಬಂದು ಮುಟ್ಟಿ (ದೊಡನೆ ಯುವಕನು 'ನಿಮ್ಮ ಮನೆಯು ಇದೇಯೋ?" ನಾ ಎಂದು ಕೇಳಿದನು. ಕಮಲಿಯು ಅಹುದೆಂದಳು, ಅವಳನು ಆ ಕುಟೀರದ ಶೋಚನೀಯಾವಸ್ಥೆಯನ್ನು ಕಂರು ನಿಟ್ಟುಸಿ ರನ್ನು ಬಿಟ್ಟನು. ಆ ವೇಳೆ. ಅಲ್ಲಿ ಕವಲಿಯ ಮಾತು ನೆಲದಮೇಲೆ | 11111 ? 'Ri " ________________

Yw wwwwwww # VVVV\/\/\/\/\/ ೨೨) ಕಾದಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwww ಮೈಚಳಿ ಬಿದ್ದುಕೊಂಡಿರುವುದನ್ನು ಕಂಡನು. ಕಮಲೆಯ ಕಂಠರ್ಸ್ತವು ಅವಳ ಕಿವಿಯನ್ನು ಪ್ರವೇಶಿಸುವಷ್ಟರಲ್ಲಿ ಅವಳು ಎಚ್ಚರಗೊಂಡು ತಲೆ ಯುನ್ನೆತ್ತಿ ಸುತ್ತಲೂ ನೋಡಿದಳು. ಇದನ್ನೆಲ್ಲ ತಾನು ಕಾಣುವನಂಎ ಆಸೆಯು ಅವಳಲ್ಲಿ ಇರಲಿಲ್ಲವೋ ಏನೋ ! ಜಕ್ಕಸದ್ದು, ತನ್ನ ಬಾರಿಕೆಯನ್ನು ಅDonಸಿ ಕವಿ ಕುವೆ ಎಂದಳು. ಕರುಳಿಯು "ಅಮ್ಮಾ, ಅಮ್ಮಾ ಎನ್ನುತ್ತ ತಮ್ಮ ಸತ್ತಿರುವಷ್ಟರಲ್ಲಿ, ಪುದುಕಿರುತಿ ದರ್ಭೆಬಿದ್ದಳು. ಕಮಲೆಯು ನೀರು ತಟ್ಟಿದಳು, ಯುವಕನು ಗಾಳಿಬೀಸಿದನು. ಕಲವು ಹೊತ್ತಿನನಂತರ ಅವಳಲ್ಲಿ ಜ್ಞಾನಸಂಚಾರವುಂಟಾಯಿತು. ಆ ಮೇಲೆ ಔತ್ಸುಕ್ಯದಿಂದ "ಎಲ್ಲಿ, ನನ್ನ ಕರುಳೆಲ್ಲಿ ? ಎಂದಳು ಕಪುಲೆಯು "ಇಲ್ಲೇ ಇರುವೆನಮ್ಮಾ ” ಎಂದು ಉತ್ತರವೀಯಲು, ಇಂದಿಗೆ ಎರಡು ದಿನಗಳಿಂದ ನೀನು ಎಲ್ಲಿ ಇದ್ದೆ ” ಎಂದು ಕೇಳಿದಳು. ಎಲ್ಲಾ ಘಟನೆಗಳA ವಿವರಿಸಲ್ಪಟ್ಟವು ಮತ್ತೀಯುವಕನ ಸಹಾ ಯ್ಯದಿಂದ ಹೇಗೆ ತಾನು ಉದ್ಧಾಶಹೊ೦ದಿದೆನೆಂಬುದು ತಿಳಿಸಲ್ಪಟ್ಟಿತು ವೃದ್ಧೆಯು ಅಳುತ್ತಲೇ ಇದ್ದಳು ವೃದ್ಧ-ಅಪ್ಪ, ಸಿನ್ನನ್ನು ಕುಳ್ಳಿರಿಸುವನೆಂದರೆ, ನಮ್ಮ ಮನೆಯಲ್ಲಿ ಒಂದು ಮಣೆಯಾದರೂ ಇಲ್ಲವಲ್ಲ ಯುವಕನು ಬಂದು ಹರಕು ಚಾಪು ಮೇಲೆ ಕುಳಿತು ನಾನು ಉಚಿತವಾದ ಆಸನದ ಮೇಲೆಯೇ ಮಂಡಿಸಿ ಇರುವನು ಎಂದನು. ವೃದ್ದ-ಇದು ಕುಳಿತಹಾಗಾಯಿತೇ ? ಯ ವಕ- ಅದಿರಲಿ' ಇನ್ನು ನಾನು ತರಳಲೇ ? ಎಂದು ಕಮಲ ಯನ್ನು ಕೇಳಿ ನು ಕಮಲೆಯು ಯೋಗ್ಯವಾದ ಉತ್ತರವನ್ನು ಕೊಡಬೇಕೆಂದು ಎಷ್ಟೋ ಪ್ರಯತ್ನ ಮಾಡಿದಳು. ಆದರೆ ಅವಳಿಗೆ ತಕ್ಕ ಶಬ್ದಗಳೇ ದೊರಿಯಲಿಲ್ಲ. ಆದರೆ ಕಡೆಗೆ, “ ಅದು ನಿಮ್ಮ ಮನೆಯೋ? " ಎಂದು ಕೇಳಿದಳು. “ ಸವ ಯಕ್ಕೆ ತಕ್ಕಂತೆ ನಾನು ಅಲ್ಲಲ್ಲಿ ಇರುವನು. ” ಎಂದು ಯುವಕನು ಹೇಳಿ ದನು ________________

ತುಲನಾ ೨೬

    1. \r\

/\/\r\ # }\ /\n\XYhYY\ y\#Y #\Anj\ KANAYY manuuuuuuuuuuuu 2) E M ) ಕುಲೆ-ಹಾಗಾದರೆ ನಾನು ಇನ್ನು ತಮ್ಮನ್ನು ಮುಂದಕ್ಕೆ ಕಾಂತಿ ವನ ? ಇಲ್ಲವೊ? ಯುವಕ-ಅದೇಕ? ಹೀಗೆ ಹೇಳುತ್ತೀ ? ಕಮಲೆ-ತಾವು ಹಾಗಾದರೆ ಆಗಾಗ್ಗೆ ಕತ್ತ ದಯುವಾರುವಿರೇನು ? ಯುವಕ-ಬಾ ಇದೆ ಆಲಾಪನ ? ಬರುವುದರಲ್ಲಿ ದೇಶವೇನಿದೆ? ಕಮಲೆಯ ಶಿರವನ್ನು ಬಾಗಿಸಿ ನಿಂತುಕೊpeಳು, ಯುವಕರು ವೃದ್ದರು ಕಯ್ಯಲ್ಲಿ ಒಂದು ಸ್ವರ್ಣಮುದ್ರೆಯನ್ನಿತ್ತು ಹೊರಡುವನೆಂದು ಕಳಕರನು, ತಾನು ದ ಒಂದು ಚಿಕ್ಕಾಸನ್ನೂ ಅಪರೂಪವಾಗಿ ಆದ ವೃದ್ಧೆಯು ಚಿನ್ನದ ಮೊಹರನ್ನು ಕಂಡು ವಿಸ್ಮಯದಿಂದ ಇದು ಚಿನ್ನದ ಮೊಹರು, ಇದರಿಂದ ನಮಗೆ ಉಪಯೋಗವಿಲ್ಲ. ನಾವು ಅದಕ್ಕೆ ಚಿಲ್ಲರೆ ಮಾಡಲಾರೆವು ಅದನ್ನು ಕಂಡರೆ ನಗರದ ಕಸವನು ನನ್ನನ್ನು ಕಳ್ಳ ರೆದು ಕೈದು ಮಾಡಬಹುದು, ಎನಲು, ಯುವಕರು, " ನಾನು ಕರವಾಲ ನಿಗೆ ಮೊದಲೇ ಇದನ್ನು ತಿಳಿಸುವನು, ನಾನೂ ರಾಜನ ಎಳೆಯಲ್ಲೂ ಪದವೀಧರನು ' ಎಂದು ಹೇಳಲು ಇದನ್ನು ಕೇಳಿ, ಕವಲೆ-ಆದಂತಹ ಪದವಿ? | ಯುವಕ-ನಾನೊಬ್ಬ ಅಶ್ವಾರೋಹಿಯಾದ ಸೈನಿಕನು. ಕಮಲ-ಆದರೂ, ಆ ಮೊಹರನ್ನು ನಾವು ಸರಿಗ್ರಹಿಸಲಾರವು. ಯುವಕನು ಅದು ಕಾರಣ ಅ ಸರ್ಣಮಂದೆಯನ್ನು ತಾನೇ ಪುನಃ ತಗೆದುಕೊಂಡು ಅಲ್ಲಿಂದ ಹೊರಟುಹೋದನು ಅವನಲಿ ವಿಹರು ವಿನಾ ಬೇರ ನಾಣ್ಯಗಳಾವುವೂ ಇರಲಿಲ್ಲ. ತಾನು ಹೊರಡುವಾಗ ಪುನಃ ಶೀನು, ದಲ್ಲಿಯೇ ಬರುವನೆಂದು ತಿಳಿಸಿದ್ದರಿಂದ ಕಮಲೆಗೆ ಮನಸ್ತುಷ್ಟಿಯಾದುದು, ಸೂರ್ಯನು ಅಸ್ತನಾಗುತ್ತಿದಾನೆ, ಏಶ್ಚಿಮಾಕ್ಕದಲ್ಲಿ ಕಂಪಳಕು ಇನ್ನೂ ರಂಜಿಸುತ್ತಿದೆ ಗಗನವುodಲವೆಲ್ಲವೂ ಪಕ್ಷಿಗದ ಕಲಕಲರವದಿಂದ ಪೂರ್ಣವಾಗಿದೆ. ರಕ್ತದಲ್ಲಿ ಸಧಕಿರೀಟಲೆಯಾದ ದಿಲ್ಲಿಯ ರಾಜಗೃಹ ಗಳ ಮೇಲೆ ಸೂರ್ಯನ ಕಿರಣಗಳು ಹಿಡಿಸುತಲಿವೆ. ಅಂಧಕಾರವು ಪ್ರಕೃತಿಯನ್ನು ಆವರಿಸಲು ಇನ್ನು ಸ್ವಲ್ಪಕಾಲ ವಿಳಂಬವಿದೆ. ಅಷ್ಟರಲ್ಲಿ ________________

೨೮ ಕಾದಂಬರೀಶonಾಹ wannmannnnnnnnnnnnnnnnnnnnnmaram wwwwwwwwwwa ananananana ಹಲವು ಜನಗಳು ಬಗೆಬಗೆಯ ಆಹಾರ್ಯ ವಸ್ತುಗಳನ್ನೂ ವಸನಭಂಡ ಗಳನ್ನೂ ವೃದ್ದೆಯ ಕುಟೀರದಲ್ಲಿಗೆ ತಂದೊಪ್ಪಿಸುವರಾದರು, ವೃದ್ಧೆ-ಇದನ್ನೆಲ್ಲ ಕಳುಹಿಸಿದವರಾರು ? ಉತ್ತರ-ಯುವಕನೊಬ್ಬನು, ವೃದ್ಧೆ-ಅವನಾರು ? ಉತ್ತರ-ಅದು ನಮಗೆ ತಿಳಿದಿಲ್ಲ. ವೃದ್ಧೆಯು ಅದೂ ಆ ದಯಾಳುವಾದ ಯುವಕನ ಕೆಲಸವೆಂದು ತಿಳಿದುಕೊಂಡಿದ್ದುದರಿಂದ ಆ ಒಡವೆಗಳನ್ನೆಲ್ಲ ಪರಿಗ್ರಹಿಸಿದಳು. ಅಲ್ಲ ದಿನಗಳಲ್ಲಿಯೇ ವೃದ್ಧ ಯು ಕುಟೀರಪರ್ಶದಲ್ಲಿ ಅವರ ನಿವಾಸಕ್ಕೆಂದೇ ಒಂದು ಸುಂದರವಾದ ಮನೆಯು ನಿರ್ಮಿತವಾಯಿತು. ವೃದ್ದ ಯು ಶುಭಮುಹೂರ್ತದಲ್ಲಿ ಆ ನಂತನ ಗೃಹವನ್ನು ಪ್ರವೇಶಿಸಿದಳು. ಅನೇಕ ಹೋಮಗಳ ಸಂತರ್ಪಣಗಳು ನಡೆದುವು. ಹಬ್ಬಗಳ ಕಾಲ ದಲ್ಲಿ ದಕ್ಷಿಣೆಯೇ ದೊರವುದಿಲ್ಲ ಎಂದು ಪುರೋಹಿತಮಹಾಶಯರು ಮೊದಲು ಅತ್ತಕಡೆ ಬರುತ್ತಿರಲಿಲ್ಲ. ಅವರು ತೃದ್ದೆಯನ್ನು ಎಷ್ಟೋ ವಿಧವಾಗಿ ತಿರಸ್ಕರಿಸುತ್ತಿದ್ದರು; ಆದರೆ ಈಗ ಆ ಪುರೋಹಿತರನ್ನು ಕರೆಯಬೇಕಾ ದುದೇ ಇಲ್ಲ-ಅವರಾಗಿಯೇ ಎಂದರು. ನರೆಯವರೂ ಅವಳ ಕುಟೀರ ಪನ್ನು ಪ್ರವೇಶಿಸುತ್ತಲೇ ಇರಲಿಲ್ಲ;-ಈಗ ಆ ಪಂತದ ಸಕಲರೊಡನೆ ಯ ಅವರ ಆತ್ಮೀಯತೆಯು ಎಳದಿದೆ. ಅವರನ್ನು ಕರೆಯಿಸಿ ಅವರಿಗೆ ಭೋಜನ ಮಾಡಿಸುವುದರಲ್ಲಿ ತಾಯಿ ಮಗಳಿಬ್ಬರೂ ವ್ಯಸ್ತರಾಗಿರುವರು, ಈ ಸಂಸಾರದಲ್ಲಿ ಸುಖದ ಆಟವನ್ನು ನೋಡಲು ಎಲ್ಲರಿಗೂ ಪ್ರೀತಿ ಯು ಇದ್ದೇ ಇದೆ ಸ:ಸಮಯದಲ್ಲಿ ಅವರು ಹೆಚ್ಚಾಗಿ, ಮನೆಯು ಅವಿ ಶಾಲವಾಗುವುದು, ಆದರೆ ದುರ್ದಿನದಲ್ಲಿ ಆರೊಬ್ಬನ ಅyಸುವುದಿಲ್ಲ. ವಸಂತ ಕಾಲದಲ್ಲಿ ವನೋಪವನಗಳು ನವಪಲ್ಲವಗಳಿಂದ ಪರಿಶೋಬಿತವಾ ದುವೆಂದರೆ, ಮಲಯಮಾರುತನು ಸುಮಂದಹಿಲದಿಂದ ಪರಹಿತನಾಗಿ ಜೀವದೇಹದಲ್ಲಿ ತೃಪ್ತಿಯನ್ನುಂಟುಮಾಡಿದನೆಂದರೆ, ಆಗ ಕೋಗಿಲೆಯು ಬಂದು ತನು ಕುಹರವದಿಂದ ಮಧುರವಾದ ಗೀತಗಳನ್ನು ಹಾರುವಳು, 0 0 ________________

ಆತುಲಕುಮಾರಿ VW1v1v1wY Y YYYYYYYw wwwwwwww UYYYY Y Y Y Y Y Y Y Y Y Y | \/ \/\f Y 8 S M ಆದರೆ ನಿಬಿಡವಾದ ವಸುಗಳಿಂದ ಅಚ್ಚನ್ನವಾದ ವಿದ್ಯಾಪ್ರಭಾತ ಪರ್ವತವಿನ ದಿನಗಳಲ್ಲಿ ಕೋಗಿಲೆಯ ಸುಳಿವು ಕಲಾರದು, ಆಗದು ನನ್ನನ್ನು ವರರಿನ ಆ ಪಂಚಪುರವದಿಂದ ಮೋಹಗೊಳಿಸುವುದಿಲ್ಲ. ಸೃಷ್ಟಿಯಲ್ಲಿದೆ. ಈ ವಿಚಿತ್ರ ಸ್ಥಿತಿಯು ಸಂಸಾರದಲ್ಲಿಯ ಪ್ರತಿಬಿಂಬಿತ ವಾಗಿಯೂ ಇದೆ ಆದರೆ-ಈ ಮಂದಿರವನ್ನು ಇಟ್ಟಿಸಿ ಪ್ರತ್ಯಹವೂ ಆಹಾರಧನಗಳ ಸಹಯ್ಯವನ್ನು ಮಾರುತ್ತ ಅನಾಥರಾದವರ ದಾರಿದ್ರವನ್ನು ಅಳಿಸುತ್ತಿ ರುವ ಇವನು ಯಾರಿರಬಹುದು ? ಎಂಬೀ ಪ್ರಶ್ನೆಯು ಸೃಸ್ಥೆಯಲ್ಲಿ ಯa ಇತರರಲ್ಲಿಯ ಉದಯಿಸುತ್ತಿದ್ದರೂ, ಅರಿಗೂ ಅದರ ಯಥಾರ್ಥವಾದ ಉತ್ತರವನ್ನು ಹೇಳಲು ಬರಲಿಲ್ಲ. ಆ ಯುವಕನನ್ನು ಒಮ್ಮೆ ಹಲವು ಮಂದಿಗಳು ಎಷ್ಟೋ ವಿಧವಾಗಿ ಬೇಡಿಕೊಂಡಿದ್ದರೂ ನಾಳಗೆ ಪರಿಹರು ವನ್ನು ಕೊಡುವೆನೆಂದು ಹೇಳಿದನಲ್ಲದೆ, ದುರುದಿನ ಬೆಳಗ್ಗೆ ಪೊಲೀಸು ಕಮ್ಮ ಚಾರಿಗಳನ್ನು ವೀಕೈಯ ಮನೆಗೆ ಕಳುಹಿಸಿ ಆ ದು:ವಳನ್ನೆಲ್ಲ ಕೈದಿಗಳ ನ್ನಾಗಿ ಕಂಡೆನಿಯ೦ತ ಮಾಡಿದನು. ಯುವಕನು ತಾನು ರಾಜಪೂತ ಜಾತಿಯವನೆಂದೂ, ತನ್ನ ಹೆಸರು ಪ್ರತಾಪಸಿಂಹನಂದೂ ಪರಿಚಯವನ್ನಿತ್ತಿದ್ದನು, ಇದ್ದೆ ಯ ಕಮಲೆಯ ಅದನ್ನೇ ನಂಬಿಕೊಂಡಿದ್ದರು. ಇದನ್ನು ಸುಳ್ಳನ್ನುವ ಕಾರಣವೂ ಇರಲಿಲ್ಲ ವೃದ್ಧೆಯ ಮನೆಗೆ ಬರುವ ಆಹಾರಸಾಮಗ್ರಿಗಳು ಒಂದು ದೊಡ್ಡ ಕುಟುಂ ಎಕ್ಕೆ ಸಾಕಾಗುವಷ್ಟು ಇದ್ದುವು. ಕೃಷ್ಣನು; ಈ ಜಿನಸುಗಳನ್ನು ಕುರಿತು ಪ್ರತಾಪನನ್ನು ಕೇಳಿದರೆ ತಾನು ಏನನ್ನೂ ಕಳುಹಿಸುವುದಿಲ್ಲವೆಂದು ಅವನು ನಗುತ್ತ ಹೇಳುತಲಿದ್ದನು ಅಂತಹ ಸಮಯದಲ್ಲಿ ಕಮಲೆಯು, ಮತ್ತಾರು ಇಳಸುವರು ? ಎಂದು ಕೇಳಿದರೆ ಅದು ನನಗೆ ತಿಳಿಯದೆಂದು ಪ್ರತಾಪಸು ಹೇಳುತಲಿದ್ದನು ಪ್ರತಾಪನು ಈಚೀಚೆಗೆ ಪ್ರತ್ಯಹವೂ ಕಮಲೆಯನ್ನು ನೋಡಲು ಬರುವನು. ಕಮಳೆಯ ಆತನನ್ನು ಕಂಡು ಪುಳಕಿತರು ವಳು, ವೃದ್ಧರು ಮನಸಲ್ಲಿ ಯ ಆನಂದದ ಉದ್ರೇಕವಾಗುತ್ತಿದ್ದಿತು, ಕಮಲೆಯು ಈಗ ಭಿಕ್ಷ ಯೆತ್ತಲು ಹರಡುವುದಿಲ್ಲ ಅನ್ನು ಒಡಿವೆ ಗಳನ್ನು ಇಡಲು ಅವಳ ಸ ನಲ್ಲಿ ಸ್ಥಳವೂ ಇರಲಿಲ್ಲ. ಆದರೆ ಹಜ್ಜೆನವು ________________

ಕಾದಂಬರೀಶoಗ್ರಹ VYvv vvvvvvvvvvvvvvvvvvvvvvvvvvvvvvvvvvvvvvvvvvvvvvvvvvv 11 Adv\/ \\ \ + ಗಳನ್ನು ದರಿದರಿಗೆ ಪರಿತೋಷವಾಗಿ ಕೊಡುತ್ತಿರುವಳು ಮೊದಲು ಭಿಕ್ಷಾ ವೃತ್ತಿಯಲ್ಲಿ ಕಳೆಯು ಅನೇಕ ಸಮಯವು ಕಳದುಹೋಗುತ್ತಿದ್ದಿತು, ಅದರಿಂದ ತನ್ನ ಮಾತೆಯನ್ನು ಯಥಾರ್ಥವಾಗಿ ಕಡೆದಾಡಲು ಅವಳಿಗೆ ಆಗುತ್ತಿರಲಿಲ್ಲ. ಆದರೆ ಈಗ ಆ ಕುಂದಕವು ಕಳದಿದೆಯಾದುದರಿಂದ 'ಕಮಲೆಯು ಮಾತೃ ಸೇವೆಯಲ್ಲಿ ಪೂರ್ಣನಿರತರಾಗಿರುವಳು, ಆಕೆಗೆ ಇದೇ ಒಂದು ಮಹಾಸುಖ.. ಒಂಭತ್ತನೆಯ ಪರಿಚ್ಛೇದ. 109

13 | ( 6A IT II ' 1 S 1 1 ....

1 !!

• ಪa - 1 (ಪರಿವರ್ತನ) ಪ್ರಪಂಚದಲ್ಲಿ ಅದೃಷ್ಟದ ದಾಸರ ದಿರುವವರಾರು ? ಅದೃಷ್ಟವನ್ನು ೩ ಕರಿಸಿರಲಿ, ಇಲ್ಲದಿ ತಿ-ವಿಯ ತಿಯ ಮೇಲೆ ಸs ಧಿಕಾವನ್ನು ನಡೆಯಿಸ ವ ತಾ ದ ಪಶಾಲಿಯರವನಾವವಾದಡR, ಇದಾನೆಯೆ ? ನಾವಾ ? ನನ್ನು ಕ್ಷಮತೆಯಿಂದ ಮಾತ್ರವೇ ಅವ ಕಾರ್ಯವನ್ನಾದರೂ ಸಿದ್ದ ಮಾಡಿಕೊಳ್ಳಲಾಖೆವೆ? ಆಗಲಿಕ್ಕಿ ಗುವುದು ತಾನಾಗಿ ಅಗಿ ಯೆ ಹೊಗುವುದು. ಅದನ್ನ ತಿಳಿಯದ ನಾವು ಅ ಕಾರದಿಂದ ಹಲವು ವೇಳೆ ವಕ್ಕರಾಗುವವು; ಕೆಲವು ಬಾರಿ ದುಃಖದಿಂದಲೂ #ಭೆಯಿ' ದ ಫುಣೆಯಿಂದ ಮೈತ್ರಿ ಕಾಸನವಾಗುವವು ನಪೊಲಿಯನ್ ಅದೃಷ್ಟವನ್ನು ಮಾನಿಸುತ್ತಿದ್ದನು ; ಗ್ರಹಗಳ ಪ್ರಸನ್ನತೆಯನ್ನು * • ಕರಿಸುತಗ್ಟನು; ಕಿನ್ನು, ಅವುಗಳ ಅಪ) ಸನ್ನತೆ ಮA7ಒದಲ್ಲಿ ಅನ್ನ ಕಾರ್ಯವನ್ನು ನಡೆಯಿಸಲು ಕೈಗೊಂಡ) ಕೃತಕಾರ್ಯ ನಾರ್ಲಾರ ಕೈದನು. ಅದೃಷ್ಟವು ಪ್ರಸನ್ನವಾದೇ ಅದರ ಸಂಸರವು ಸುಖಮಯವಾಗುವುದು ; ಅದು ವಿರೂಪಗೊಂಡರೆ ನಮಗೆ ದುಃಖವುಂಟಾಗುವುದು. ಸಸಾಗರಧರಾಧೀಶ್ವರನಾದ ಅವನ ಪದತಲದಲ್ಲಿ ನೂರಾರು ನೃಪತಿ ಮರು ನತಶಿರರಾಗಿ ವರೋ, ಅನುಗೃಹಪ್ರತ್ಯಾಕಾಂಕ್ಷಿಗ ೪urvುವರೋ, ಅವನ ಅತು: ಸುಬೈ ಪ್ಪರ್ಯವನ್ನು ಕಂಡು ಜಗಕ್ಕೆಲ್ಲವೂ ________________

ಇದುಳುನಾD ವಿಸ್ಮಿತವಾಗಿರುವುದೋ, ಅವನ ಎಪ್ರವಾರದಿಂದ ಲೋಕವೆಲ್ಲ ನಡು ಗುತತುವುದೆ: ಅಂಗಹನ ಭಾಗ್ಯವಿದ್ಯಾಸವೂ ಸಂಭವಿಸುವಂತಿದೆ. ಈಶ್ವರಾವತಾರವಾದ ರವಿಕುಲತಿಲಕನಾದ ಸ್ವಯಂ ರಾಮಚಂದನೇ ತನ್ನ ರಾಜ್ಯಾಭಿಷೇಕದ ದಿನ ವನಚಾರಿಯಾಗಿ ಅಪಕಷ್ಟಗಳನ್ನನುಭವಿಸಿದನಂದ ಮೇಳ, ಸವಲತಹರ ಪಾಡೇನು ? ಕನಕಪುಯಿಯಾದ ರತ್ನಕಿರೀಟಿನಿಯಾ ದಾಲಂಕಾಪುರಿಯದಲ್ಲಿ ? ದೇವಗಣಪರಿಸೇವಿತನಾದ ಅಮಿತತೇಜನಾದ ರಾವ ಈ ಶರನಲ್ಲಿ ? ಅವನ ಲಕ್ಷಸಂಖ್ಯಾಕ ವಿತರೆ ಅವರಲ್ಲಿ ? ಅವಂಶವೇ ಇಂದಿಗೆ ನಿರ್ಮ ಲಗೊಂಡಿದೆ. ಕುರುರತಿಯಾದ ಧೃತರಾಷ್ಟ್ರ ನ ಕತಪುತ್ರ ರ ಎಲ್ಲಿ ಮತ್ತು “ ದಿಲ್ಲಿ ಸ್ಪರ ವಾ ಜಗದೀಶ ರವಾ ಎಂಬ ಆಖಾಸ)ರನಾ 1 ಅಕಎರಶಾಹನ ವಂಶಧರರು ಇಂದಲ್ಲಿರುವರು ? ಅವನ ರಸಾದಗಳಲ್ಲಿ ಅನ್ಯಜನಗಳು ಮುಂದೆ ತುoಬುವರಂದು ಮೊದಲು ಅಂತ ದರೂ ತಿಳಿದುಕೊಂಡಿದ್ದರೇ? ಆದುದರಿಂದಲೇ, ಧನ, ಮಾನ, ಜನ, ಮರಾದ ವಿನ ರಸಂ ದತ್ತು, ಮುಂತಾದುವುಗಳಲ್ಲಾವುದೂ ಅದೃಷ್ಟದ ದೆಸೆಯಿಂದ ಸ್ಥಿರ ೧.೦ಡಿರುದಿಲ್ಲ. ಅದೃಷ್ಟವು ಎಲ್ಲವನ್ನೂ ತೃದಂತನಿಸುವುದು, ಅದು ಪ್ರಸನ್ನವಾದುದೆ: ಆದರೆ, ಆಗದ ಕಾರವು ಅದಾವುದು ? ನನ್ನು ಕಮಲಯ ಅದೃಷ್ಟದ ಸನ್ನತು. ಅದೊಂದು ಆಶ್ಚರ್ಯವೇ ? ಕವಲೆ ಯ ಈಗಣ ಸ್ಥಿತಿಯಾದರೂ ಅದಾವುದು ? ಅವಳು ಇನ್ನೂ ಅವಿವಾಹಿತ ಇ ಅತುಲೈ ಓರ್ವ ಶಾಲಿನಿ ., ಸುಧಾಧರರಿತಗಧ ಶಿಖರ ವಿಹಾರಿಣಿ 1:3ಗಿ ಅವಳಿರುವುದಿಲ್ಲ ಭಿಕ್ಷವತಿಯು ಮಾತ್ರ ಕಳದು ಹೊಗೆ, ಆರ ಮನಸ್ಸಿನಲ್ಲಿ ಕಪಟತೆಯಿ: ವೊ ಆ ಮಾತೃಭಕ್ತಿಯು ಅತುಲವಾಗಿ ನೆಲೆಗೊಂಡಿರುವುದೆ , ಅಂತಹರಿಗೆ ಅದೃಷ್ಟವು ಪಸನ್ನವಾಗದೆ ಇದ್ದರೆ ಮತ್ಯಾರಿಗೆ ತಾನೆ ಪ್ರಸನ್ನವಾ ಎರದು ? ಆದರೆ ಇದೊಂದು ಭಯ ಭರಿತ ಪ್ರಸಂಗ : ಸುಧಾಂಶು ಕುಂಫನಿಷನಾದ ಧರ್ಮಾತ್ಮನಾದ ಯುಧಿ ಮೈಗನು ಜಗತ್ತಿನ ಯಾವತ್ತು ಜನಗಳಿಗೂ ಆದರ್ಶಸ್ವರೂಪನೇ ಆಗಿದ್ದರೂ ಕನಗೆ ರಾಜ್ಯ ಚ್ಯುತನಾಗಿ ವನವಾಸಿಯಾಗಿದ್ದನಲ್ಲ !! ಅವನು ದಾಸ್ಯವೃತ್ತಿ ಯನ್ನವಲಂಬಿಸಿ, ಅಜ್ಞಾತರೂಪದಿಂದ ವಿರಾಟನ ಮನೆಯಲ್ಲಿ ಕಾಲಹರಣ ಮಾಡಬೇಕಾಗಿ ದ್ವಿತು !! ಹೀಗಾದಮೇಲೆ, ನಮ್ಮ ಕಮಲೆಯ ಆಸಖ ದೆಲ್ಲಿ ? ________________

ಕಾದಂಬDedonyಡ Ann MAAAAA nAnAAttr4vUYU - ViYYYY\ An/\hy #\ ದನವಂತರಾಗಿ, ಪ್ರತಾಪನ ಸಹವಾಸಪುರದಿಂದ ಇಂದಿಗೆ ಒಂದು ವಷ೯ದಿಂದಲೂ ಕವಲೆಯು ಸುಖದಿಂದಿರುವಳು, ಇಂತಹ ಅವಳ ಜೀವನದ ವಸಂತಕಾಲದಲ್ಲಿ ಪುನಃ ವರ್ಷಕಾಲವು ಬರುವುದು ಏನೋ ? ಆ ಬಾಲಿಕಯ ಕೂದಲ ಪ್ರyದ ಪುರಸ್ಸಪ್ಪನು ಆ ಸಮಯವಲ್ಲ ಭಂಗ ಗೊಳ್ಳುವುದೊ ಏನೋ ? ವಸಂತಕಾಲವು ನವೀನವಾಗಿ ಅಭ್ಯುದಯಗೊ೦ಡಿದೆ, ನವವಿಕಸಿತ ಕಮಲಪಲ್ಲವಗಳಿಂದ ಕಮಲಂತಗಳು ನೂತನಶೋಭೆಯನ್ನು ತಳದಿವ. ಚ್ಯುತಕಲಿಕಯು ಪುನಃ ಅಂಕುರಿತಾಗಿ, ಪ್ರಯಾಕಾಂಕ್ಷಿಗಳಾದ ವಧು ಕರರೊಡನೆ ಪ್ರಶಸಂಭಾಷಣೆಯನ್ನು ಮಾಡುತ್ತಾರೆ ನಾಲ್ಕು ಮಾಸಗ ೪೦ದಲೂ ತಮ್ಮ ಗುರುನೋಪಕdarಳ ಸಾಹಮಾಡುತಲಿದ್ದ ಏಕಕು ಅವು ಇಂದು ನಕುಲಿತ ಸಹಕಾರಶಾಖೆಗಳ ವೆ: ತಮ್ಮ ಕೃಷ್ಣ ಆಲೀವ ರವನ್ನು ಅಡಗಿಸಿಕೊಂಡಿದ್ದು, ತಮ್ಮ ಕಂಠಮಧುಠ್ಯವನ್ನು ಪ್ರದರ್ಶಿಸುತ್ತ ಶಿವ, ಎಲ್ಲಾ ರಕ್ಷಿಗಳ, ಸಂಜೆಯಂದಿಲ್ಲ , ಮುಂಜಾನೆಯ೦ತಿಲ್ಲ ಕೇವಲ ವಾಗಿ "ರಿಹರ್ಸಲಿ ನಲ್ಲಿ ವ್ಯಸ್ತಗೊಂಡಿವೆ. ಸಿರಿವಂತರ ಮಾತನ್ನು ಏನೆಂದು ತಿಳಿಸಲಿ ? ಖತರಾಜನ ಆಗಮನವು ಅವನ ಸಹಚರಿಯದಿಂದಲೇ ತಿಳಿದಿದೆ. ಮಲಯಗಿರಿಯು ವ್ಯಜನಕರದಿಂದ ತನ್ನ ದಾಸ್ಯವನ್ನು ಕೈಗೊಂಡಿದೆ; ಅದು ದರಿಂದ ಮುಂದಹಿ೦ದಿಂದ ದಕ್ಷಿಣಾನಿಲವು ಹರಹರಿನ ವಹಿಸುತ್ತ ಕರೀರ ಪನ್ನು ಹರ್ಷ ಗೊಳಿಸುತ್ತದೆ. ಅದೇನು ನಿಮ್ಮ ನಮ್ಮ ಸೇವವಾಡುತಲಿ ದೆಯೆ ? ಅಲ್ಲ, ಅಲ್ಲ ಸುಧಾಂಶುದವನು ಕ್ಷಿ 'ಅದೇಹನೇ ಆಗಿದ್ದರೂ ಉದಿಸಿ ಅವಿನ ಜೊತೆಗೆ ನ್ನು ಸುರಿಸ ತ್ತಲೇ ಇದ್ದಾನ; ವ ಣಿ ಮುಕ್ತಖಚಿತವಾದ ಸುನೀಲ ಚಂದಾ ತವರಲ್ಲಿ ಉದಯಿಸಿ. ಸುಂದರವಾದ ನೈಶಾಲA Vದಿಂದ ವದಿನಿಯನ್ನು ಹಾಸ್ಯಮುಖಿಯಾಗಿ ಅಲಂಕರಿಸುವನು, ಇಂತಹ ಕಾರಲ್ಲಿ ಉದ್ಯಾನಗಳಲ್ಲಿ ಅಪೂರ್ವ ಶೋಭಯ ಇರುವುದು, ಪುತ್ರವತಿಯಾದ ಮಾಧವಿಯು ತನ್ನ ಸೌರವಭರದ ಗಾಢಾಲಿಂಗನದಿಂದ ಸಹ ಆರನಿಗೆ ಸಹಾಯಕಳಾಗಿಯೇ ಇರುವಳು. ಪುಲ್ಲಿ ಕಾಮಾಲತಿ ಮೊದಲಾದ ಕುಸವಕಲವು ಪ್ರೇಯಸಿಯಾದ ಕನ್ಯಯ ಮೃದುನಗುವಿನಿಂದ ಜನ ಗಳನ್ನು ಮೋಹಿಸುತ್ತಿದೆ. ಕಮಲಿನಿಯು ತನ್ನ ಪ್ರಾಣನಾಥನ ಆಯು ________________

repare ananas ananononnan mann-w. vor ವಿನ ದೆಸೆಯಿಂದುಂಟಾದ ಖೇದದಿಂದ ತನ್ನ ಶ್ರವನ್ನು ಕಳೆದುಕೊಳ್ಳುವ ನಂದಿದ್ದಳು; ಆದರೆ ಈಗ ಅವಳಿಗೆ ನವಜೀವನವುಂಟಾಗಿ, ಸರೋವರಕ್ಕೆ ಶೋಭೆಯನ್ನುಂಟು ಮಾಡಿರುವಳು. ಇವುಗಳೆಲ್ಲವೂ ಆಕಯ ರಾತಿ ವೃತ್ಯವನ್ನು ಹೊಗಳಿ ಹಾರುತ್ತಲಿನ ಪರಂತು ಕದಲಿನಿಗೆ ತನ್ನ ಆತ್ಮ ಸತ್ಯವನ್ನು ಕೇಳಲು ಮನವೊಪ್ರದೆ, ತಲೆದೂಗುತ್ತ ಭ್ರಮರಗಳಿಗೆ ವಿದರನ್ನುಂಟು ಮಾಡಿ ಬಳಸುತ್ತಿರುವಳು ಇಂತಹ ಈ ಸುಖದಿನಗ ಇಲ್ಲಿ ಕಮರಯು ಏನುಮಾಂತರಿರುವಳು? ಇoದಿಗೆ ನಾಲ್ಕು ದಿನಗಳಿಂದ ಪ್ರತಾಪನು ಕವಲಿಗೆ ದರ್ಶನ ಕೂಡ ಅಲ್ಲ. ಸಂಜೆಯಾಯ, ರಾತ್ರಿಯಾಯ್ತು, ರಾತ್ರಿಯ ಕಳದಿತ್ತು-ಕಿಂನ್ನು ಪ್ರತಾಪನ ಸಳವೇ ಇಲ್ಲವರೇನು ? ಕನಲಿಯು ಉತ್ಕಂಠಿತಯಾದಳು ಅವಳು ಹೀಗೆ ಉತ್ಕಂಠಿತೆಯಾಗಲು ಕಾರಣವೇನು? ಅವಳು ಪ್ರತಾಪ ನನ್ನು ಪ್ರೀತಿಸುತಿಹಳ೦ದೆ? ಅವಳ ಆ ಸಾಧುಪಾನದ ಕೋಮಲ ಗೋಪನವನ್ನು ನಾವು ಮತ್ತೊಬ್ಬರಿಗೆ ತಿಳಿಹಿಸುವುದಂರರಿ ಅದೆಂತು ? ಮುತ್ತುಂದು ದಿನವೂ ಕಳಯಿತು ರತ್ರಿಕಾಲವು ಇಷ್ಟು ದೀರ್ಘ ತಾಮದೆಂದು ಕವಲೆಗೆ ಇಷ್ಟು ದಿನಗಳ ತಿಳಿದಿರಲಿಲ್ಲ. ನಿದ್ದೆ ಹತ್ತುತ್ತಿದೆ, ಪುನಃ ಭಂಗಗೊಳ್ಳುತ್ತಲಿರ-ಆ ರಾತ್ರಿಯ ಅಂತಯೇ ಕಳದಿತು, ಮರ ದಿನವೂ ಯಥಾ ಕಾಲದಲ್ಲಿ ಆಹಾರಸಾಮಗ್ರಿಗಳು ಬಂದೊದಗಿದುವು. ಎಂದಿ ನಂತ ಆ ಚಾಕರರೊಡನೆ ಪ್ರತಾಪನ ವಿಚಾ ವಿವಾದ ಪ್ರಶ್ನೆಗಳA ನಡೆದುವು. ಆಶಾಪದವಾದ ಉತ್ತರವಾವುದೂ ದೊರೆಯಲಿಲ್ಲ. ಅವರು ತಮಗೆ ಪ್ರತಾ ಪನ ಪು ತಯವಿದೆಯೆಂದೂ ತಿಳಿಸಲಿಲ್ಲ ಕಮಲರ ಆಶೆ ಖು ನಿಪ್ಪಲ್ ವಾದುದು, ಅವಳು ವ್ಯಥೆಯಿಂದ ಹೃದಯದ ಆವೇಗವನ್ನು ಸಂವn ಮಾಡಲಾರದೆ ಹೋದಳು. ಮನೆಯ ಹೊರಕ್ಕೆ ಎಂದು ಅತ್ತಳು. ಇವರು ಯಾರು? ಅವರು ಪ್ರತಾಪನ ಅನುಚರರಲ್ಲದೆ ಹೋದರೆ ನಮ್ಮನ್ನು ಇಷ್ಟು ಸಹಾನುಭೂತಿಯಿಂದ ಕಾಣುವರೇಕೆ ? ಪ್ರತಾಪನ ಅ4) ಚರರೀ ಆದರೆ ವತ್ತಕ? ಅವನ ಸಂವಾದವನ್ನು ಹೇಳಲಾರರು ? ನನ್ನ ಉಪ್ಪಪತ್ರಣವನ್ನು ಶೀತಲವಾಗಗೊಡುವುದಿಲ್ಲವೇ ? ಎಂದು ಈ ಬಗೆ ಯಿಂದ ಕವಲೆಯು ಭಾವಿಸುತ್ತ, ಅಳುತಲಿದ್ದಳು ಮರುದಿನ ಅವರು ________________

ಕಾದಂಬರೀಕಂಗ್ರಹ wwwvvwvvvvvvvvvvvvvvvvvvvvvvvvvvvvvvvvvvvvvvvvvvvvvvwvorm vv v Y ಪುನ ಎಂಪೋರನ ಅವರಲ್ಲೊಬ್ಬನೊಡನ ಪ್ರತಾಪಸಿಂಹನು ಎಲ್ಲಿರುವನಂ ಬುದು ತಮಗೂ ತಿಳಿದಿಲ್ಲವ ? ಎಂದು ಕೇಳಿದಳು. ವ್ಯಕ್ತಿ:-ಇಲ್ಲ, ನನಗೆ ತಿಳಿದಿಲ್ಲ. ಕುಳ:-ಹಾಗಾದರೆ ಇಷ್ಟು ಸಾಮಾನುಗಳನ್ನೂ ೪೪ಾಹಿಸುವದ ರಾರು ? ವ್ಯಕ್ತಿ:-ನನಗೆ ಗೊತ್ತಿಲ್ಲ. ಕವನ:-ಇದು ಬಂದ ಉತ್ತರವೇ ? ಎಲ್ಲಿ೦ದ ಈ ಸಾವುಗಳು ಎರುವುವು? ತಿಳಿಸಿ ! ವೃಕ್ತಿ:-ಒಬ್ಬ ಮನುಷ್ಕನು ನಿಮ್ಮನ್ನು ಕರೆದು ಅವುಗಳನ್ನು ಒಗೆ ಮುಟ್ಟಿಸಿ ಹೋಗಲು ಅನುಜ್ಞೆಮಾಡುವನು. ಕಮಲ:-ರಹವೂ ನೀವೇ ಒt :ತಿರುವುದೇಕೆ ? ಮತ್ತೂ ಬೃರು ಏಕ ಬರಬಾರದು ? ವ್ಯಕ್ತಿ:-ಅದನ್ನು ನಾನಂತು ಹೇಳಲಿ ? ಇವರ:-ನಾನು ಈ ಎಸ:rs2 et> ಅರಸರ ? ವ್ಯಕ್ತಿ:-ಅವುಗಳನ್ನು ನಾವು ಇಲ್ಲಿರಿಸಿ ತೆರಳುವೆವು ಕಮಲ:-ಅಂತೂ ನೀವು ಸತ್ಯವನ್ನು ಹೇಳುವುದಿಲ್ಲವಷ್ಟೆ ? ವ್ಯಕ್ತಿ:-ಉಪಾಯವಿದ್ದರೆ ತಿಳಿಸುತಲಿದ್ದ ಕಪುರ:-ಹಾಗೆ ! ತಮಗೆ ನಿಜವಾಗಿ ಇದು ತಿಳಿದೆ ? ವ್ಯಕ್ತಿ-ನನಗೆ ಅವು ತಿಳಿದಿಲ್ಲ, ತಿಳಿದಿದ್ದರೆ ದಿನೇ ದಿನೇ ನಿವು ಈ ಪ್ರಶ್ನೆಯನ್ನು ಕೇಳುವಂತಹ ಇಷ್ಟವಿರಲಿಲ್ಲ ಕಮಲೆಯು ವಿಷ ವದನೆಯಾದಳು ಇವಲಯ) ಮಲದಲ್ಲಿ ಈಗ ಈ ಹಿಂದೆ ನಗುವು ಇಲ್ಲ. ಅವಳ ಕಣ್ಣುಗಳಲ್ಲಿ ಅವ ಸೌಂದರ್ಯವೂ ಚಕಮಕಿಸುವುದಿಲ್ಲ. ಕವಿಯು ಮರಿ ಚಂದ್ರನು ಪ್ರಜ್ಞಾಹೀನನಾಗಿ 1 Jವನು. ಹೀಗೆ ಒಂದು ಮಾಸವು ಆಳದು ಹೋಯಿತು, ಆಮಯು ಈ ಜಿ' ದಲ್ಲಿ ಈ ತಹ ಎಸ್ಟ್ ತಿಂಗಳುಗಳನ್ನು ಕಳೆದಿದ್ದರೂ ಇಷ್ಟು ________________

ಇಮನಾD vvvvvvvvvvvvvvvv v v v v vvvvvvvvvvvvvvvvvvvvvvvvvvvvvvvvvvvv ದೀರ್ಘಸ್ಥಾನಿಯಾದ ಮಾಸವನ್ನು ಅವಳು ಇಂದಿನ ತನಕ ಕಂಡಿರಲಿಲ್ಲ ; ಅವಳ ಮಾನಸಿಕಯಾತನೆಯು ದಿನೇ ದಿನೇ ವರ್ದಿತವಾಗುತ್ತ ಬಂದಿತು. ವೃದ್ಧಿಯಾದ ಮಾತರು ಈಕಯ ಮನೋಭಾವವನ್ನರಿತಳು, ಮತ್ತೊಂದುದಿನ- ಕಮಲ, ನೀನು ಈ ರೀತಿಯಲ್ಲಿ ಮ್ಯಾನಳಾಗಿರುವು ದೇಕೆ ? ” ಎಂದು ಕೇಳಿದಳು. ಕಪುಲೆಯು " ಅಲ್ಲ, ಇಲ್ಲ, ಏನೂ ಇಲ್ಲ. ಎಂದು ಸುಮ್ಮನ ಉತ್ತರವನ್ನಿತ್ತಳು. ಮತ್ತು ಅವಳು ಅಲ್ಲಿ ಇರ ಲಾರದೆ ಹೊರ ನಡೆರಳು ಅವಳ ಕಂಬನಿಯು ಅವಳ ವಕ್ಷಸ್ಥವನ್ನು ನೆನಿಸಿ ಬಿಟ್ಟಿತು. ಪ್ರೇಮದ ಪರಿಣಾಹುವು ಹೀಗೆಯೇ ಅಲ್ಲವೆ ?" | ಹತ್ತನೆಯ ಪರಿಚ್ಛೇದ. # (ಸಮ್ಮಿಲನ ) ಕ ಮಲೆಯ ಮನೆಯು ಇಲ್ಲಿಯಲ್ಲಿಯ ಪ್ರಸಿದ್ದವಾದ ಕುರುಬ ಮೀನಾರದ ಸಮೀಪದಲ್ಲಿಯೇ ಇದ್ದಿತು, ಆಮಲೆಯು ಪ್ರತ್ಯ * * ಹವೂ ಸಂಧ್ಯಾಕಾಲದಲ್ಲಿ ಆ ವಿಶಾಲಸ್ತಂಭದ ಬಳಿಯಲ್ಲಿ ವಿಹಾರವಾಡ ತರಿದ್ದಳು. ಅವಳಿಗೆ ಸಮವಯಸ್ಕಳಾದೊಬ್ಬ ನರಮನೆ ನ್ಯಯು ಅವಾಗ ಅವಳ ಜತೆಯಲ್ಲೇ ಇರುತ್ತಿದ್ದಳು. ಕುತುಟಿವಿ ನಾರದಲ್ಲಿ ಈಕೆಯ ಮನಸ್ಸನ್ನು ಶಾಂತಗೊಳಿಸುವಂತಹುದಾವುದು ಅಲ್ಲ. ತಥಾಪಿ, ಈದುಲೆಯು ಅಲ್ಲಿಗೆ ಹೋಗುತ್ತಲೇ ಇದ್ದಳು ಆ ಸ್ತಂಭದ ಗಗನಸರ್ತಿ ವಾದ ಶಿರವನ್ನು ಸ್ಥಿರದೃಷ್ಟಿಯಿಂದ ನೋಡುತ್ತ ಏನನ್ನೂ ಭಾವಿಸುತ್ತಲೇ ಇದ್ದಳು. ಅದೇ ಭಾವನೆ-ಪ್ರತಾಪಸಿಂಹನ ಯಾತನೆವಿರಹ ! ಒಂದು ದಿನ ಕಮಲೆಯ ಮಿನಾರದ ಸಮೀಪದಲ್ಲಿ ಬಂದು ಶಿಲಾ ಪೀಠದಲ್ಲಿ ಕುಳಿತುಕೊಂಡಿದ್ದಾಗ ಅವನೋ ಒಬ್ಬನು ಹಿಂದಳಿಂದ ೬.೦ದು ಆಕರು ಎರರು ಕಲ್ಲುಗಳನ್ನೂ ತನ್ನ ಕಯಳಿಂದ ಮುಜಿ ದನು. ಕಮಲ:-ಛೇ ! ಸುಹುರಿಯಿವಳ ಬಿರ, ಬಿಡು ! ________________

ಕಾದಂಬರಿoಗ್ರಹ 10VYvvvvvvvv vvvvvvvvvvvvvv, Krv vvvvvvvvvvvvvvvvvvvvvvvvvvvvvvvvvvvvvvvvvvv ಯುವಕನು ಕಟ್ಟುಳನ್ನು ಹಿಂದಕ್ಕೆಳೆದು ನಗುತ್ತ, " ಸುಧಮೋರೆ ರವಳಲ್ಲ. ಸುರುವಿಕಯವನ್ನು” ಎಂದು ಅಂದನು, ಕವಲಯ' ಚಮುಕಿತಳಾಗಿ, ತ-ವೇ ? ಎಂದಳು ಯುವಕ:-ಪುನಃ ತಾವೇ ಎನ್ನಬೇಡ. ಹಾಗೆ ಹೇಳಿದರೆ ನಿನ್ನ ತನೆ ಅನ್ನು ಮಾತನಾಡಲಾರನು - ಕಮಲೆಗೆ ಸ್ವರ್ಗವು ತಾನಾಗಿ ಅಂಗಯ್ಯಲ್ಲಿ ದೊರಕಿದಂತಾದ ದು. ಅವಳ ಹೃದಯವು ವೃತ್ತಿ ಕಾಮಯವಾದ ಈ ಮೇದಿನಿಯನ್ನು ತ್ಯಜಿಸಿ ಸ್ವರ್ಗದ ವಿಮಲಾಂತರಾಳದಲ್ಲಿ ವಿಭಾಸಿತವಾದ:ತಾದುದು. ಅಪುಲೆ ಒಳ್ಳೆಯದು, ನೀನು” ಎಂದಳು. ಯುವಕ-ನಾನಾರು ? ಕಮಲೆಯು ಅಧೋವದನಳಾಗಿ ಏನನ್ನೂ ಆಡಲಿಲ್ಲ = ವಳನು ಅವಳ ಕಯಳನ್ನು ಹಿಡಿದುಕೊಂಡು, ನಾನಾರೆಂಬುದನ್ನು ಹೇಳು ?) ಎಂದನ, * ಕವನ:-ಹೇಳುವುದಿಲ್ಲ. ಯುವಕ:-ಹಾಗಾದರೆ ನಾನು ತರಲೆ? ಕಮಳೆ:-ಪ್ರನಃ ರ್ತಳವೆಯಾ? ಯುವಕ-ಹಾಗಾದರೆ ನಾನಾರೆಂದು ತಿಳಿಸು ಕವಿ:-ಪ ತಾಪನ್ನು-ನನ್ನ ಪ್ರತಾಪಸಿಂಹನು. ಯುವಕ:-ನೀನು ನನ್ನ ಹೃದಯದ ಕವಲೆಯು ಆವತ:-ನಾನು ಇಲ್ಲಿ ಗುವೆನಂದು ನೀನ, ಹೇಗೆ ತಾ ತಿಳದು ಕಂಡೆ ? ಯುವಕ: ಶತ್ರಣವು ಆರನ್ನು ಆರಿಸಿಕೊಂಡಿರುವುದೂ ಅವರು ಎಲ್ಲರಂಹರೆಂಬುದನ್ನೂ ಅರು ತಿಳಿದುಕೊಂಡೇ ಇರುವುದು. ಕಮಲ:- ಇನ್ನು ನಿನ್ನೊಡನೆ ನಾನು ಅವಮಾತನ್ನೂ ಆಡಲಾರೆ. ಯುವಕ-ಅದೇ? ಕಮಲ: -ಇಚ್ಚುಕಾಲವೂ ನೀನು ಎಲ್ಲಿಗೆ ಹೋಗಿದ್ದೆ ? ________________

wwwwwwwwwwwwwwwwwwwwyyyyyyyyyywwwwwwwwwvv vvvvir\ {ULYw YY, Sri N I\/\/tv ಯುವಕ:-ಅವು ಒಂದು ವಿಶೇಷwರ್ಯದಿಂದ ನಾನು ಕಾಂ ತಶಕ್ಕೆ ತೆರಳಿದ್ದೆನು, ಕಮರ:-ಹಾಗಾದರೆ ನಾನು ನಿನ್ನನ್ನು ಪ್ರೀತಿಸಿ ಫಲವೇನು ? ರಾವಳಿ:-ಅದೇ ? ಕಮಲೆ:-ಪುನಃ ನಾಳ ಇಂದೆ ನನ್ನನ್ನು ಕರಗಿಸಿ ಎತ್ತಿ ಕರಳುವೆಯಲ್ಲವೆ? ಯುವಕ:-ನನಗಾಗಿ ನೀನು ಅತ್ತರೂ? ಕಮಲ-ಅಳಲಿಲ್ಲವೇ ? ಯುವಕ:-ನಾನೂ ನಿನಗಾಗಿ ಮರುಗುತ್ತಿರುವನು. ಕಹಳೆ:-ಕಳದ ಒಂದು ಮಾಸದಿಂದ ನಾನು ಅನುಭವಿಸಿದ ಯಾತನೆ ಗಳನ್ನು ನೀವು ತಿಳಿದುಕೊಳ್ಳುವುದು ಹೇಗೆ ? ಯುವಕ:-ಅಂತಹ ಯಾತನೆಗಳು ಅತಿ ಸುಖvoಾದಾನು. ಕಮಳೆ:-ಅದಿರೂ ನಿನ್ನನ್ನು ಕಂಹನನಿಯ ಅವುಗಳಲ್ಲವನ್ನೂ ಮರವನು. ಯುವಕ:- ಹಾಗಾದರೆ ಸತ್ಯವಾಗಿಯು ನೀನು ನನ್ನನ್ನು ಪ್ರೀತಿಸಿ ರುವ ? ಇರುಳ:-ಮರಳಿ ಮರಳಿ ಊರನ್ನೇ ಕೇಳುವರೇ? ಜನರು ಅವುದೆಂದು ಪುಣ್ಯದ ಕೆಲಸವನ್ನು ಮಾಡಿದರೂ ಅದನ್ನು ಬಾಯಿಯಿಂದ ಹೇಳುವುದಿಲ್ಲ. ಆbರಿಯ ಈ ವಿಷಯವಾಗಿ ನಾನು ಹೇಳಲಾರನ್ನು ಯುವಕ:-ಆತ ನನೂಂದು ಕಾರನ್ನು ಹೇಳುವನು. ಕಡು:-yದೇನು ? ಹುಡಕ:-ನನು Jodಹ ದೀಪಕನಾದರೂ ನನ್ನನ್ನು ಊರಿ ಮಯ ? ________________

ಕಾದಂಬರೀಶoಗ್ರಹ vvvvv y wwwvwvvwvvwvwwwvwwvvvvvvvvv vvvvv rV\\/ \ \/ \r 1# 1 • ಕಮಲ-ನಿಶ್ಚಯವಾಗಿಯೂ ಅಹುದು, ಯುವಕ-ನನ್ನ ಅವಸ್ಥೆಯನ್ನು ನೆಟ್ಟಗೆ ತಿಳಿದುಕೊಳ್ಳುವುದು ನಿನಗೆ ಅಗತ್ಯ ನನ್ನಲ್ಲಿ ಅನೇಕ ಪರಿವರ್ತನಗಳುಂಟಾಗಿವೆ. ನನಲ್ಲಿ ಮೊದಲಿದ್ದ ಆ ಪದವಿಯು ಈಗ ಇಲ್ಲ. ಕುಲ-ಅಷ್ಟೇ ?

ವಕ-ಅದೊಂದು ಸಹಜವದ ಪಾತ್ರ ? ನನ್ನ ದಿನಗಳನ್ನು ಇನ್ನು ಕಳೆಯುವುದು ಪ್ರಯಾಸಕರವಾಗಿದೆ.

ಕವಲ-ಸಾಮಾನ್ಯ ಸೈನಿಕನಾಗಿ ಇರುವುದೊಂದೇ ನಿನಗೆ ವಿಕ ಪಾತ) ಅವvoಎನವೆಂದು ನಾನು ಎಂದೆಂದಿಗೂ ವಿಶ್ವಾಸದಿಂದ ನಂಓಲಾರೆ. ಯುವಕ-ಅದು ಹೇಗೆ? ಮಲೆ-ಈ ಸಿoದರ್ಯದ ಈ ಮaಿಯುಳ್ಳ ಆವನನ್ನೂ ಸೈನಿಕಕರ್ಮಚಾರಿಯರ ಮಧ್ಯದಲ್ಲಿ ನಾನು ಎಂದೂ ಕ೦ಡ ದಿಲ್ಲ ಯುವಕ-ಹಾಗಾದರೆ ನಾನೇನು ರಾಜಕುರ್ಮಾನೆಂದು ಭಾವಿಸಿ ಕೊಂಡಿದ್ದೆ ಯ ? ಕಮಲೆ:-ನನ್ನ ಅಭಿರಾಯವೂ ಹಾಗೆಯೇ ಆಗಿದ್ದಿತು ಯುವಕ:-ಆದ 'ದರಿಂದಲೇ ನನ್ನನ್ನು ಪ್ರೀತಿಸಿದೆಯೋ, ಏನು ? ಕಮಲೆಯ ಸಿಟ್ಟಾಳು. ಯುವಕ-ಕಮಲೆ, ಇನ್ನಾದರೂ ವಿಚಾರಿಸು, ನಿನ್ನ ಈ ಅತುಲ ರೂಪವನ್ನೂ ಈ ಸೌಂದರ್ಯವನ್ನೂ ಎಷ್ಟೋ ಕ್ಷತ್ರಿಯ ರಾಜಪುತ್ರರು ನntಹಿಸಿ ನಿನ್ನನು ರಾಣಿ ಯಾಗಿ ಮಾಡಿ #ಸ್ಟ್‌ಬಹುದು. ಅಂತಹ ಸುಖ ವನ್ನು ತ್ಯಜಿಸಿ ನನ್ನಂತಹ ದರಿದ ರಾಜಕುಮಾರನನ್ನು ನೀನೇತಕ್ಕ ಪ್ರೀತಿ ಸ ವ ? ಕವಲೆ-ಅದರಿಂದ ನನಗುಂಟಾಗುವ ಬಾಧಕವೇನು ? ಯುವಕ-ಬಾಧಕವು ಇದ್ದೇ ಇದೆ. ನಿನ್ನನ್ನು ಸುಖದಲ್ಲಿ ಇರಿಸ ಲಾರೆನಾದರೆ ನಮ್ಮ ಈ ಪ್ರೇಮದಿಂದ ಆವ ಫಲವೂ ಇಲ್ಲ. ನೀನಾದರೂ, ________________

ಆತುರನಾಂ ಬಾಲ್ಯದಿಂದಲA ಅನೇಕ ಕಷ್ಟಗಳನ್ನು ಅನುಭವಿಸಿದವಳು, ನನ್ನನ್ನು ಮದುವೆಯಾಗಿ ನಿನ್ನ ಭವಿಷ್ಯ ಜೀವನವನ್ನೂ ದುಃಖಮಯವನ್ನಾಗಿಸಲು ಒಪ್ಪಿಕೊಳ್ಳಬೇಡ. ಕಮಲೆ-ಇದರ ತಾತ್ಪರ್ಯವನ್ನು ತಿಳಿಯಲಾರನು. ಯುವಕ-ಅದೇಕೆ ? ಕವಲೆ-ನನ್ನ ಹಣೆಯಲ್ಲಿ ಸುಖದ ಅನುಭವವು ಇಲ್ಲದೆ ಹೋದರೆ ನನ್ನನ್ನು ಆರಾದರೂ ಸುಖದಿಂದ ಇರಿಸಲಾರರೆ ? ಯುವಕ-ಆಗದೆ ಹೋದರೂ ಪ್ರಯತ್ನಗಳನ್ನಾದರೂ ಪಾರ ಹ.ದು ಕವಲೆ-ನಾನು ದೇವರಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವಂತಹ ಅಪಕಾರವನ್ನು ನನಗೆ ಮಾಗಲುಪಕ್ರಮಿಸಬೇd ಯುವಕ-ನಾನು ಅಂತಹ ಅವಮಾತನ್ನೂ ಆಡಲಿಲ್ಲ ಕಮಲೆ-ಹಾಗಾದರೆ ಅದೇನನ್ನು ನುಡಿಯಬೆ? ಯುವಕ-ನನ್ನ ಸ್ವಂತ ಭವಿಷ್ಯವನ್ನು ತಿನ್ನಿಸಿ ಹೇಳುವುದೇನ. ಕವ ಲೆ-ನಾನು ಇಷ್ಟು ಕಾಲವೂ ಭಾವಿಸಿಕೊಂಡಿದ್ದು ಅದನ್ನು ನಿರ್ಧರಿಸಿ ಇಂಡಿರುವನು, ಯುವಕ- ಏನೆಂದು ನಿರ್ಧರಿಸಿಕೊಂಡಿರುವೆ ? ಕವಿ--ನನಗೆ ನೀನೆನಗ ಇನ್ಯಾರೂ ಅವುದೂ ಬೇಡ. ನಾನು ಸಹಾಯ ಸಂಘದ ಮಾನ ಯಶ ಮುಂತಾದುವುಗಳ ರರ್ಥಿನಿಯಾ hನನ್ನ ಬಾಲ್ಯದ ದುರವಸ್ಥೆಗಿಂತ ಅವ ದುರ್ದಶಿಯು ತಾನಇದೀತು .ಮುವಕ -ತಥಾಪಿ, ನಿನಗೊಂದು ಕುಟೀರವಾದರೂ ಇದ್ದಿತು. - ಕಮಲದ ಕಣ್ಣುಗಳು ನೀರಿನಿಂದ ತುಂಬಿರುವು ಪ್ರತಾಪನ, ನಿನಗೆ ನನ್ನ ಹೃದಯ ಪದಿಚಯವು ಇನ್ನೂ ಉcಟಾ” , ನಿನ್ನನ್ನು ವಿವಾಹ ವಣ ಕಂಡೆ ಮೇಲೆ ನುಗ್ಯಪಿ ನಾನು ಅತಿ ಹೀನಾವಸ್ಥೆಯಿಂದ ಪರಗದ k) ________________

ಕಾದಂಬರಿ:ಕಂಗ್ರಹ Annanrannanaannnnnna nannnnnnnnnnnnnnnowwwwwwwwwwwwwa anaman inom ಸೇವೆಯ ದಾಸೀವೃತ್ತಿಯನ್ನು ಅವಲಂಬನ ಮಾಡಿಯ ಉದರಾನ್ನವನ್ನು ಸಂಗ್ರಹಿಸಬೇಕಾಗಿ ಬಂದರೆ-ಪರಾನ್ನದಿಂದ ನಾನು ಜೀವನಧಾರಣೆಯನ್ನು ಮಾಡಿಕೊಳ್ಳಬೇಕಾಗಿ ಬಂದರ-ತರುತಲದಲ್ಲಿ ನಿವಾಸವೂ, ಅನಂತವ್ಯಾಸಿ ನಕ್ಷತ್ರದಂತ ಆಕಾಶವೇ ನನ್ನ ಏಕಮಾತ್ರ ಆಶ್ರಯಸ್ಸುನವಾಗಿದ್ದರೂ ನಿನ್ನ ಸಹವಾಸದಿಂದಲೇ ನನಗಲ್ಲವೂ ಸುಖಮಯವಾಗಿ ತೋರುವುದು, ನಿನ್ನ ಮೊಗದ ನಗುವಿನಿಂದ ನನ್ನ ಯಾತನೆಗಳನ್ನೆಲ್ಲ ಮರೆವೆನು. ಅದರೆ ಶತಾವನೆ ನೀನು ನನ್ನನ್ನು ಪ್ರೀತಿಸುವೆನೆಂದು ಒಮ್ಮೆ ನಿಶ್ಚಯವಾಗಿ ಹೇಳು ?' ಎಂದು ಕರಗಿದಳು. ಪ್ರತಾಪಸು ಸಸ್ನೇಹದಿಂದ ಕನಲಿಯ ಆ ಆಯುಕ್ತವಾದ ಮುಖ ವನ್ನು ಚುಂಬಿಸಿ ನಾನು ನಿನ್ನನ್ನು ಪ್ರೀತಿಸುವನೆಂರು ನನ್ನನ್ನು ಕೇಳಿ ತಿಳಿದು ಬೇಕಾದುದೇನೂ ಇಲ್ಲ. 'ಕರುಳಿ ನನ್ನ ಮೇಲೆ ವಿಕಸವೇ ಇಲ್ಲವೆ ??? ಎಂದನು. ಕಮಲೆಯು ಲಜ್ಜಿತರಾಗಿ ಮೃದುನಗೆಯಿಂದ " ಇದ್ದೇ ಇದೆ. " Jಂದಳು. - ________________

ಹನ್ನೊಂದನೆಯ ಪರಿಚ್ಛೇದ. [ಸುಖಸಾಗರ] ” ಆಂ ತಹ ಸುಖದಲ್ಲೇ ಕಮಲೆಯು ಎರಡು ವರ್ಷ ಕಾಲವನ್ನು ಕಳ ದಳು. ಕಮಲಕುಮಾರಿಯು ಮಹಾಸುಖದಿಂದ, ಮಹಾ * ನಂದದಿಂದ ಪ್ರತಾಪದರ್ಶನಸುಖಭೋಗದಿಂದ ಎರಡುಸಂವ ಇರಗಳು ದಾಟಿಹೋದುದನ್ನು ತಿಳಿಯದಾದಳು. ಎರಡುಬಾರಿ ನಗುವೇ ಅವತರಿಸಿದಂತ ಶಾರದೀಯಜ್ಯೋತ್ಸಯ) ಎಂದು ಹೋದುದು. ಎರಡೂ ವಸಂತಕಾಳಗಳ ಮೃದುವಾದ ಮಾರುತವು ಅವಳ ಕೋಮಲದೇಹವನ್ನು ಪರಿವುಗವಾಗಿವಡಿ ಶು ಆದರೆ ಇಂದಿಗೆ ಆ ಎರಡುವತ್ಸರಗಳು ಕಳೆದಿವೆ, ಈಗ ಆರು ಕವಲೆಯು ಬಾಲಿಕೆಯಲ್ಲಿ, ಶಾಯವು ಹದಿನಾಲ್ಕು ವರುಷ ಗ : ವಿರಿ' ವುದು ಯವನದ ಮನಮಗ್ಯಕರವಾದ ಮೋಹಿನೀ ಕಾ ಇತಿವೆ' - ವ - ಅಂಗಾಂಗಗಳಿಂದ ಹೊರಡುತಲಿದೆ ಪುರಾತನವಾದುದ d) *ನವು ಸಮಾವೇಶಗೊಂಡಿದೆ ಕನಲೆಯು ಜೀವನಪಲ್ಲಿ ಇಂದೀಗಲೇ ವಧ: ರವಾವ ರ್ಫಣಮಾಸ ಪಾತ ಮಹಾಶಯ ! ಇದಕ್ಕೆ ಮೊದಲು ನೀವು ಆ ಕುಮಾರಿಯ ಟಿ.ದ ಸೆನು ೨೧ ಸನ್ನು ಕಂಡು ವಿಸ್ಮಿತರಾಗಿದ್ದೀರಿ, ಈಗ ಆಕಯ ನೂತನ ಶೋಭೆ ಯನ್ನು ಪ್ರತಿ ಸೋಚುವೆವೆಂನಿ ಆತೂಹಲಗೊಂಡಿರುವಿರಾ? ಆ ನಯ...ಪರಿತೃಕಾಟಯಾದ ರವಕಾಸದ ಎಳೆಯ ಸಸಿಗಳಲ್ಲಿ ಅವನ ಇ., ಎ * ಎ:೫, ಕಾಯಿ, ಹಣ್ಣುಗಳು ಎಲ್ಲಿ ಸ್ಥಿತವಾಗಿ ನಿಮ್ಮ ಕಣ್ಣುಗಳ'ನ್ಯ +ಗೆ ನಾವೆ ತೃಪ್ತಿಗೊಳಿಸಿ ವ್ಯ'. P.ದನ್ನು ಪುನಃ ನೋಡ ಬೇಕಾಗಿದೆಯೆ ? ಅವಳ ಮನೋಹರ ಉg ಲತಿಯಿಂದ ಪರಿಪೂರ್ಣವಾಗಿರುವ ಈಗ ನ್ನು ನಾವು ಒಳ್ವಿಕ ವು ನಿಮಗೆ ಸಾಕಾದರೆ, ವಿಧಾತನೆ ! ಇದುವರೆಗೂ ಕಮಲೆನನ್ನು ಸೃಷ್ಟಿಸ ಇವು ಇಾಗಿಯೇ ಎಷ್ಟೋ ಯುಗಗಳಿಂದ ಧ್ಯಾನ ನಾಡ ನ. ಏ ! ದೂರದಿಂದ ನೋPhದರೆ ಕನಲೆಯು ಮಾನ 3 . IC M ________________

ಇನುತುವಾರಿ mivuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu 4 ಟ ದಿ ವಿಯೆಂದು ಭಾಸವಾಗದೆ, ಅವನೂ ಒಬ್ಬ ಚತುರಶಿಲ್ಪಿಯಿಂದ ನಿರ್ಮಿತ ವಾದ ಚಂದ್ರಕಾಂತಶಿಲಾಮೂರ್ತಿಯಂದು ನಂಬುಗೆಯಾಗುತ್ತಿತ್ತು, ಕಹುಲಿಯು ತನ್ನ ಪದವಿಗೆ ತಕ್ಕಂತೆ ಉಡಿಗೆ ತೊಡಿಗೆಗಳನ್ನು ಹಾಕಿ ಕಂಡುದುದಿಲ್ಲ. ಪ್ರತಾಪನು ಅದೇತಕ್ಕಂದು ವಿಚಾರಿಸಿದನು. ಕಮಲೆಯು ಆಗ, " ಯಾವದಿನ ಸಮಾಜವು ನಾವಿಬ್ಬರೂ ಧಮಸಾಕ್ಷಿಯಾಗಿಯೂ ಪತಿಸತಿಯರಂದು ನಿರ್ಧರಿಸುವುದೆಆ ದಿನ ನಿನ್ನಿಷ್ಟವಿದ್ದ ವೇಷಭೂಷಣಾದಿ ಗಳನ್ನು ಧರಿಸಿಕೊಳ್ಳುವೆನಲ್ಲದೆ ಅದಕ್ಕೆ ಮೊದಲಾಗಿ ಹಾಗೆ ಮಾಡಲಾರೆ ನಂದಳು. ಪ್ರತಾಪ:-ಆ ಸಮಯಕ್ಕೆ ಇನ್ನೂ ಒಹುಕಾಲ ವಿಳ೦೬'ವಿದೆ. ಕಮಲ:-ಇನ್ನೂ ವಿಳಂಬವಾಗುವುದೇತಕ್ಕೆ? ನಮಗ ವಿವಾಹ ವಾಗಲಾರದೇ ? ಪ್ರತಾಪ:-ನನಗೆ ಸಮಯವೇ ತೋಚದು. ಆದರೆ ಅಂದೋ ನಾಳಗ ವಿವಾಹವಾಗಬಹುದು, ಅಥವಾ ಪುನಃ ರಸ್ಥಳಕ್ಕೆ ನಾನು ಹೋಗಬೇಕಾಗಿದ್ದರೆ ಹಾಗೂ ಆಗಬಹುದು. ಕುಲೆ:-ಅದೆಲ್ಲಿಗೆ? ಪ್ರತಾದ:-ಕಾಶ್ಮೀರಕ್ಕೆ, ಕಮಲು ಅತ್ತುಬಿಟ್ಟಳು. ಪತಾಪ:- ಅತ್ತು ಬಿಟ್ಟೆಯಲ್ಲ, ಕಮಲ್ಪ-ಅಳಿಸುತ್ತಿರುವಿಯೇಕೆ ? ಸತಾರ:-ನಾನು: ಸತ್ಯವನ್ನು ಅಡಿದೆನು ಅಷ್ಟೆ. ಕಮಲ:-ಯುದ್ಧಕ್ಕೆ ಹೋಗಬಾರದೆಂದು ನಾನು ನಿಷೇಧಿಸುವು ದಿಲ್ಲ. ಆದರೆ, ಪ್ರತಾಪ:-ಆದರೆ ವತನು ? ಕಮಲೆ:-ನನ್ನನ್ನು ವಿವಾಹಮಾಡಿಕೊ೦ರವಲೆ ಹೋಗಬಾರಿಗೆ ? ಪ್ರತಾಪ:-ಅದೊಂದರಲ್ಲಿ ಹೆಚ್ಚಿನಸು:ಖವೇನಿರಬಹುದು ? ಕಮಲೆ:-ಅದರಿಂದ ನಾನೂ ಜತಯಲ್ಲಿ ಬರಲು ನನಗೆ ಅಧಿಕಾರ ದೆವಳುವುದು, ________________

ಕಾದಂಬರಿ ಸಂಗ್ರಹ ಒYYYYYYY\/\ Y Y Y YYYYYYY VVVVVVVVVV vvvvvvvvvvvvvvvvvv + * f - u f\/VY -1 S ಪ್ರತಾಪ:-ರಣದಲ್ಲಿ ಜಯವೂ ಇದೆ. ಹಾಗೆಯೇ ಪರಾಜಯವೂ ಉಂಟಾಗಬಹುದು. ಕಮರ:-ಉoಟಾದರೂ ರೂಪವೇನು? ಪ್ರತಾಪ:-ನಾನು ಪುಡಿವನಾದರ?ಕಮಲೆ:-ಅದರಲ್ಲೂ ನಾನು ನಿನ್ನ ಜತೆಯನ್ನು ಬಿಡಲಾರೆನು, ಪ್ರತಾಪನು ಕಮಲೆಯ ಮುಖವನ್ನು ದಿಟ್ಟಿಸಿ ನೋಡಿದನು. ಆಗ ಅದು ಗಂಭೀರವಾಗಿಯೇ ಇದ್ದಿತು. ನಂತರ, " ಇದು ನಿನ್ನ ಅಂತರಂಗದ ಮಾತೇ ? ಎಂದನು, ಕಮಲೆ:-ಇದು ನನ್ನ ಅಂತರಂಗಸಾಕ್ಷಿಯಾದ ಪದ ಆಸೆ. ಪ)ತಾರ:- ಹಾಗಿದ್ದರೆ ನಾನು ಉಪಸಂಹಾರವಾಗಿ ಕಟ್ಟಿದ್ದ ಅvo ಕಾರಾದಿಗಳನ್ನು ಧರಿಸಿ, ಕವಲೆ:- ಅದಾಗದು, ಅದಕ್ಕಾಗಿ ನನ್ನನ್ನು ಆಜ್ಞಾಪಿಸಬೇಡ. ಅಮ್ಮನಿಗೆ ತಿಳಿಯದಂತ ನಿನ್ನೊಡನೆ ಈಗಲೂ ಗಪನದಲ್ಲಿ ಭೇಟಿ ಮಾಡುತ್ತಿರುವನು. ಇನ್ನಾದರೂ ಸಿಕ್ಕಿದೆಡೆಯಲ್ಲಿ ನಿನ್ನೊಡನೆ ತಿರುಗಾ ಡಲೂ ಆಗಲಾರದು, ಅಂತಃಪುರದಲ್ಲಿ ಬೇಸರ ಹಿಡಿದು ಬಿದ್ದುಕೊಂಡಿರ ಲಾರೆನೆಂದೇ ಇತ್ತ ಒಮ್ಮೊಮ್ಮೆ ಬರುತ್ತಲಿರುವನು, ವಸಂತಕಾಲ, ಕವಲಕುಮಾರಿಯು ಪರಿಷ್ಕಾರವಾದೊಂದು ಸೀರೆ ಯನ್ನುಟ್ಟುಕೊಂಡು ನಿರ್ಜನ ಪ್ರಾಂತದಲ್ಲಿ ಏಕಾಕಿನಿಯಾಗಿ ಅನಂತರ ಕೃತಿ ಭಾಂಡಾರದ ನವಿನ ಶೋಭೆಯನ್ನು ನೋಡುತಲಿದಳ ಪ್ರಕೃತಿಗೆ ತನ್ನ ಸೌಂದರ್ಯವನ್ನು ತೋರಿಸಿ ನಾಚಿಸುವಂತೆ ಕಾಣುವುದು. ಆದುದರಿದಲೇ ಮೃದುಮಾರುತವು ಅವಳ ಕಕದಾನವನ್ನು ಸವರ ತ ಕೌತುಕದಿಂದ ಕ್ರೀಡಿಸುತ್ತಿರುವುದು. ಒಮ್ಮೊಮ್ಮೆ ಆ ಕೂದಲುಗಳು ಅತ್ತಿತ್ತ ಹಾರಲು ಪಣಕನ್ಯನಾದ ಆ ವಾಯುವನ್ನು ನಿಂದಿಸುತ್ತ ಅವಳು ಅವುಗಳನ್ನು ಸರಿ ಮಾಡುವಳು. ಮಧ್ಯೆ ಮಧ್ಯೆ ಅತ್ತಿತ್ತ ಕುತೂಹಲದಿಂದ ನೋಡುವಳಕ ? ಯಾರಿಗೋಸ್ಕರವೆಂದು ಪುನಃ ಹೇಳಬೇಕ? ಆದರೆ ಕುಮಾರನಾದರೂ, ಅವನಲ್ಲಿ ? ________________

ಕಾದಂಬರೀರ್ಶಗ್ರಹ MY If \/ \ \ \ u 4

VV V 1 1 1 \f f{ { X Y Y Y Y 1 + ಇr r\ \ \/ \P141 & ಸೂರ್ಯದೇವನು ಅಸ್ತಗತನಾಗುತಲಿದಾನೆ ಸಂಜೆಯು ಇನ್ನು ತಡೆದುಕೊಳ್ಳಲಾರಳು, ಇಂತಹ ಅನಂತಶೋಭೆಯನ್ನು ಕುಮಾರನು ನೋಡುವುದಾವಾಗ ? ಎರಡು ವರ್ಷಗಳ ಮೇಲೆ ಇಂದು ಕಮಲೆಯ ಕಣ್ಣಳಲ್ಲಿ ಪುನಃ ನೀರು ಒಸರಿದುದು, ಕುಮಾರನಂತೂ ಬರಲೇ ಇಲ್ಲ. ಇಂದು ನಾಳೆಯೆಂದೇ ಸಹವೊಂದು ದಾಟಿದರೂ ಪ್ರತಾಪನು ಇನ್ನೂ ಅದೃಶ್ಯನು ಅಳುವುದ ಇಂದು ಸೃಷ್ಟಿಸದ ಆ ಕಣ್ಣುಗಳನ್ನು ವಿಧಾತನು ಅದೇಕೋ ಈಗ ಸೀದುಗ ೪ಂದ ತುಂಬಿಸುತ್ತಿರುವನು. ? ವಾರವಾರಗಳಂದು ತಿಂಗಳು ಕಳೆದು ಹೋದುದು ಅದರೊಡನೆ ಕವಲೆಯು ಮಾನಸಿಕ ಯಾತನೆಯ ವರ್ಧಿತವಾದುದು. ದಿವಾಕರನ ವಿರಹ ದಿಂದ ಕನವೂ ಬಾಡಿದ ದಃ ಪ್ರತಿದಿನವೂ ಕಮಲೆಯ ಮನೆಗೆ ಬರು ತಿದ್ದ ಆಹಾರಪದಾರ್ಥಗಳ ಹ ಅ ತಾತಾಗಿ ನಿಂತುಹೋದ ವು. ಪ್ರತಾ ತನು ಎಲ್ಲಿರುವನೋ ? ಹೇಗಿರುವನೋ ? ವರದು ? ಆ ಆ ಹದಿನೆರಡನೆಯ ಪರಿಚ್ಛೇದೆ cLuv tr fi [ಪರಿವರ್ತನೆ] *) ಗುದದೆ) ರಜಪಸಾದದ ರಘು ಸುಸಜ್ಜಿತವಾದ ಸ್ಥಳ ಇದು ಇಲ್ಲಿ ಕ್ರಿಕೆ 'ಬಾ ದಪ್ರಹ: ಪತನದ ಭಾಗತವರ್ಷದ ರ್ಬ ವಿ \r'" ಸತೂ ಜನಾದ ಸೆಮನು ಉಪವಿಗೆ ಎರ್ಣ ಗುವ ದಾ ರದೇಶ ದಲಿ ಹದಿನೆವಡೆ: ಜನ ೬೦ಜರಾತಿಗಳು ದಾ? ರಕ್ಷಣೆಗೆಂದು ನಿರ್ದೇಶಿಸಲ್ಪಟ್ಟ ರವಲ: ಅತಿ ತ ವೆ ಎ ದಾಸದಾಸಿ. ಗು ಕಮ್ಮಟ್ಟಿ ಆಜ್ಞೆಗಳನ್ನು ನಿರಿಕ್ಷಿ ಯ ಬಂತ: ಆಂಡಿ -1ವರು, ಬಾದಶಹಪುತ್ರನು, ಕಸ್ತೂರೀಸ್" nಂಧದಿಂದ ಆನೆ.ದಿತವಾದ 'ತಂಬಾಖೆ ಸೇದುತಲಿರುವನು ಆಗ ಲೆ ದೌವಾರಿಕನು ಅಲ್ಲಿಗೆ ಬಂದು, ಕರಪುಟ ಕಳ್ಳತನಾಗಿ “ ಮಹಾರಾಜಾ ಮಾನಸಿಂಹನ ಮಹಾಸಾದ (ಸೆಮ)ನ ದರ್ಶನಪಾರ್ಥಿಗಳಾಗಿ ರುವನು ?” ಎಂದು ಬಿನ್ನವಿಸಿಕೊಂಡನು. ________________

ಆಮಲಕುಮಾರಿ • , ......... ಸೆರೀವನು ಕಾಲಸರ್ಪವು ಸುಗುಟ್ಟುವಂತೆ ಒಂದುಸಾರಿ ಚಿಲಿ ವಯ ಹೂಗಳನ್ನು ರಭಸದಿಂದ ಹರಿಬಿಡುತ್ತ, ಆ ಕಂಚೆಕಯನ್ನು ತೀಕ್ಷ್ಯ ಭಾವದಿಂದ ನೋಡಿದನು. ಅವಳ ಬಾಯಿಯಿಂದ ಹೋಗಲಿ ಹುತ್ತಾ-ಎಳ್ಳೆಯದು - ಬರಹೇಳು, ! ಎಂದನು, ದಾಸನು ಹೊರಗೆ ಹೋದಕಂಚಕಾಲದಲ್ಲಿ ಒಳ್ಳಯವೇಪಭೂಪಾ ದಿಗಳನ್ನು ಧರಿಸಿಕೊಂಡಿದ್ದ ಮಹಾರಾಜಾ ಮಾನಸಿಂಹನು ಆ ಸ್ಥಳಕ್ಕೆ ಬಂದು ಸೆರಿ Pಮನನ್ನು ನಂದಿಸಲು ಅವನು ಮಹಾರಾಜನನ್ನು ತನ್ನ ಅರ್ಧಾಸನ ದಲ್ಲಿ ಕುಳ್ಳಿರಿಸಿಕೊಂಡನು, ಮಾನಸಿಂಹ-ತಮ್ಮನ್ನು ಸನ್ಮಾನಿಸುವುದೆಂದರೆ ಇನ್ನೇನು ವಿಧವಿರಬ ಹ.ದ: ? ಅಪ್ಪ ಅಲ್ಲದೆ, ತಾವಂತು ಪಾದಷಹನ ಪರವಮಿತ್ರರು. ಸಾಲದ ಕೆಣಕಿಗೆ - ತಾವು ಸಂಚಹಜಾರಿ (೫೦೦೦ಸೇನೆ)ಯ ಅಧ್ಯಕ್ಷರು. ನಮ್ಮ ಡದೆ ಅವನ ಬಾಂಧವ್ಯವೂ ಇಲ್ಲದಿದ್ದರೆ ಇದುವೆಯೊಂದು ಕಾರಣದಿಂದಲಾ ದರ ನಮಗೆ ಸನ್ಮಾನವನ್ನು ತೋರಿಸುವುದು ನ್ಯಾಯವೇ ಅಲ್ಲವೆ? ವನಸಿಂಹ:-ಈ ಅನುಗ್ರಹದಿಂದ ನಾನು ಪರಮಭಾಧ್ಯನಾದನು. ಸೆರಿ Pಮ:-ಮಹಾರಾಜ ಮಾನಸಿಂಹನು ರಾಜನೀತಿ ಚಂಡಾಮd ಖ, ಒರೀ ಆತ್ಮೀಯತೆಯಿಂದಮಾತ್ರ ನನ್ನೊಡನೆ ಈತರದಲ್ಲಿ ಬೆರಸಿರುವ ನೆಲಾಗದು, ಇರಲಿ; (ಪ್ರಕಾಶ) ಸಲೀಮನ ಆವುದಾದರೊಂದು ಅಭಿಲಾಷೆ ಯನ್ನು ಪೂರೈಸಿ, ಅವನ ಕೃತಾರ್ಥನಾಗುವಂತ ಅವಸರವನ್ನುಂಟುಮಾಡು ಪಿರೇನು ? ಮಾನಸಿಂಹ-ಓಹೋ ? ಕವಿದೆ, ಅಹುದು, ಆದರೆ ನನ್ನ ಕಾರ್ ವೇನೂ ಅಲ್ಲ. ನಾನು ಇಲ್ಲಿಗೆ ಉಪಗೆ ತವನ್ನಿಯಲು ಮಾತ್ರ ಬಂದಿರುವೆನು. ಸೆರಿವು-ಅಂತಹ ಅಮೂಲ್ಯವಾದ ಉಪದೇಶವೇನಿರಬಹುದು ? ಮಾನಸಿಂಹ-ಇದು ನಿತ್ಯವೂ ಗೋಪನೀಯವಾದುದೆಂದು ಎಣಿಸಲ್ಪಡಬೇಕಾ ಶಿಗೆ ಸೆವು-ಅಂತೆ ಆಗುವುದು, ________________

- ಕಾದಂಬರಿಸಂಗ್ರಹ Y Y Y Y Y Y Y Y JYYY Y YYY rywhyyyyyyyyy\n\ r\H Y Y Y \\\/v /UV - ಮಾನಸಿಂಹ;-ಋಸುರುವಿಗೆ ತಿಳಿಯದೆ ಅವಳನ್ನು ಮತ್ತೊಂದು ನಕ್ಕೆ ಒಯ್ಯುವುದು, ಸೆಳವು:-ಅದೆಲ್ಲಿಗೆ? ಮಾನಸಿಂಹ-ಮೋತಿಮಹಲಿಗೆ, ಅಲ್ಲಿಗೆ ಹೋದರೆ ಅವಳು ನಾಳಗ ಮಹೇರೇನಸಾಬೇಗಮಳ ಪರಿಚಾರಿಕಯಾಗುವಳು ಸಲೀಮನು ಪುನಃ ನಕ್ಕು ಬಿಟ್ಟನು ಮರೇನೆಸಎ ಎಂಬುವ ಹಸ ರಿಸ ಬೇಗವಳು ನನ್ನ ಪ್ರಿಯಳೆಂದು ಅದು ಹೇಗೆ ತಾನ ತಿಳಿಯಬಂದಿತು ? ಮಾನಸಿಂಹ-ಆತ್ಮೀಯರಾದವರಿಗೆ ಪರಸ್ಪರ ಮನೋಭಾವವು ತಾ ನಾಗಿ ತಿಳಿಯುವುದು, ಸೆಂಮನು ಕ್ಷಣಕಾಲದಲ್ಲಿ ತುಟಿಗಳನ್ನು ಮುಚ್ಚೆದವನಂತೆ ಕಾಣಿ ನಿತಂತು, ಹಾಗೇ ಆಗಲಿ ಎಂರನು, ಮಾನಸಿಂಹನು ಆಮೇಲೆ ಅಲ್ಲಿಂದ ಅಭಿವಾದನ ಪೂರ್ವಕವಾಗಿ ಸಂತಸದಿಂದ ತೆಗಳಿಗನು. ಹಮೂರನೆಯ ಪರಿಚ್ಛೇದ. ) S [ನೂತನ ಅವಸ್ಥೆ) ಭಾವಿಯಾದ ಕಮಲೆ ಮಧ೪ ಹಿಂದಿನ ಅವಸ್ತೆ - - - - yಳಿಗೆ ಒದಗಿರುವುದು. ಈಗ ತಿರುಗಿ ಅನ್ನ ಚಿಂತೆಯುಂಟಾ . ಒ ಗಿರುವುದು, ವೃದ್ದೆಯಾದ ತನ್ನ ಮಾತೆಯ ಅನ್ನ - ವೈ ಗಳಿಗಾಗಿ ಏನುತಾನೇ ಮಾಡಲಾಗುವುದು ? ಇನ್ನು ಆರ ಮನೆಯಲ್ಲಿ ಭಿಕ್ಷೆ ವನ್ನಲಿ ? ಎಂಬುವುದೊಂದೇ ಅಂತ ಅವಳ ಅಂಗದಲ್ಲಾದರೂ ಮದನನ ರಾಜ್ಯಾಧಿಕಾರದ ವಿಜಯ ಪತಾಕೆಯ ಹಾರುತಲಿದೆ. ಈಗ ಯುವರ್ತಿ'ವಾದ ಕಮಲೆಯು ಭಿಕ್ಷೆಗಂದ ಹೊರಬೀಳುವಳಂದರೆ ಅದು ಹೇಗೆ ? ಆದರೂ ________________

ಇವwಕುಮಾರಿ wwwwwwwwwwwvvvvvvvvvvvvvvvvvvvvvvvvvvvvvvvvvv wwwvvvvvvvvvvvvvvvv J ಭಿಕ್ಷಯ ವಿನಹ ಅನ್ಯ ಉಚಿಗುವೇ ತೋರದು, ಅನೇಕ ವಿಧವಾದ ಯೋ ಚನಮಾಡಿದನಂತರ ಹೇಗೂAಇರಲಿ; ಇನ್ನು ಭಿಕ್ಷವೊಂದೇ ಉಪಾಯವೆಂದು ಸ್ಥಿ ರಮಾಡಿಕೊಂಡು ಮರುದಿನ ಬೆಳಗ್ಗೆ ಮನೆಯಿಂದ ಹೊರಕ್ಕೆ ಹೊರಟಳು. " ಇಂದು ಕಮಲ ಋು ಪಕರಿಗೆ ಎಂದಿರುವಳು. ಇದಕ್ಕೆ ಮೊದಲು ಅವಳು ಬಂದಿದ್ದುದು ತನ್ನ ಬಾಲ್ಯದಾಯದಲ್ಲಿ ಮಾತ್ರ. ಈಗ ಅವಳು ಪಹರು ನಿವಾಸಿಗಳು ಅನ್ನುವುದನ್ನು ಕೇಳುತ್ತಲೂ ಅವರ ಕುಚೇಷ್ಟೆಗಳನ್ನು ನೆಡುತ್ತಲೂ ಇರುವುದೇ? ಅಥವಾ ಭಿಕ್ಷಾಟನ ಮಾಡುವುದೇ ? ಕಲವರು ತಿರಸ್ಕಾರಮಾಡುತ್ತ, ಕೆಲವರು ಉಪಹಾಸಮಾಡುತ್ತ, ಕಳವರು ಎಚ್ಚನ್ನ ಆಡುತ್ತ ಇದ್ದುದರಿಂದ ಕಲೆಯ ಹೃದಯವು ತುಂಡಾಗಲಿ, ಅವಳ ಕಣ್ಣಳು ಒಡೆಯಲಿಕ್ಕೂ ಆರಂಭವಾಯಿತು, ಆದರೂ ತನ್ನ ಕಷ್ಟವನ್ನೆಲ್ಲ ತಾಳಿಕೊಂಡು ೩ಗೆ ಕೈಚಾಚುತ್ಯ ಬೇರೆ ಕಡೆಗೆ ನಡೆದುಬಿಟ್ಟಳು. ಅಷ್ಟರಲ್ಲಿ ಹಿಂದುದ !! ಕಮಲೇ, ' ಎಂದು ಕರೆದಂತಾಯಿತು. ನೋಡಿದರೆ ಅವಳ ಮನೆಗೆ ಮೊದಲು ಆಹಾರಾದಿಗಳನ್ನು ಕೊಂಡಯ್ಯ ದಾಸ ರ: ಡನೆ ಯಾವಾಗಲೂ ಬರುತಲಿದ್ದ ಆ ಮುದುಕನೆಂದು ತಿಳಿದು boದಿತು. ವೃದ್ದನು:-ನನ್ನ ಪರಿಚಯವಿದೆಯೇ ? ಎಂದು ಕಮಲನ್ನು ಕೇಳಿ ದನ, ಪ್ರಕಾರನಿಗೆ ಆವುದಾದರೆ A೦ದು ಬಗೆಯಲ್ಲಿ ಅಮಂಗಲವುಂಟಾಗಿ ದ್ದರೆ ಅಂತಹ ವೃತ್ತಾಂತವನ್ನು ತಿಳಿಸಲು ಈತನು ತರಳಗೊಂಡಿರಬಹು ದೆಂದು ಕಮಲೆಯು ಭಯಪಡುತ್ತ, ಪರಿಚಯವಿದೆ' ಎಂದಳು, ವೃದ್ಧ :-ಈಕಡೆ, ಇದೆಲ್ಲಿಗೆ ಪ್ರಯಾಣ? ಕಮಲ:-ಭಿಕ್ಷೆಗೆ, ವೃದ್ದ:-ಅದೇಕೆ ಅಂತಹ ಕಷ್ಟವುಂಟಾಗಿರುವುದೇನು ? ಕಮಲೆಯ ಕಣ್ಣೀರು ಸುರಿಸುತ ತನ್ನ ಸಂಕಟವನ್ನು ತಿಳಿಸಿದಳು. ವೃದ್ದ:-ಆ ಯುವಕನು ಇನ್ನು ಬರುವುದಿಲ್ಲವೇನು ? ಕಮಲೆ:ಅವನವಿಷಯವಾಗಿ ಏನೊಂದೂವಿಷಯವೂನಿನಗತಿಳಿದಿಲ್ಲವೆ ವೃದ್ಧ :-ಆದೇನೂ ಇಲ್ಲ ಇರರಿ, ನೀನು ಆವುದಾದರೂ ಚಾಕರಿಮಾ ರವನn? | ________________

ಕಾಡಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwww IVUVUVVUNWWW ಕಮಲೆ:-ಯಾರು ? ವೃದ್ದ:-ಅರಮನೆಯಲ್ಲಿ ! ಜಾತಿ ಹೋಗುವುದೆಂಬ ಭೀತಿಯಬೇಡ, ನಾನು ನಿನ್ನ ತಂದೆಗೆ ಸಮಾನರು. ನನ್ನ ಮಾತುಗಳ ಮೇಲೆ ವಿಶ್ವಾಸವಿರಲಿ, ಕಮಲೆ:-ವಿಶ್ವಾಸವಿದೆ. ವೃದ್ದ:-ಆದರೆ ನೀನು ಆಗಾಕ್ಕೆ ಹೋಗಬೇಕಾಗಿದೆ, ಭಯಬೇಡ. ಕಮಲೆ:-ಅಮ್ಮನೂಬ್ಬಳೇ ಮನೆಯಲ್ಲಿ ಇರುವಳಲ್ಲ. ವೃದ್ಧ:-ಅದುನಿಹ ಆಕಯ ಎರಬಹುದು. ಒಂದು ಪುನೆಯನ್ನು ಬಾಡಿಗೆಗೆ ಮಾಡಿಕೊಡುವವು. ಕಮಲ:-ಹಾಗಿದ್ದರೆ ನಾನು ಹೊರಡುವನು. ಆಮೇಲೆ ವೃದ್ಧನು ಕೆಲವು ರೂಪಾಯಿಗಳನ್ನು ಕಲೆಯು ಕಯ್ಯ ರಿಸಿ, “ಸಂತರಿಂದ ಆಹಾರಾದಿಗಳನ್ನು ಕ೦ಡು ಹೋಗಿ ಇಂದಿನ ದಿನ ಇಲ್ಲೇ ಇರು. ನಾಳೆ ಬೆಳಿಗ್ಗೆ ನಿಮ್ಮಲ್ಲಿಗೆ ಬಂದು, ನನ್ನೊಡನೆ ನಿಮ್ಮನ್ನು ಕರೆದುಕೊಂಡು ಹೋಗುವನು !! ಕವುಲೆಯು ಲಜ್ಜೆಯಿಂದಲಾದರೂ ಆ ಕಲವು ರೂಪಾಯಿಗಳನ್ನು ಪರಿಗಹಿಸಿಕೊಂಡು ಮನೆಗೆ ತೆರಳಿ ಆಹಾರಾದಿಗಳನ್ನು ಮುಗಿಸಿದ ನಂತರ ವೃತ್ತಾಂತವಲ್ಲವನ್ನೂ ತನ್ನ ತಾಯಿಗೆ ತಿಳಿಸಿದಳು ಅಕ್ಟರ್‌ಷಹನ ರಾಜ್ಯದಲ್ಲಿ ಹಿಂದುಮುಸಲ್ಮಾನರಿಳಗೆ ಆವುದೊಂದು ತೆರದ ದೈವವೂ ಇರಲಿಲ್ಲ ಅವು ರೊಂದುಎಗರು ಅನಿಷ್ಟಾಚರಣೆಯ ಉಂಟಾಗ ತ್ತಿರಲಿಲ್ಲ ಆದರೂ ವೃದ್ಧಿ ಯು ಆಗ್ರಾಕ್ಕೆ ತೆರಳಲು ಸುಲಭದಲ್ಲಿ ಒಡಂಬಡಲಿಲ್ಲ, ಕಮಲೆ ಯ ವತ್ತಾ ಯದಿಂದ ಮಾತ್ರ ಕೊನೆಗೆ ಅವಳು ಒಪ್ಪಿಕೊಳ್ಳಬೇಕಾಗಿ ಬಂದಿತು. ಮರುದಿನ ಬೆಳಿಗ್ಗೆ ವೃದ್ದನು ಎಂದು ಕಲೆಯನ್ನೂ ಅವಳ ತಾಯ ನ್ಯೂ ಆಗಲಿಕ್ಕೆ ಕರೆದುಕೊಂಡು ಹೋದನು, ಬಾಗವಹನ ಅರಮನೆಯ ನೆರೆ ಯಲ್ಲಿ ಚಿಕ್ಕದೊಂದು ಕುಟೀರವು ವೃದ್ದ ಯಓಗ್ಗೆ ಬಾಡಿಗೆಗೆ ಇರಿಸಿ ಡುದುದಾಯಿತು ಕಮರಯು ಸಾಹಚದ ಸಲೀಮನ 5.ಟ್ಟರಾಣಿಯ ದಾಸಿ ಯಾಗಿ ಟಿಕರಿರಡೆಳೆ ಕಳೆವುದಿನ ಮೇಲೆ ತನ್ನೊಡನೆ ತಾಯಿಯನ್ನೂ ________________

ಆಮಲಕುಮಾರಿ wwwv ruuuuuuuuuuuuuue rouwvvvvvvvvvvvvvvvvvwvwwwvwwwwwwwwwwww ಕರಿಸಿಕೊಂಡು ಗೃಹಕೃತ್ಯವಾಡುತ್ತಿದ್ದಳು. ಮತ್ತು ಅವಳ ಸ್ವಭಾವ ಸುಗುಣದಿಂದ ಬೇಗನುಳೂ ಕಪುಲೆಯನ್ನು ತನ್ನ ಸೋದರಿಯಂತ vಣು ತರಿದ್ದಳು. ಕಡುಲೆಯಂತಹ ರದು ಆಕೆಯನ್ನು ಮುಚ್ಚದವರಾರು ? ಅವಳನ್ನು ಹತ ಸದಿಂದ ಆರಿಸಿಕೊಳ್ಳದವರಾರು ? ಕಿತ್ತು, ಅವಳ ಭಾಗ್ಯದಲ್ಲಿ ಮಾತ್ರ ಒಂದು ಕುಂದುಂಟಾಗಿದ್ದಿತು, ಅದಳನ ರಾಜರುಹಿನಿಯಾಗಲೂ ಯೋಗ್ಯಳ ಅಹುದು, ಭಾಗ್ಯದೋಷದಿಂದ ಮಾತ್ರ ಅದು ಸಾಮಾನ್ಯ ಪರಿಚಾರಿಕ ಯಾಗಿ ಇನ್ನೂ ಇರುವಳು, ಇನ್ನೇನಾಗುವುದೆ? ಹದಿನಾಲ್ಕನೆಯ ಪರಿಚ್ಛೇದ. [ಕಮಲಿಯ ಪ್ರತಾಪಸಿಂಹ]

  1. IT

} ಮಲೆಯು ದಾಸ್ಯ ವೃತ್ತಿಯನ್ನವಲಂಬಿಸಿದ ಎಕರುತಿಂಗಳು ಅತಿ , ಶಕ ನಂತರ ಒಂದ ದಿನ, ಸಂಜೆಹಲಿನಲ್ಲಿ ಒಬ್ಬ ಯುವಕನು ಕವಲಿಯು ಕುಟೀರದ ಸಮೀಪದಲ್ಲಿ ಒಂದಿಳದನು. ನೋಡಿ ದರಿ, ಲ್ಬಾತರೂ ಇದ್ದಂತೆ ತೋಚಲಿಲ್ಲ; ಮನೆಯು ಒಡೆದಂತೆ ಕಾಣುತ್ತಿದೆ. ಅದರ ಸಮೀಪದಲ್ಲಿದ್ದ ಅನ್ಯಗ್ರಹಗಳ ದ್ವಾರವನ್ನು ಅವನು ಕುತೂಹ೦ಚಿತ್ಯ ನಾಗಿ ತಟ್ಟ, ಕವಲೆ ವಿಷಯವನ್ನೂ ಅವಳ ಮಾತೆಯ ವೃತ್ತಾಂತವನ್ನೂ ಕುರಿತು ವಾರ ಕೇಳಿಕೊಂಡರೂ, ಅವ ವೃತಾಂತವೂ ಅವನಿಗೆ ತಿಳಿ ಯುದಾದುದು. ಶಾರದಿಂದ ಚಂದ್ರನು ರಾಹುಗ್ರಸ್ತನಾದಂತೆ, ಯುವಕನ ವದನವು. ವಿಕೃತಿಯನ್ನಾಂತುದು. ಪುನಃ ಆಯುವಕನು ಅಭಕ್ಷಕ ತೀರವನ್ನು ಒಳ ಕ್ಯನು ಸದ್ದಿಲ್ಲದೆ ಅಳುತ್ತ ತನ್ನ ದುಃಖವನ್ನು ತಾಳಿಕೊಂಡನು. ಆ ಮೇಲೆ ಪುನಃ ಹೊರಟಾ ವಕನ ಮನೋಜ್ಞಾನವನ್ನು ನಮ್ಮಿಂದ ವರ್ಣಿಸಲು ಗುವುದಿಲ್ಲ. ಸಹೃದಯರಾದವರು ಅಂತಹ ಯಾತನೆಯನ್ನು ತಿಳಿದುಕೊಳ್ಳ ಎಲ್ಲ ಕಲ್ಲದೆ, ಅದನ್ನು ತಿಳಿಸಲರಿಯರು ನನಗೆ ಏನೋ ಆಗಿದೆ ಎ೦ಟು ವಂತ ಅ ಏನನ್ನೂ ಅರುಹಿಸಲಾಗುವುದು ಕಷ್ಟ, ________________

M೨ ಕಾದಂಬDAಂಗ್ರಹ vvvvvvvvvvvvvvvvvvvvvvvvvvvvvvvvvvvvvvvvvvvvvMw vvvvvv\n\n

| ಯುವಕನು ಅಲ್ಲಿಂದ ಇಲ್ಲಿನ ಬಾದಷಹಅಕಬರನ ಪ್ರಸಾದ ವನ್ನು ಪ್ರವೇಶಿಸಿದನು. ಮೂರನೆಯ ಮಾಳಿಗೆಗೇರಿ, ಸುಂದರವಾದುದೆಂದು ಕಖ್ಯೆಯಮೇಲೆ ಶಯನಗೂಡಿದನು, ಅನೇಕ ಹೊತ್ತಿನವರೆಗೂ, ಗಾಢ ಚಿಂತೆಯಿಂದ ಬಿದ್ದುಕೊಂಡವನಾಗಿ, ಕೊನೆಗೆ-ಕಮಲ! ಶಾಣಾಧಿಕ ೨ ಎಲ್ಲಿಗೆ ತೆರಳದೆ ? ನನ್ನನ್ನೇ ಕುಲಶೈಲದಿಂದ ಈ ಕ್ಕೆ ಉರುಳಸಿದೆ ? 1) ಎಂದು ಅಂದುಕೊಂಡನು. ಯುವಕನ ಎರಡು ಕಣ್ಣಳಿಂದ ಬಿಸಿಯಾದ ಅಕುಗಳ ಧಾರಯು ಗಳ ತವಾದುದು. ಆಗ ಆತನು ಆವುದೋ ಒಂದು ಸಲ ೬೯ ತಿಕದೃನಿಯನ್ನು ಮಾಡಿದನು, ಒಡನೆಯೆ ಸುಂದರವಾದ ವೇಷಭೂಷಾದಿಗಳಿಂದ ಅಲಂಕೃತ ನಾದ ಎಳೆಯರಾಯದ ಭೈತ್ಯನೊಬ್ಬನು ಅಲ್ಲಿಗೆ ಒಂಗು, ಅವನ ಕಾಲು ಗಳಗರಗಿ ಆ ಡಿಸಿ ನಿಂತುಕೊಂಡನು. ಯುವಕ-ಅಮೀರ್‌ಖಾನನು ಎಲ್ಲಿ ಅವನು ? ನೃತ್ಯ-ಆಗ್ರಾದಲ್ಲಿ, ಅವಳನ್ನು ಭೈಶ್ಯನನ್ನು ಅಲ್ಲಿಂದ ಶಿಬಳ ೬ ' ಆಜ್ಞಾಪಿಸಿದನು. ಅವಿರಖಾನನೆಂದರೆ-ಅವನೇ ಆ ಹಳಯ ಮುಸಲಮಾನನು, ' ಅವನೇ ಪಾಹಾಹಾದಾ ಖುಸುವಿನ ವಿಶ್ವಾಸಿಯಾದ ದಾಸನು ಎಲ್ಲವೂ ವಿದ್ಯಾಸಗೊ೦ಡಿದೆ ನನಗೂ ಸಮಯವು ಎಂದಿದಿಯೊ, ಏನೋ ? ಕವಲೆಯೊಬ್ಬಳಾದರೂ ಇಲ್ಲದಿದ್ದರೆ ನನ್ನಿ ಪಣವು ಉಳಿವುಗೆ ? ವಿಧಾತನೆ | ಸ್ವರ್ಗಕ್ಕಿಂತಲೂ ದುರ್ಲಭವಾದಾ ವಿಚಿತ್ರ ಪಳಯು ನನ್ನ ಭಾಗ್ಯದಲ್ಲಿ ಇರುವುದೆಂದರೆ ಅದು ಹೇಗೆ ? ಎಂದು ನಿಟ್ಟುಸಿರಿಟ್ಟನು. ತನ್ನ ಗಳ ಪ್ರದೇಶವನ್ನು ಆವರಿಸಿಕೊಂಡಿದ್ದ ಮುಕಾಮಾಲಿಯನ್ನು ತುಂಡು ಗೈದು ಬಿಸುಟನು, ಕವಲೆಯನ್ನೇ ಕಳಕ೦ಡನಾಗರ, ಅದೇಕ. ಈ ಒದಿಯು ಮಾಲೆ | ಕಟಪ್ರದೇಶದಲ್ಲಿದ್ದ ರತ್ನಖಚಿತವಾದ ಕೋಶದಿಂದ ಕರವಾಳವನ್ನು ಹೊರಕ್ಕೆಳೆದು-" ಗಡ್ಡವೇ, ನಿಪಾತವಾಗು ! ಯುದ್ದದ ವಾಸನೆಯು ಈ ಹೃದಯದಿಂದ ಈ ಜನ್ಮದ ಕೊನೆಯವರೆಗೂ ದೂದಗೋಡಿ ರಲಿ ! ಇದುವೆ ಯುದ್ದ ಸಿರಾಸೆಯಿಂದಲೇ ಮರುಳಾಗಿ, ಕವಲೆಯನ್ನು ________________

ಕಮಲಕುಮಾರಿ roweruuuuuuuuuuuuuuuuuuuuuuuuuuuuuuuuuuuuuuuuuwwwww ಒಂದು ವರ್ಷಕವೂ ವಿದೇಶದಲ್ಲಿ ಸಂಚರಿಸಬೇಕಾಯಿತು. ಅದರ ದೆಸೆಯಿಂದಲೇ ಕವಲೆಯನ್ನು ಕಳೆದುಕೊಂಡನು, ಕವಳ ! ಒಮ್ಮ ಮೊಗದಿರು !!-ಎಂದು ಮೊದಲುಗಿಗೋಳಾಡಲಾರಂಭಿಸಿದನು, ಯುವಕನು ಇನ್ನು ಅಳಲೂ ಆರೆನು ; ಮಾತುಗಳೂ ಹೊರಡವು. ಜಕ್ಕನನ್ನು ನಿಂತುಕೊಂಡನು:-"ಯುದ್ದವೆಂಬುದು ಇದೆಲ್ಲಿಂದ ಉಂಟಾ ದುದು ? ಕಾಶ್ಮೀರಕ್ಕಾದರೂ ನಾನು ಏತಕ್ಕೆ ಹೊರಟನು ? ?ರಣಜಯಿ ಯಾಗಿ ನನಗೆ ಏನು ತಾನೆ ಸುಖವುಂಟಾದುದು, ಈ ಜೀವನದ ಮಟ್ಟಿಗೆ ನನ್ನ ಹೃದಯವನ್ನೇ ಕಿತ್ತುಕೊಂಡೆನಲ್ಲ ! ಯುದ್ಧಕ್ಕೆ ನಡಯರೆ ಇಲ್ಲಿಯ ಇದ್ದುಕೊಂಡಿದ್ದೆನಾದರೆ-ಇತಿಹಾಸ ಲೇಖಕರೇನೋ ನನ್ನನ್ನು ಕಾಪುರುಷ ನನ್ನುತಲಿದ್ದರು. ನಿಜ, ಆದರೆ, ನಿಮ್ಮ ಇತಿಹಾಸವನ್ನು ಸುಡಲಿ ! ನೂರೇಟು ಜನ್ಮಗಳಲ್ಲೂ ಈ ಬಗೆಯ ಕಾಪುರುಷನೇ ಆಗುವನು, ವಿಧಾತನು ನನ್ನ ಜೀವನಸರ್ವಸ್ಯವಾದ ಕಲೆಯನ್ನು ಸದ್ಯತೆ ನನಗೆ ಕೂಡಲಿ ! ' ಎ೦ದು ಭಾ೦ತಿ ವಿ೦ದ ಆಗಿಬೆ ಕ೦ಡನು. ಅವನಿಗೆ ಪ್ರಜ್ಞೆ ತಪ್ಪಿದುದು. ಆಗ ಏನಾಯಿತು, ಏನು ತಂದು ಶತಶತದುಸಾದಿಗಳು ಪ್ರಹಾಜಾದನನ್ನು ಅಲ್ಲಿಂದ ಗೃಹವನ್ಯಕ್ಕೆ ೪.೦ಡೊಯ್ದುರು. ಹಕೀಮನ ಮೂಲಿಕಾಸ್ತೆರಣೆಯಿಂದ ಪು - ಶು - - ದಲ್ಲಿ ಇಂದ್ರಿಯಜ್ಞಾನವುಂಟಾದುದು, 1'ಣೆನ್ಮತವಾದ ಪಣವು ಪ್ರೇಮ ರಸವನ್ನು ಶಾಸನಾಡುವೆ ನೆಂಟುವೀ ಅಭಿಲಾಷೆಯನ್ನು ಅದೇಕೆ ಹಿಡಿದುಕೊಳ್ಳವುದು ? ಪ್ರೇಮ ವಂ೬ವುದು ಮಹಾಜಾಹಸ ದಾಸನೇನೂ ಅಲ್ಲ ! ಈ ವಿಶ್ವದಲ್ಲಿ ದಾರಿಯ ಭಿಕ್ಷಾಪತಿಯಿ೦ದ ಸಿಂಹಾಸನದ ಮೇಲಣ ರಾಜ್ಯಾಧಿಪತಿಯವರೆಗೂ ಎಲ್ಲರೂ ಪ್ರೇಮಗ ದಾಸಾನುದಾಸರ ಆಹುದು. ಸಹಜಾನನು ಕಾಶ್ಮೀರಕ್ಕೆ ಯುದ್ಧ ಯಾತ್ರೆಗೆಂದು ತೆರಳಿದವನು, ಒಂದು ವತ್ಸರ ಕಾಲವನ್ನೂ ಬಹುಕಷ್ಟದಿಂದ ಕಳದು, ಈಗಲಾದರೂ ಕಮಲೆಗೆ ತನ್ನ ಆತ್ಮಪರಿಚಯವನ್ನಿತ್ತು, ತಾನು ಮುಸಲ್ಮಾನನೆಂಟುವ ಆ ಶಂಕಯನ್ನೂ ಮತ್ತು ತಿರಸ್ಕಾರವನ್ನೂ ಅವಳಲ್ಲಿರುವ ದಯೆಯಿಂದ ಹೊರ ಗೊಳಿಸಿ, ತನ್ನ ಪ್ರೇಮದ ಉತ್ಸಾಹವನ್ನು ಸಾಂಗವಾಗಿ ನೆರವೇರಿಸುವ ನೇಮೂ ತಪ್ಪಿದರೆ ತನ್ನ ಪ್ರಾಣವನ್ನೆ ಅವಳ ಕಾಲ್ಗಳದಲ್ಲಿ ಆರ್ಕಿಸುವೆರ್ನೆ [ ________________

ಕಾದಂಬDesong VW\\/\r\/\d / \f YYYYYY 1/YYYYYY MYYYYY J u/\\r\/\/v 11 }f\fY\/ \\/YYAYYYYY ಪ್ರತಿಜ್ಞೆ ಮಾಡಿಕೊಂಡಿದ್ದನುಆದರೆ, ಯುದ್ದದಿಂದ ಹುರಳಿಬಂದರಣವು ಕರುಳಮುಖಿಯಾದಾ ಕವಿಯು ಕುಟೀರದೆರಗೆ ನರದರೂ, ಕರುಣೆ ಯಾದರೂ;-ಅವಳಲ್ಲಿ;-ಮ ಕಮಲವಲ್ಲಭನಾದ ಯೂಸರೂವಾದರೆ ಅವನಲ್ಲಿ ? ಹದಿನಚ್ಚನೆಯ ಪರಿಚ್ಛೇದ. [ಅನುತಾಪ] 4I

u** ಹಾಜಾದನು ವಿಮರ್ಶಭಾವದಿಂದ ಕಕ್ಷಮಧ್ಯೆ ಕುಳತಿರಲು, ಅಲ್ಲಿಗೆ ಮಹಾರಾಜಾ ಮಾನಸಿಂಹನು ಎಂದನು, ಚಿನ್ನಾ ಮಗ್ನನಾದ ಋಸರೂವಿಗೆ ಮೊದಲು ಮಾನಸಿಂಹನ ಆಗಮನವು ತಿಳಿಯಲಿಲ್ಲ, ಮಾನಸಿಂಹನು ಆತನಕಡಗೆ ಸ್ಥಿರದೃಷ್ಟಿಯನ್ನು ಬೀರಿ, ವಧು-ಸ್ನೇಹಭಾವದಿಂದ * ಋಸರಿ ?” ಎಂದು ಕರೆದನು ಪಹಜಾದನಿಗೆ ಆ ಮಾತೇಕೇಳಿಸದು. ನ.ಹಾರಾಜನು ಮರಳ ಅನ್ನು ಕರೆದನು, ಬಸರೂವಿಗೆ ಚೆನ್ನಾಭಂಗವುಂಟಾದುದು ಸಮ್ಮುಖದಲ್ಲಿದ್ದ ಮಾನ ಸಿಂಹನನ್ನು ಕಂಡವನಾಗಿ, ತಾನು ಮರಾದೆಯನ್ನು ಸೂಚಿಸಲು ಎದ್ದು ನಿಂತನು. ಮಾನಸಿಂಹ:-ಖ ಸರೂ, ಹೇಗಿರುವೆ ? ಯಸು ರೂ:- ಒಂದು ಬಗೆಯಾಗಿದ್ದೇನೆ. ಮಾನಸಿಂಹ:- ನಿನ್ನ ಬಾಡಿದ ಮೊಗವು ಆ ಬಗೆಯನ್ನಂತೂ ಸಚಿಸದು, ಸರೂವು-ಇದಕ್ಕೆ ಉತ್ತರಕೊಡಲಿಲ್ಲ. “ನಾನೆಲ್ಲವನ್ನೂ ಅರಿತು ಕ೦ನೇ ಇರುವೆನಂದು ಮಾನಸಿಂಹನಂದನು. " ಇವೃತ್ತಾಂತವು ಅತ್ಯಂತ ________________

ಕಮಲಕುಮಾರ uuuuuuuuuuuuuuuuuuuuuuuuuuuuuuuuuuuuuuuuuuuuuuuuuuuwwwwww ಗರನೀಯವಾದುದೇ ಆದರೂ, ಅದನ್ನು ನಿನ್ನೊಡನ ತಿಳಿಸದೆ ಇರ ಲಾರೆನು ?' ಎಂದು ಪುನಃ ಮಾನಸಿಂಹನು ಕೂಡಿಸಿಹೇಳಿದನು. ಬಸವು ಮುಂದಿನ ವೃತ್ತಾಂತವನ್ನು ಕೇಳುವ ನಿರೀಕ್ಷೆಯಿಂದ ಇರುವವನಂತೆ! ಮಾನಸಿಂಹನಕ್ಕೆ ತನ್ನ ಮುಖವನ್ನು ಎತ್ತಿ ನಿಂತು ಇbರನು. ಮಾನಸಿಂಹ:-ನಿನ್ನ ತಂದೆಯ ಆಜ್ಞಾನುಸಾರವಾಗಿ ಕಲೆಯು ಸಾ ನಂತರಿಯಾಗಿರುವಳು. ರಸರೂವಿಗೆ ಎಚ್ಚರಿಕೆಯಾದಂತಾಯ್ತು. ಒರನೆಯ “ ಅದೆಲ್ಲಿ ?” ಎಂದನು. ಮಾನಸಿಂಹ:-ಅದನ್ನರಿಯನು, ಪರನ್ನು, ಅಂದು ನಾನು ಅಲ್ಲಿ ಇಲ್ಲದೆಹೋಗಿದ್ದರೆ, ಅವಳು ಎಂದಿನಿಯಾಗಿ ಪಣದಂಡನೆಯಾದರು ಉಂಟಾಗಬಹುದಾಗಿದ್ದಿತು. ರಸುರN: -ಅದೇತಕ್ಕೆ ? ಮಾನಸಿಂಹ:-ಅವಳನೂ ನಿನ್ನನ್ನು ಪ್ರೀತಿಸುವಳಂತ! ಬಸರೂ:-ಹಾಗಿದ್ದರೆ ಪ್ರೀತಿಸುವುದೂA ಮಹಾ ಖಾಸಗೀ ? ಮಾನಸಿಂಹ ?-ಋಸವನ್ನು - ಏಾಹನಚಾದನನ್ನು ಪ್ರತಿಸು ವುದು, ಅಂತಯು. ಋಸರ;-ತಮ್ಮ ಅಭಿಪ್ರಾಯವೂ ಇದೇಯೋ ? ಮಾನಸಿಂಹ:-ನನ್ನ --ಅಲ್ಲ, ನಿನ್ನ ತಂದೆಯ ಅಭಿವ ಯು. ಋಸರಿ:-ಪಿತನಾದರೂ ರೀಗಿದನೇತಕ್ಕೆ ? ಮನಸಿಂಹ:-ಯಾವ ಬಾದಶಹನ ಪುತ್ರನು ಪ್ರೇಮಪಾರ್ಥಿ ಯಾಗಿ ಅತ್ತಿತ್ತ ಅಡ್ಡಾಡುತಲಿರುವನೋ, ಅಂತಹನು ಮುಂದೆ ಬಾದಷಾಹ ನಾಗಲು ಅನುಪಯುಕ್ತವೆಂದು ಅವನ ಅಭಿರಾಯು, ಬಸರೂ:-ಪಿತನಾದರೂ ಈ ಕನಲೆಯ ವಿಷಯದಲ್ಲಿ ಹೇಗೆ ತಿಳಿದುಕೊಂಡಿಹನು, ಮಾನಸಿಂಹ:- ನಾನರಿಯರು, ________________

C ಕಾದಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwwwwwwwwwwwwwwwwwwww ಖುಸರಿಸಿ:-ಹಾಗಿದ್ದರೆ, ಕ್ಷಣದಲ್ಲಿ ಪಿತನೆಡೆಗೈದಿ, ಕಪುಲೆಯು ಎಲ್ಲಿರುವಳಂದು ನಾನು ವಿಚಾರಿಸಲಾಗದೆ ? ಮಾನಸಿಂಹ:-ಸರೂ, ಅದನ್ನೇ ಹುಚ್ಚುತನವೆಂಬರು, ತಂದೆಗೆ ಇದ್ದುದನ್ನೆಲ್ಲ ತಿಳಿಸಿ, ರೇಗಿಸಿ, ವಿಚಾರವಾಗುತ್ತಿರುವುದು ಮಗನ ಕರ್ತ ಪ್ಯವೊ ? ಯಸುವಿಗೆ ಸಿಟ್ಟೇರಿತು, “ಮಗನ ಗುಪ್ತಕಾಕ್ಯಗಳಲ್ಲಿ ತಂದೆಯು ಕಯ್ಯಾಡಿಸುತ್ತಿರುವುದು ತಂದೆ ಯ ಕರ್ತವ್ಯವೇನು ? ಬಾದ ಶಹನಾದ ಅಕ್ಷರಸಂತಹ ತಂದೆಗೆ ವಿರೋಧವಾಗಿ ಯಾವನು ಅಸ್ತ್ರಧಾರಣೆ ಯನ್ನು ಮಾಡಬಲ್ಲನೋ ಅವನನ್ನು ಸಿಂಹಾಸನದಿಂದಟ್ಟಿಬಿಡುವನೆಂದು ಯಾರು ಸಾಧನಮಾಡಿದನೋ, ಅವನನ್ನು ಕೊನೆಯ ಪಕ್ಷ '೦ದಿಯಾದರೂ ವಣ ದಿರಿಸುವನೆಂದು ಪೇಚಾಡಿದನೋ-ಅಂತಹವಿಗೆ ಈ ಜಗತ್ತಿನಲ್ಲಿ ಅಸಾಧ್ಯ ವಾದ ಕಾಠ್ಯವು ಯಾವದು ತಾನೇ ಆರಓಹುದು ? ' ಮಾನಸಿಂಹನ ಅಂತರದಲ್ಲಿ ವಿಪರೀತವಾದ ಸಂತೋಷವುಂಟಾ ದುದು; ಸಂತೃಪ್ತಿಯ ಆದುದು, ಅದರೂ, ನೀನೂ ಅಂತಹ ಪದಾನು ಸರಣೆಯನ್ನೇ ಮಾಡುವೆಯೇನು ? ಎಂದನು. ಖುಸರಿ:-ಏತಕ್ಕಾಗದು ? ರ್ಹದಯ ನನ್ನ ವಿಷಯದಲ್ಲಿ ಸ್ನೇಹ ಈಸ್ಯನಾಗುವನ:ತ, ಅವನ ಮಗನೂ ಹಾಗೇ ಅವನ ಈ ಡಗೆ ಆಗಬಾರದೆ ? ಮಾನಸಿಂಹ:-ನಿನ್ನ ತಂಗೆ ಮುಖ ಹಿಂದೂ ರಾಣಿಯರನ್ನು ಪ್ರತಿ ಮಾಡುವನು. ಆದುದರಿಂದಲೇ ನಿನ್ನ ಇಮಲೆಗೆ ಈ ಸಂಈಟವೊದಗಿತು ! ಋಸರೂ; ಏನು ! ನಮ್ಮ ತಾಯಿಗಿಂತಲೂ ಆವನ ಮುಸಲಮಾನ ಹಂಡಿರು ಮಿಗಿ? ಅವನಿಗೂ ನಿಮಗೂ ಧಿಕ್ಕಾಕವಿದಲಿ ! ನಿರಿಕುಲ ಭವಗಳಾದ ನಮ್ಮ ತಾಯಿಯ ಗರ್ಭದಲ್ಲಿ ಮುಸಲ್ಮಾನನಾದ ನಾನು ಜನ್ನಿಸಬೇಕಾಗಿ ಬಂದುದು ನಿಮ್ಮ ಅನುಗೃಹ ! - ಮನಸಿಂಹ:-ವಿರಕನಾಗಬೇಡ, ಖಿಸರ ? ಎಣಿಸೆಣಿಸು,ನನ್ನ ಭಗಿನಿಯ ಗರ್ಭಜಾತನು ಇಲ್ಲಿ ಯು ಸಿಂಹಾಸನವನ್ನೇರುವನ: !! ಈ ಸುಖರ ಆಸೆಯು ನನ್ನಲ್ಲಿದೆಯಾದುದರಿದಲೇ ಇಂದು ನಿನ್ನೊಡನೆ ಮಾತನಾಡು ವುದಕ್ಕೆಂದು ಬಂದೆನು. ________________

ಕುಲಕುಮಾರಿ ಮಸರೂ:-ಸಿಂಹಾಸನ! ಅ ಊದಿರಾಶಿಯ !! ನಾನು ಹಿಂದೂ ಸಂತಾನನಾಗಿದ್ದೆನಾದರೆ-ಅಹ | ಆಮಲೆಯನ್ನು ಹೊಂದುವುದು ಕಷ್ಟವಾಗಿ ದೀತ? ಸ್ವಾಮಿ, ನಿಮ್ಮ ರಾಜ್ಯವೇ ನನಗೆ ಬೇರ. ನಾನು ನಿಂಗಿ ಯಾಗುವನು. ಸಿಂಹಾಸನದ ಆಕೆಯಿಂದ ಬಾಯಿ ಕದು ತಾವು ಕಳಕಳಿ ತಿರಬಹುದು !! ಮನಸಿಂಹ:-ಇದೇನು ಹೀಗೆನ್ನುವ ? ಮಕರ:-ಹೇಳಿದಂತ ಆಚರಿಸಿವುದು ರುಸರೂವಿನ ನೀತಿ. ಮಾನಸಿಂಹ:-ಹೀಗಿದ್ದರೆ ನಾಲ್ಕು ದಿನಗಳ ಕನಸನೀಲಿ ನಾನು ಕವಲಯ ಅನುಸಂಧಾನವನ್ನು ಮಾಡುತ್ತಿರುವನು. ಋಸರೂ:-ಅದಷ್ಟೂ ವ್ಯರ್ಥವೇ ಸರಿ ಮಾನಸಿಂಹ:-ಕಮಲೆಯು ನಿನ್ನನ್ನು ವರಿಸುಗಳೇನು ? ಬಸರೂ:-ನನಗಿನ್ನು ವಿವಾಹವೇ ಬೇಕಾಗಿಲ್ಲ. ಅವಳನ್ನೊಮ್ಮೆ ಕಂಡೆನೆಂದರೆ ನನ್ನ ಯಾತನೆಯು ತಾನಾಗಿ ದೂರವಾಗುವುದು ಮಾನಸಿಂಹ:-ಹಂಗು:ವರೆ, ನಾನವಳನ್ನು ಹುಡುಕಿಕೊಂಡುಎcಲೇ? ಎಂದು ಮನಸಿಂಹನು ಅಲ್ಲಿಂದ ತರyದನು, ಮಾನಸಿಂಹ:-( ಪಿಸುಮಾತನಾಡುತ್ತಲಿರುವನು ) ನನ್ನ ಕಾರವು ಇಂದಿಗೆ ಸಿಯಾಯಿತು. | ಪಿತಾಪುತ್ರರಿಗೆ ಮನಯುಚ್ಛದ ಸೂತ್ರ ಪಾತವಾದಂತಾರು 1! ಪರನ್ನು, ದೀರ್ಘ ಶ್ವಾಸವನ್ನು ಬಿಡುತ್ತ ಆಸನ ದಲ್ಲಿ ಕುಳಿತಿದ್ದ ಆ ಯುಸರೂವಿಗೆ ಈ ಮಾನಸೀಕನ ಮಾತುಗಳು ಕೇಳಿ ಸಲೇ . ಹದಿನಾರನೆಯ ಪರಿಚ್ಛೇದ. [ಕಲಿಯು೩ ಬೇಗಮಳು] 1 .

  • ಮ , ಧಾನ್ಯ, ಆmಾನಗಲದೊ೦ದು ವತೀ ಮಹಾಲೆಂಬುವ
ಶಸಾದದೊಳಗಣ ಅದೊಂದು ಕಕ್ಷದಲ್ಲಿ, ಹದಿನಾರು ಒ ವರ್ಷಪದದ ಯುವತಿಯೊಬ್ಬಳು ಚಂದ್ರಕಾಂತಶಿಲಾ ________________

Su೨ ೨೪ ಕಾದಂಬbಸಂಗ್ರಹ vvvvvvvvvvvwvvwvwwnnwuruan ನಿರ್ಮಿತವಾದ ಆಸನದ ಮೇಲೆ ಪವಡಿಸಿರುವಳು, ಗುಲಾಬಿ ಗತ್ತರನ್ನು ಹಾರಿಸುತಲಿರುವ ಕಾರಂಜಿಗಳು ಆ ಗೃಹಕ್ಕೆ ಸುಗಂಧವನ್ನೂ ಆಕೆಯ ದೇಹಕ್ಕೆ ಶಾಂತಿಯನ್ನೂ ಉಂಟುಮಾಡುತಲಿವೆ. 'ಆಕಯ ಸುಂದರವಾದ ಪಾದಯಗಳು ಗುಲಾಬಿ ಜಲದ ದೊಡ್ಡಪತ್ರೆಯೊಂದರಲ್ಲಿ ಆಡಲ್ಪಟ್ಟಿವೆ. ಅವಳನನೆ ವಿವ ರ್ಶಭಾವದಿಂದ ಜೆಂತಿಸುತರಿರುವಳು. ಅ ನೀರಾದರೂ ಅವಳ ಪಾದಗಳನ್ನು ಚುಂಬಿಸಿ ಅಲೆದಾಡುತ್ತ ತಾನು ಸಾರ್ಥಕವಾದು ದಾದ , ಅವಳ ಕಳಿಂದ ಅನೇಕ ಸೂಕಬಿಂದುಗಳನ್ನು ಒಸರಿಸುತ ಲಿರುವುದು. ಆಯ್ಕೆ ವಿಷಾದವ ! ನಿನ್ನ ರಾಜ್ಯಾಧಿಕಾರದ ವಿಜಯಭಾಧಿ ಪತ್ಯದ ಇದಿರಿನಲ್ಲಿ ಎಲ್ಲವೂ ತುಚ್ಚವಾದುದು: | ಸೆಲೀವನೆಂಬ-ಅವನು ಜಿಹಾಂಗೀರನ:ಒುವ ಅಭಿಧಾನದಿಂದ ಇಲ್ಲಿಯ ಶಾಸನದಂಡದ ಸೇ ಜ್ಞಾ ವ್ಯವಹಾರದಿಂದ ಸಮಗ್ರ ಭಾರತಭೂವಿ ಯನ್ನು ವಿಕ್ಷಿತವಾಗಿ ಮಾಡಿ ದ್ದನೋ ಅಂತಹನ-ವಹಿವಿಯ ಹೃದಯದ ನೀನು ನಿನ್ನೀ ಭೀಷಣ ಅಗ್ನಿಕುಂಡವನ ಪಹಲಸುವಂತೆ ಮಾಡಿರುವೆ !! ಯ ವೆತಿಯ ಏ:ತು ವಿಷಾದಿಭಾವದಿಂದ ಉಪವಿಷ್ಟೆರರಾಗಿರುವಳು; ಆಗ ಆವುಲಿಯು ತಾನಾಗಿ ಅಲ್ಲಿಗೆ ಒಂದು, ಮw ತಿವಲ್ಲಿಗೆಗಳು ಒಂದೇ ಕಡೆ ಏಕಕಾಲದಲ್ಲಿ ಅರಳಿದಂತಾಗುವು ಕವಲೆಯು ಇನ್ನೂ ಹಿಂದೂ ವೇಷಧಾರಿಣಿ ! ಇದಲ್ಲದೆ, ತನ್ನ ಸಾವಿನಿಯು ಅವಳ ಸಕಲದಾಸಿ ಗಳ ಹಿಂದ ನಾವಗಳಗೆ ೬ ಗರ್ಲಾ ಚ ನಾಮ ಸ್ಪಿರಿಸಿದ್ದ , ೯ ಮಲೆಗೆ ಅವಳ ಹಿಂದೂ ಹಸಿಲೇ ಇನ್ನೂ ರೂಢಿಯಲ್ಲಿದೆ, (1) ವ :- ¥ಮಲೇ, ಇತ್ತ ಬಾ ಆಮಲೆಯ ಯ ವತಿಯ ಸವಿಾಪಕ್ಕೆ ಹೋಗಿ, " ತಾವು ಇಂದು ವಿಷ + ವದನರಾಗಲು ಕಾರಣವೇನಿರ ಹುರು ? ಎಂದು ಕೇಳಿಗೆ', ಯುವತಿ:-ನಾನು ವಿಷಳಾಗದೆ ಇದ್ದ ದಿವಸವಾವುದು ? ನನ್ನ ಮುಖದ ಮೇಲೆ ನಗುವನ್ನು ನೀನು ಎಂದಾದರೂ ಈ : ಡಿವೈನಾ ? ಕಮಲೆನೋಡಿಲ್ಲ, ಕಿನ್ನು, ನಾನೇಕ ನೋಡಬೇಕು ? ನಿಮಗೆ ಅಂತಹ ಆಭಾವವೇನಿರಬಹುದು ? ಯುವತಿ . Tog - Uಭಾವದಿಂದ, ' ನನಗೆ ಅಭಾವವೇನೂ M ________________

ಇಸುಕುಮಾ೨ • • • • • • • • • • • • •••••••••• ಇಲ್ಲವ? ನನಗೆ ಎಂತಹ ಸುಖವಿದೆಕ್ಕ ? ಅರ್ಧಸುಖಮಾತ್ರದಿಂದಲೇ ಯಾರಾದರೂ ಲೋಕದಲ್ಲಿ ಸಖಿಗಳಾಗಿದ್ದುದು ಉಂಟೇ ? ಪತಿಸುಖದಿಂದ ಬವ ರಮಣಿಯು ಸುಖಿಯಾಗಲಾರಳ ಅವಳಿಗೆ ಇನ್ನು ಸುಖವೆಂದರೆ ಮತ್ತಲ್ಲಿಯದು ? ಕಮಕ:-ಇದೇಕೆ ? ಸಹಚರನು ನಿಮ್ಮನ್ನು ಪ್ರೀತಿಸುವು ದಿಲ್ಲವೇ ? ಯುವತಿ:-ನಿನಗೆ ಮರುಳ ? ಐದು ಜನರೂಡನ ಪ್ರೀತಿ ಯಿದ್ದರೆ, ಆ ಾ, ನಾನು ಯಾರು ? ಅವರಾರು ? ಅವರು ಪ್ರಭು, ನಾನು ದಾಸಿ, ಇಂತಹ ಸಂಬಂಧದಲ್ಲಿ ಪ್ರಣಯವು ಸಾಧ್ಯವೆ ? ಪ್ರಣಯಶೂನ್ಯ ವಾದ ಶನ ಹೃದಯವು ಅಪಾರವಾದುದಲ್ಲವೆ ? ಕಮಲ:-ನಾನು ಕಾಡಿನ ಹಕ್ಕಿ ! ಕಾಡಿನಲ್ಲಿ ಆರುನು. ನನಗೆ ಇಷ್ಟೆಲ್ಲವೂ ಅಗಿಯದು - ಯುವತಿ:-ಹಾಗೆನ್ನದಿರು, ಕಮಲೆ | ನಿನಗೆ ಇದೆಲ್ಲವೂ ತಿಳಿದೇ ಯಿದೆ. ನಿನಗೆ ತಿಳಿದಿರುವುದಾವುದೆಂಬುದನ್ನು ನಾನೊಬ್ಬಳಲ್ಲದೆ ಮತ್ತಾರೂ ಅರಿಯರ. ಆನ ಲೆದು ಆ ಮಾತನ್ನು ಕೇಳಿ ನೀರನೆಯಾದಳು ಯ ಏವ: ನಾನೊಂದು ತೂತನ್ನು ಕೇಳಲೆ? ನೀನದೇ ಸದಾ ಕಾಲವೂ ವಿಷಣ್ಣ ಭಾವದಿಂದಲೇ ಇರುವೆ ? ಇದೂ ವನವಿಹಂಗಿಸಿಯ ( ಭಾವವೆನು, ಕಮಲ:-ಛೇ! ನಾನು ಅದೆಷ್ಟೋ ನಗುತ್ತಲೇ ಇರುವನು. ನಾನೇ ನಗವು ಯುವತಿ:-ಅದರೆ ಅದು ಸ್ವಾಭಾವಿಕವಾದ ನಗುವಲ್ಲ, ಹಾಗಿ ದ್ದರೆ ಅಂದು ರಂಗಮಹಲದ ಕಲೆಯೊಂದರಲ್ಲಿ ಆನೇಕ ಕುಳಿತು ವಿಲಪಿ ಸುತಲಿದ್ದೆ ಕಮಲ:--ತಮಗೆ ಅದು ಹೇಗೆ ತಿಳಿಯಿತು ಯುವತಿ:- (ನಗು) ನನಗೆ ಜ್ಯೋತಿಷವು ತಿಳಿದಿದೆ. ೭) ________________

LD ಕಾದಂಬರಿನoಗ್ರಹ dyyyyyywwwwwwwwwww \\\/\/\rYYYYYWMnytyU V VI YU1VL VVVV 11 - J KJV ಕವಲಿ:-ನನ್ನ ತಾಯಿಗೆ ಅಸಭ್ಯವೆಂದು ಆಳುತ್ತಲಿದ್ದನು. ಯುವತಿ:-ನಿನ್ನ ತಾಯಿಯು ಆಗ ಸೌರವ” ಯೋ ಇದ್ದಳು ಕವಲೆ:-ಹಾಗಾದರೆ, ತಾನೇ ತಾನಾಗಿ ಸುಮ್ಮನೆ ಅಳುತ್ತಲಿದ್ದೆನೋ ಏನೋ ? ಯುವತಿ:- ಪಾವೂ ತಾನಾಗಿ ಅಳುವುದುಂಟೇ ? ಕಮಲೆ:-ನನ್ನಂತಹ ಅನಾಥಯರಿಗೆ ಅಳುವೆಲ್ಲವೂ ಸಾಧ್ಯವಾದ ಯುವತಿ:-ನನ್ನೊಡನೆ ಗೋದನವು ವಿಹಿತವಾ? " ಕಲೆ:-ತಮ್ಮ ದಾಸಿಯಾದ ನನ್ನನ್ನು ಈ ? ಗೆಯಲ್ಲಿ ಪ್ರಶ್ನೆ ಮೂಡುವುದೇಕೆ ? ಯುವತಿ:-ನಿನ್ನನ್ನು ದಾನೀ ಭಾವದಿಂದ ಕಾಣುವವಳು ನಾನಲ್ಲ, ಹಾಗಿದ್ದರೂ ಈ ಗೋವನವೇ ? ನೀನು ಯಾರನ್ನಾದರೂ ಪ್ರೀತಿಸುತ್ತ ಶಿರುವೆಯೋ ? ಏನು ? ಕಮಲ:-ಅಹುದು. ಯುವತಿ:-ಯಾರು ? ಈವರ:-ಪ್ರತಾಪಸಿಂಹನನ್ನು, ಯುವತಿ-:ಅವನು ಯಾರಿರಬಹುದು ? ಕುಳ:-ನಾನರಿಯೆನು, ಯುವತಿ:-ಅವನಲ್ಲಿಗವನು ? *ಮಲೆಯ ಕಣ್ಣಲ್ಲಿ ನೀರು ತುಂಬಿದುದು ಆ ಪ್ರಶ್ನೆಗೆ ಉತ್ತರ ಯುವತಿ:- ಹಾಗಶರ ಈಗ ಅವನಿಲ್ಲವೇ ? " ಹಾಗೆನ್ನದಿರಿ ಎನ್ನುತಿದ್ದ ಹಾಗೆಯೇ ಮಲೆ ಆಳಂದ ಜಲ ಧಾರಿಯು ಹರಿ ಸುತ್ತಲಿದ್ದಿತು. ಅಷ್ಟರಲ್ಲಿ ನ ದಾಸಿಯು ಅಲ್ಲಿಗೆ ಎಂದು ಮಹಾಜಾಡನು ಚಿತ್ರಸಿರುವನೆಂಬ ವರ್ತ ಮಾನವನ್ನು ತಿಳಿಸಲು ಅಲ್ಲಿಂದ ಕಲೆಯು ಎದ್ದು ಮತ್ತೂಂದು ಕೋಣೆಗೆ ನಡೆದು ಉದು ಸಹೃದಯದಿಂದ ಅಳುತಳುತಲಿದ್ದಳು. - 1 ________________

ಹದಿನೇಳನೆಯ ಪರಿಚ್ಛೇದ. [ಗುತ್ತ ರಹಸ್ಯ]

ನಡತಕ . ಮಲಕುಮಾರಿಯ ತಾಯಿಯ ಸಂಘಾತಕಪೀಡೆಯಿಂದ ಗುಣ ಇಂದೋ ನಾಳಿ ಜೀವನವನ್ನು ತೆರೆಯುವಂತಿದೆ. ಕಮಲೆಯು ದುಃಖಕ್ಕೆ ಪಾರವೇ ಬಿ ಅಂದಿಗೆ ನಾಲ್ಕು ದಿನ ಗಳಿಂದ ಅವಳು ಬಾದಶಾಹನ ಮನೆಗೆ ಹೋದವಳಲ್ಲ. ಕೇವಲವಾಗಿ ಪ್ರಶ್ನೆ ವಾದ ಮಾತು ಕುಶ ಪ್ರಯಲ್ಲಿ ಮಗ್ನಳಾಗಿರುವಳು. ಹೊತ್ತು ಇಳಿಯುತ್ತ ಬಂದಿತು. ಈಗ ಬೇಗಮಳನ್ನು ಒಮ್ಮ ನೋಡಿ ಬರುವೆನೆಂದು ಕವಲಿಯು ತನ್ನ ತಾಯಿಯವಳ ಒಬ್ಬ ದಾನಿ ಯನ್ನಿರಿಸಿ ತಾನು ರಾಜಸ್ತಾ ಸಾದಾಭಿ ಮುಖವಾಗಿ ಹೊಂಟಳು. ಇನ್ನು ಅರಮನೆಯು ಸ್ವಲ್ಪ ದೂರದಲ್ಲಿ ಇದೆಯೆನ್ನುವಷ್ಟರಲ್ಲಿ ಭಯಂ*ರವಾದ ಜನರವವು ಕವಲಿಗೆ ಕೇಳಿಸಿತು. ಅದೇನೆಂದು ತಿಳಿಯುವೆ ನಂದು ಕನಸು ಮಾರ್ಗದ ಬದಿಯಲ್ಲಿ ನಿಂತುಕ೦ಡಿರು ಹಿಂರ್ದನಿಂದ ಸದುವಯಸ್ಕರಿಗೆ ದೊಬ್ಬಳು ಬಂದು ಆಕೆಯ ಕಣ್ಣಳನ್ನು ಮುಚ್ಚಿ ನಗುತ್ತಾ " ತವ :*ವ, ತನ್ನ ಹೆಸರನ್ನು ಹೇಳಬೇಕು ಎ೦ದಳು, ಕವಲೆಂದು " ಸರಿಯ: 1, ಈಗ ನಾವಿಬ್ಬರಾದೆವು ಎಂದಳು. ಆ ಯುವತಿಯ ಕೂಡಲೆ ಕಮಲೆಯು ಪಾರ್ಶ್ವದಲ್ಲೇ ನಿಂತು ಕೊಂಡಳು. ಅವಳ ರಂಗಮಹಲಿನ ಒಬ್ಬ ದಾಸಿ ನೋಡುತ್ತಿದ್ದ ಹಾಗೆಯೇ ಅಸಂಖ್ಯಾತರಾದ ಅಪ್ಪಾ ಹಿರೋಹಿಗಳ ಪದಾತಿ ಸೇನೆಯ ಆಯೋಲ್ಲಾಸದಿಂದ ರಣವಾದ್ಯವನ್ನು ಬಾರಿಸುತ್ತ ಆವರಿ ಸಮ್ಮುಖದಲ್ಲಿ ಮುನ್ನಡೆಯುತಲಿದ್ದರು ಆ ಮಳವಣಿಗೆಯ ಕೊನೆಯಲ್ಲಿ ಮಹಾ ಸಮಾರೋಹದಿಂದ ಕುದುರೆಯನ್ನೇರಿದ ಸುಂದರನಾದೊಬ್ಬ ಯುವಕ ನಿದ್ದನು, ದೂರದಿಂದಲೇ ಅವನನ್ನು ಕಂಡ ಕಮಲೆಗೆ ಅವನು ಪ್ರತಾಪ ಸಿಂಹನೆಂದು ತಿಳಿದು ಮೈಯೆಲ್ಲಾ ರಾಂಚವಾಗಿ, ದೃಷ್ಟಿ ಯೇ ಅವಳನ್ನು ಸುತ್ತಲಾರಂಭಿಸಿದಂತಾಯಿತು ಆದುದರಿ-ಗಲೇ || ಇವರು ಯಾರಕ್ಕ??? ಎಂದ ಆ ದಾರಿಯನ್ನು ಕೇಳಿದಳು. - ) t " ________________

ಕಾದಂಬರೀಸಂಗ್ರಹ AYYw \n yy' wxrywwwwwwwwwwwwwwwYYYYYYYYYYYYYYYYY #ULY Y Y Y Y 1/WP M ದಾಸಿ:-ಅಯ್ಯೋ ಶಾಪ, ನೀನು ಮೊನ್ನಯ ಮುಗು. ಇವು ನಿನಗೇ ತಿಳಿದೀತು ? ಇಂದೇ ಆಗಾಕ್ಕೆ ಬಂದಿರುವೆ? ಈತನೇ ಬಾದಷಹ ಅvಎರಷಹನ ಬಸರೂ, ಇಂದಿಗೆ ಒಂದು ವರುಷದ ಹಿಂದೆ ಕಾಶ್ಮೀರಕ್ಕೆ ಯುದ್ಧ ಯಾತ್ರೆಗೆಂದು, ತರಳದವನು ವಿಜಯಿಯಾಗಿಡಿಗೆ ಬಂದು ಅಲ್ಲಿಂದ ಅಲ್ಲಿಗೆ ಈಗ ಬರುತಲಿರುವನು. ಕಪುಲೆಗೆ ಇನ್ನೇನೂ ಕೇಳಿಸಲಿಲ್ಲ. ನಾಲ್ಟಿಕ್ಯಗಳ ಕನ್ಯತೆಯ ನಾಂತು ಅವಳಿಗೆ ತಲೆತಿರುಗಿತು. ಸಂಜ್ಞೆಯೇ ತಪ್ಪಿ ಹೋಯಿತು. ದಾಸಿಯ ಮೇಲೆ ದೊಪ್ಪನೆ ಬಿದ್ದು ಬಿಟ್ಟಳು. ದಾಸಿಯುಗಾರಿಗೊಂಡು “ಇದೇನಾಯ್ತು ಇದೇನಾಯು ಕಮಲ !ಅಕ್ಕ ! ' ಎಂದು ಅವಳನ್ನು ಆದರಿಸಿ ಚೀತ್ಕರಿಸಿ ದಹನ, ಕವಲಿಗೆ ಪುನಃ ಶೃತಿ೦ದಿತು, ಆಗಜನಸಂದಣಿಯ ಕಿಂಚಿ ದ್ದೂರಕ್ಕೆ ಮುನ್ನಡೆದಿದ್ದು ದು, ದಾಸಿಯು ಜನರ ಗುಂಪಿಗೆ ಹೀಗೆ ಬೆದರು ದಶರೂ ಆದಾಯ ? ಎಂದು ಕೇಳಲು, ಆಗ ಕರುಳು ಸಿಟ್ಟು ಸಿರನ್ನು ಬಿಡುತ್ತ " ಅಹುದು ” ಎಂದಳು. ದಾಸಿ:-ಈಗ ನೀನೆಲ್ಲಿಗೆ ಹೋಗುವೆ ? ಕವಿ:-ರಂಗ ಮಹರಿಗೆ ಹೋಗುತಲಿದ್ದೆನು, ಆದರೆ ಇನ್ನು ಹೋಗುವುದಿಲ್ಲ. ದಾಸಿ:-ಹಾಗಿದ್ದರೆ ಎಲ್ಲಿಗೆ ಹೋಗುವೆ ? ಕವನ:-ತಾಯಿಯ ಒಳಗೆ. ದಾಸಿ:-ನಾನೂ ಬರಲಿ ? ಕವಳ,-ಅಂತಹ ಅಗತ್ಯವೇನೂ ಇಲ್ಲ. ಹೀಗಂದು ಕೇಳಿ ಕವಲೆಯ ರಂಗಮಹಲಿಗೆ ಹೋಗದೆ ತನ್ನ-ಕುಟೀರದ ಕಡೆಗೆ ತೀವ ಚಲನೆಯಿಂದ ಹಿಂತಿರುಗಿ ಒ೦ದಳು ________________

ಹದಿನೆಂಟನೆಯ ಪರಿಚ್ಛೇದ. [ಮೃತ್ಯು ಶಯ್ಯ] alli |

SH CA 1. ಗುದೀಪನಾದ ದಿವಾಕರನು ನಿರ್ವಾಣನ್ನು ನಾಗಿರುವನು. ಅನಂತಗಗನ ಪ್ರದೇಶವೆಲ್ಲವೂ ಸೂರ್ಯನ ತರಂಕಿರಣಗಳಿಂದ ವಿಭಾಸಿತವಾಗಿ ರುವುದು ಅದೂರದಲ್ಲಿ ತರಳ ಕಿರಣ ಮಳಿಯಾದ ತರಂಗಿಣಿಯುಕುಲು ಕುಲೆಂದು ಹರಿದೋಡುತ್ತಿರುವಳು. ಯಮುನೇ ನೀನು ಅದೆಲ್ಲಿಗೆ ಹರಿದು ಓಡುವ? ಆಗಾದ ಈ ವಿಕ್ಷವಿಮೋಹನ ಶೋಭೆಯು ನಿನ್ನ ಮನಸ್ಸಿಗೆ ಒಪ್ಪದೆ ? ಇದೇ ಸಮಯದಲ್ಲಿ ಸಾಮಾನ್ಯವಾದೆ೦ದು ಗೃಹದಲ್ಲಿ ವೃದ್ಧಿ Mಳು ಪೀಡಿತೆಯಾಗಿ ಹಾಸಿಗೆ ಹಿಡಿದಿರುವಳು. ಅವಳ ಮುಖಭಂಗ ವನ್ನು ಕಂಡರೆ ಅವಳ ಜೀವನರವಿಯ ಅವಿಳಂಬದಲ್ಲೇ ಅಸಂಗತ ನಾಗುವಂತಿದೆ. ಹಾಸುಗೆಯ ಪಕ್ಕದಲ್ಲಿ ಸಹನೇತ್ರೆಯಾದ ಯುವತಿ ಯೊಬ್ಬಳು ವೃದ್ಧೆಯ ಮುಖವನ್ನೇ ನಿರೀಕ್ಷಿಸುತ್ತ ಕುಳಿತಿರುವಳು. " ಅಮ್ಮಾ, ಕಮಲ ! ಈ ಕಿಟಕಿಯನ್ನು ಸ್ವಲ್ಪ ತರ, ಇದೊಂದುಬಾರಿ ನಿನ್ನ ಮುಖವನ್ನು ಚೆನ್ನಾಗಿ ನೋಡಿ ಬಿಡುವೆನು ' ಎಂದು ಶೃದ್ದೆಯು ಒಂದು ನಿಟ್ಟುಸು ರನ್ನು ಬಿಡುತ್ತ ಕವಲೆಯೊಡನೆ ಹೇಳಿದಳು, ಅಂತಯು ಗವಾಕ್ಷ ದ್ವಾರವನ್ನು ತರದುದಾಯಿತು ಸಂಧ್ಯಾಗಗನದ ಅತುಲಕೋಟೆಯ ದೃಗ್ಗೆಯ ಕಣ್ಣಳಲ್ಲಿ ಪ್ರತಿಬಿಂಬಿತವಾಯಿತು. ಆಕಾಶದ ಕಡೆಗೆ ನೋಡಿದಳು. ನೋಡಿ ದರೆ ಅಡಿಗೆ ಎತ್ತರದಲ್ಲಿದೆ ಇಂತಹ ಅತ್ಯುನ್ನತಸ್ಥಳಕ್ಕೆ ಮಡಿದ ಮನು ಹೈನು ಹೋಗುವನಂತ? ಅಂದು ತಾರೆಯ ಕಾಣಿಸುತ್ತದೆ. ಅಲ್ಲಿಗೇ ತಾನು ಹೋಗುವೆನೋ ಏನೋ ! ಅಂತಂದು ಭಾವಿಸುತ್ತ ವೃದ್ದೆಯ ಉದಾ ಸಿನಚಾಗಲು ಅವಳ ಕಣಳು ಮುಚ್ಚುತ್ತ ಬಂದುವು, ಅನಂತರ ಅವಳು ಕವಲೆಯನ್ನು ಕರೆದು-" ಇನ್ನ ನನ್ನ ಮೃತ್ಯುವಿಗೆ ಅಧಿಕಸಮಯವಿರದು, ದೇಹವೇ ನನ್ನ ಅಕ್ಕಿಗೆ ಹರಗಾಗಿಯೇ ಇರುವುದು, ಪುನಸ್ಸಿನಲ್ಲಿ ಯು ________________

ಕಾದಂಬರೀಸಂಗ್ರಹ ೪ ದ ವಿಕೃತಿಯು೦ಟಾಗಿರುವುದು, ಅದರ ಅಳಬೇಡ ! ಕವಲೆ, ಚರದಿನ ಈ ಪೃಥ್ವಿಯಲ್ಲಿ ಬದುಕಿದವರಾರೂ ಇಲ್ಲ ಮಹಾರಥಿಗಳಷ್ಟೊನಿಪಾತ ಹೊಂದಿ ದರು ಇಂತಿರುವಲ್ಲಿ ತೃಣಾನುಸುಳಾದ ನಾನಲ್ಲಿ ಖವಳೂ ? ಅದರ ನೀನು ಸ:ಖವಾಗಿರುವುದನ್ನು ಕಂಡು ಮಡಿದಿದ್ದರೆ ನನಗೆ ಸುಖವರಣ ವಾಗುತ್ತಿದ್ದಿತು. ಕಿತು, ವಿಧಾತನಿಗೂ ವಿರೋಧವಿದ್ದೇ ಇದೆ ” ಎಂದು ಹೇಳುತ್ತಲಿರುವಾಗ ಕಾರು ಅವಳ ಕಣ್ಣುಗಳನ್ನು ತುಂಬಿದುದನ್ನು ಕಂಡು ಕಮಲೆಯು ತನ್ನ ಸೆರಗಿನಿಂದ ಅದನ್ನು ಒರಸಿದಳು, ಪುನಃ ವೃದ್ಧಿಯು ಏನನ್ನೂ ಹೇಳದ ಕವಿಸಲು ಅದೂ ಕ್ರಮೇಣ ಕಚ್ಚವಾಗುತ್ತ ಬಂದಿತು. " ಪ್ರತರನು ನಿನ್ನನ್ನು ಇನ್ನು ಮೂತೇ ಹೊರಡದು, ವೃದ್ಧೆಯು ಸಿಸಜ್ಜೆಯಾದಳು. ಇಮಲೆಯು ವೃದ್ಧಿಗೆ ಪ್ರತಾಪನ ಸಂಬಂಧವಾದ ವೃತ್ತಾಂತವೆಲ್ಲವನ್ನೂ ತಿಳಿಸಿದ್ದಳು. ಈ ಅವಳ ಮರಣಕಾಲದಲ್ಲಾದರಿ. ಆ ಕಠೋರ ವೃತ್ತಾಂತವನ್ನು ತಿಳಿಸಲೇ ಬೇಡವೆ ಎಂದು ಕಮಲೆಯು ಸಂದೇಹಪಡುತಲಿದ್ದಳು. ಪರನ್ನು ಇನ್ನೇ ಮತ ಯನ್ನು ಕಾಣುವುದಿದೆಯೆ ? ಅವಳ ಉಪದೇಶವನ್ನೇ ಪಡೆಯಬಾರದು ? ಅವಳ ಉತ್ಕಂಠಯನ್ನಾದರೂ ದೂರೀಕರಿಸಲಾಗದೇಕ ? ಎಂದಸ್ಸನ್ನು ಭಾವಿಸಿಯೋ ಕನಲಿಯು ತನ್ನ ತಾಯಿಯೊಡನೆ ಎಲ್ಲವನ್ನೂ ಅರಿತಿದ್ದಳು. ಕಮಲೆಯ ಅಳತಲಿರುವುದನ್ನು ಈ ಡಾವೃದ್ದೆ ::*) " ನಾನಂತೂ ಮಡಿವೆನಾದರೂ ನನ್ನ ಈ ಯಂದು ಮಾತನ್ನಾ, ” ಎಂದು ಬಲು ಕಪ್ಪದಿಂದ ಉಸುರಲು, ಕಮಲಾ ವಿ ಪೂರ್ವ ವಾಗಿ " ಅದೇನು ? ಹೇಳಮ್ಮ, ಹೇಳು ಎಂದು ಕಿವಿಯನ್ನು ನೀಡಿದಳು, ವೃದ್ದೆ:-ನನ್ನಿ ಮಾತನ್ನು ಪಾಲಿಸುವೆಯೋ ? ಇವರ:-ಪ್ರಾಣವಿರುವಷ್ಟು ದಿನವೂ ಪಾಲಿಸುವೆನು ವೃದ್ಧೆ :-ಆನೇಕ ಪುಣ್ಯವನ್ನು ನಾನು ಸಂಪಾದಿಸಿಕೊಂದೆ ನಾದರೂ ಕೊನೆಗೆ ಕಷ್ಟಕ್ಕೆ ಸಿಕ್ಕಿದೆ ನಿನ್ನಂತಹ ಕನೈಯು ನನ್ನ ಹುಟ್ಟಬಾರದಾದಿನ, ನನಗಾಗಿ ನೀನು ಬಹು *ಶವನ್ನು ಸಹಿಸಿ ಇಂಡೆ, ನನಗಾಗಿಯೇ ಅಲ್ಲವ ನೀನು ಹಿಂದುವಾಗಿದ್ದರೂ ಇವನ ಗೃಹದಲ್ಲಿ ದಾಸೀವೃತ್ತಿಯನ್ನು ಕೂಡ ಅಂಗೀಕರಿಸಿರುವೆ ? W ೪ | ________________

ಇದುಲಕುಮಾರಿ LA

  • wwwwwwwvv vvu Y\\\r 1/vvvvvvvvvv/

ಕಮರ:-ಅದಂತಿರಲಿ, ಈಗ ನನಗೆ ತಿಳಿಸಬೇಕಾಗಿರುವುದೇನು ? ವೃದ್ದ;-ಧರ್ಮವನ್ನು ಬಿಡಬೇಡ, ರಣವಿರುವಷ್ಟು ಕಾಲವೂ ಧರ್ಮವನ್ನವಲಂಬಿಸು, ಸನಾತನ ಹಿಂದೂಧರ್ಮಕ್ಕೆ ತುವಾದ ಮುತೂಂದು ಧರ್ಮವಿಲ್ಲಾ. ನಾನಂತೂ ಈಗಲೇ ಸಾಯುವನು. ಆದರೆ ನಾನು ಇನ್ನು ಮುಂದೆ ನಿನ್ನನ್ನು ನೋಡಲಾರೆನೆಂದು ಮಾತ್ರ ಎಣಿಸದಿರು. ನಾನು ಎಲ್ಲಿಯೇ ಇರಲಿ ನಿನ್ನ ಆದ್ಯ ಕಲಾಪವನ್ನೆಲ್ಲಾ ನೋಡುತಲಿರುವೆನು, ಈ ಅಭಗಿನಿಯ ಕೂನೆಯ ಅನುರೋಧವನ್ನು ಸಲ್ಲಿಸಮ್ಮ ! ಒಂದು ತಟಕು ನೀರು ನನಗೆ ಸಿಕ್ಕುವಂತ ಪ್ರಯತ್ನವನ್ನಿಡು ಅದ ಮಾತೆಯ ಅನ್ನ ಶಾಂತಿ ಗಾಗಿ ಅವಳು ಜೀವಂತವಾಗಿರುವಾಗ ಇದಿಷ್ಟನ್ನೂ ಸಹಿಸಿಕೊಂಡಿ ಆಸಳನ್ನು ಅವಳ ಮರಣದ ನಂತರ ಯಾವಾಗಲೂ ಮರೆಯದಿರು. ತಾಯಿಗೆ ಜ : ತರ್ದಣವೂ ಲೋಪವಾಗದಂತೆ ಎಚ್ಚರಿಕೆ ಇರಲಿ ಎಂದು ಅನ್ನುಸಿರು ವಷ್ಟದಲ್ಲೇ ಕಂಠ ರುದ್ದವಾದ ದು, ನೋರುತಲಿತಯ ಕಲೆಗೆ ಸಂರ್ಸಾ' 'ಏಕಮಾತ್ರ ಸಹಾಯವೂ ಅವಲಂಬನವೂ ಆಗಿದ್ದಾ ವೃದ್ದರು ಅನಂತ ನಿದೇct, 3 ಪವಡಿಸಿದಳು, ಕಮಲೆಯ ದುಃಖಕ್ಕೆ ಇನ್ನು ನೀವುದೆ? ಇರವ ರುದ, ಇ೦ತಹ ನಾವು ಅಶೋಕವನ್ನು ಕವಲೆಯು ಆಹ Yವ .. ಒ ದ ನಿ ಅನುಭವಿಸಿರಲಿಲ್ಲ, - + ೩

ಹತ್ತೊಂಬತ್ತನೆಯ ಪರಿಚ್ಛೇದ. [ ಕೊನೆಯ ದರ್ಶನ ] ವಲೆಯ ಕಂದನ ಕಾಷ್ಠದ ಚಿತಿಯನ್ನು ಸಿಗ್ನಗೊಳಿಸಿ ಯಮುನಾ ತೀರದಲ್ಲಿ ತಾಯಿಗೆ ಸಾಲವನ್ನು ಮಾಡಿಸಿ as: ಥಾ ಸಮಯದಲ್ಲಿ ಅವಳ ಶಾಕಿ)ಯಂತ ಪೂರ ಸಿಗಳು ಕದ್ದಾಂತ್ಯದಲ್ಲಿ ಕಮಲೆಯು ಮೂತಿ ಮುಹಂದಿ ಬೆ೦ಗವು Vದ ವಿದಾಯವನ್ನು ಕೈಕೊಳ್ಳಬೇಕೆಂದು ಆರನೆಗೆ ಹೋದಳು. ಅವಳು ಆಕ್ಸಿಗೆ ಮುಟ್ಟುವಾಗ ಸಂಜೆ ವಿಹಾರಿತ್ತು ಬೇಗಮಳು ವಿವಿಧವೇಷಭanಾದಿ ________________

ಕಾದಂಬರೀಸಂಗ್ರಹ nnnnnnnnnnnnnnnnnnnnnnnoo ne mara nnnnnnnnnnnn f\r\n ÀA1r nahunry ಕಮಲೆ:-ನಾನು ಹಿಂದು, ಆವನು ಯವನನು, ತುಚ್ಚ ಪ್ರಣಯ ಸುಗ ಧರ್ಮಕ್ಕೆ ಜಲಾಂಜಲಿಯನ್ನು ಕೊಡಲಾರನು. ಬೇಗಮ:-ಪ್ರಣಯವು ತುಚ್ಚವಾದುದೆ ? ಕಮಲ:-ಕೇವಲವಾಗಿ ಆಜಿ ಸಿದರೆ ಮಾತ್ರ ಈ ದಾಳವಾದ ಆವುದಾದರೆ ಇಂದು ಪ್ರಕೃತಿಗೆ ಗೌರವವು ಅದೆಲ್ಲಿಂದ ಬಂದೀತು ? ಆದುದ ರಿಂದಲೇ ನನ್ನ ಮನಸ್ಸನ್ನು ಬೇರೆ ಕಡೆಗೆ ತಿರಿಗಿಸಿರುವೆನು, ಬೇಗಮ:-ಅದು ಸಾಧ್ಯವಾದೀತೆ ? ಕಮಲೆ:-ನನ್ನ ವಿಶ್ವಾಸವು ಹಾಗೆಯೇ ಸಗಿ, ಮಹಾಜಾಡನಿ ಗಾಗಿ ಈ ಹೃದಯದಲ್ಲಿ ಅವ ಏಕಾಗ್ರತೆ, ಬಿಕಾಂತಿ ಕತೆ, ಪ್ರವಗಳಿಗೆ ಸ್ಥಾನವಿದ್ದಿತ ಆದರ ಅಧಳವನಾದ ಈಶ್ವರನಿಗೆ ಆಸನವಾಗಿ ಇಡಲವೆನಾದರೆ, ನನಗೆ ಮಕ್ಕಿಯುಂಟಾಗುವುದು ! ಅವ ರಾಜ್ಯದಲ್ಲಿ ಜಾತಿಭೇದವೆಂಬುದು ಇಲ್ಲವೊ ಅಂತಹ ರಾಜ್ಯದಲ್ಲಿ ಅವನನ್ನು ಪಡೆವೆನು ಮುತ್ತೇ ಪಾರ್ಥಿವಹೃದಯಗ ಯಾಹಸಗಳೆಲ್ಲವೂ ರವಾದೊಡನೆಯ ಆ ರಾಜ್ಯವನ್ನ ಸೇರುವೆನು. ಬೇಗವಳ ) ಆನವ ವಾಣಿನ ಆಗಲಿಲ್ಲ ಅವಳು ಕಮಲ ತನ್ನ ಸೋದರಿ ನಿ೦ತೆ ಪ್ರೀತಿಸುತಳ, ಆದುದರಿಂದಲೇ ಅವಳ ಗೃಢರತಿಜ್ಞೆಯು ಸಾಂಗವತrಳುವ ಈ ಕವಳ - ಅಗತ್ಯವಾಗಿ ಹೋಗಬಹುದೆಂದು ಅಪ್ಪಣೆ ಓಳು, ಆಮೆಲೆಗೆ ಬಹು ಬೆಲೆಯ ದೋಂದು ಮುಕ್ಮಾಳೆಯ ನ್ನು ಉಪಕಾರವಾಗಿ ಕೂಡ ) .ನಂದಳು, ಕರುಳೆಗೆ ಅದರಿಂದ ಉಪಕುಲವೇನೂ ಇಲ್ಲಗ್ನರಿಂದ ಕರೆಯುತಿ ಅದನ್ನು ಸ್ವೀಕರಿಸ ಉಃ ಚಚೆ ಹೊh flಳು ಈಗ ಬೇವು ನನ್ನ ತೆರಳಿದರೆ ಡಿಂಗು ಉಂಗುರ ದಕ್ಕೆ ಅವಳಿಗೆ ಈ ಸೂಟ ಇವರ ಬೆಳೆಯು ಕಡಿಮೆಯಾದ ಜಿಗು ಭದ ೩೬೫ ವು ಇಷ್ಟು ವು ನಮ್ಮನ್ನು ಎಂದಾಗರಣ ವಿನು ನೋಡಬೇ *) 3ಬಿ ಅಥವಾ ನವನಾಧಿಳನಿರರೊಳಗೆ ಎಂದಾದರೂ ನೀನು ಸಿಕ್ಕಿಬಿದ್ದರೆ ಆಗ ಇದೇ ನಿನ್ನನ್ನು ಉದ್ದಾರವಡುವು. ಎಂದಳು. ಆವ: ೬) ಅದನ್ನು ಚು೦ಬಿಸಿ ತಡೆದಳು, ತನಗೇನೂ ಆದರ ಅವಶ್ಯವಿದೆ ಇದ್ದರೂ ಟೀ ಇವಳಿಗೆ ಸ್ವಲ್ಪ ಮು೦.ಓಟವೆಂದೇ ಅದನ್ನು ಪಡೆದು ದಾಗಿದ್ದಿತು. ಬೇಗ ಗಿ ________________

ಆಲಮರಿ NVVN vvvvvvvvvvvvvvvvvvvvvvvvvvvvvvvvvvvvv wuvu ತುಳು ಪತಿಮಹಲಿನ ದ್ವಾರದವರೆಗೂ ಬಂದು ಕಮಲೆಯನ್ನು ಕಳು ಕೊಟ್ಟಳು. ಆದರೂ ಕಮಲೆಯನ್ನು ಕಳುಹಿಸಿಕೊಡುವುದೆಂದರೆ ಅವಳಿಗೆ ಜೀವ ವ್ಯಥೆ ಯುಂಟಾಯಿತು, ಇಪ್ಪತ್ತನೆಯ ಪರಿಚ್ಛೇದ. 1A - 22 i ಖದುಃಖಗಳು ಮನುಷ್ಯನ ಜೀವನಕಾಲದಲ್ಲಿ ನಡೆ ಸುತ್ತಿರುವ ಅಸೀಮ ಅಧಿಕಾರವನ್ನು ನಾವೆಲ್ಲರೂ ಅವನತರರಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಅಕ ಒಲಿವಾಹನೂ ಯಾವಾಗ ಮನುಷ್ಯಮಾವ ನಾದ, ಆಗ ಈ ಸೂತಕ್ಕೆ ವಿರೋಧವಾಗಿ ವರ್ತಿಸಅವನಿಗಾದರೂ 'ಇವರ್ಥ ವುಂಟಾಗಬಹುದೆಂದು ಹೇಗೆ ? ಆರಿಗೆ ವಿಪು: ವಾದ ಸಮರ್ಥವಿರಿ ಒಡುಗೊ೬, ಜನನ ಧನಸಂಪತ್ತಿನ ಯಥೇಷ್ಟತೆಯು ಗಾದೆಗೆ ಎಂದಿರು ಪುದೆ , ಆಗ ಸುಖತಿಯಿಂದ ದಿಗಂತವಲ್ಲವೂ ಪೂರ್ಣವಾಗಿದೆ – ಅಂತಹ ವಾದಷಾಹುಲ್ಲತಿಲಕನಾದ ಅಕ ಎಲಸು ಇಂದು ಮರ್ಮಾಂತಿಕ ದುಃಖದಿಂದ ವಿಯವಾನನಾಗಿಹನು, ಬೇರೆಯವರ ಮಾತಂತಿ, ತನ್ನ ಮಗನೇ ಆಗಿರುವ ಸಮನೇ ತನ್ನನ್ನು ಹಾಸಿನದಿಂದಡಿಸುವ ಗಭದ್ರ ಪಕ್ಷದಲ್ಲಿ ಮಗ್ನನಾಗಿಹನಲ್ಲ, ಸರಸಗಳ ಇ ವಿಗ್ಧವ ಗ್ನಿದಿ ಏಜಲಿಸುತ್ತಲೇ ಇದೆಯಲ್ಲ, ಒತ್ಸಪಿಸ ಕಂಜಕ್ಷವನ್ನು ಅವನು ಅಪಹರಿಸು ತಳಿ ತಾನಿಲ್ಲ, ಆದರೂ ಅಕಟರನು ದುಕಿಖಿತನಾಗದೆ ಮಗನನ್ನು ಆರೆಯಕಳುಹಿಸಿ, ಅವನನ್ನು ಸ್ನೇಹಭರದಿಂದ ಆಲಿಂಗಿಸಿಕೊಂಡು, ಆಳ ಹೊಡ ಗಿದನು. ನಳನ ಸೀಳವಾದ ಆಂತಃಕರಣವನ್ನು ಚಿಪ್ಪಿಸುತಲಿದ್ದುದರಿಂದ ಇಂತೀ ಆಕೀದಿಸವು ಉಂಟಾದುದಲ್ಲದೆ, ಇರವು ಉದ್ರೆಕಗೊಣಗುದ Doದಿಲ್ಲ. ಸೆರೀವನಿಗೆ ಉನ್ಮಾದರೋಗವು ಹಿಡಿದಿದೆಯ ? ಚಿಕಿತ್ಸಕನನ್ನು ಆರಿಸಿ ಔಷದೋಪಚಾರ ಮಾಡಿಸಲಾಗದೆ? ಅದನ್ನು ಸಹಿಸಲಾಗುವುದಿಲ್ಲ. ________________

೬p yyyyyy s/VYJM /YL/US/\/\/\d eduYYYY VULY YSp\ ! YYAYYYYYYYY ಕಾದಂಬbಸಂಗ್ರಹ ವvvvvvvvvvvvvvvvvvvvvvvvvvvvv vvvvv vv/ ಸಲೀಮನ ಅತ್ಯಾಚಾರಗಳು, ತಂದೆಯ ಮೇಲಣ ಅಕ್ರ, ಮುಂತಾ ದುವನ್ನು ಕಂಡಾ ಬಾದಶಾಹನ ಆರೋಗ್ಯವು ಕೆಟ್ಟು ಹೋದುದು. ಅದೂ ಸಾಲದೆಂಬಂತೆ ಅವನಿಗೆ ಪುತ್ರಶೋಕವೂ ಉಂಟಾದುದು, ಅವೆರಡುಬಗೆಯ ಯಾತನೆಗಳಿಂದ ಪ್ರಪೀಡಿತನಾದ ಬಾದಷಾಹನಿಗೆ ಜೀವನದ ಆಸೆಯು ಪ್ರತಿ ಮುಹೂರ್ತದಲ್ಲಿ ಯ ಕಡಿಮೆಯಾಗುತ್ತ ಬಂದಿತು. ಪ್ರಜೆಗಳೆಲ್ಲರೂ ಹಾ ಯಂದು ಬಿಸುಸುಯ್ಯತೊಡಗಿದರು. ಎಲ್ಲರೂ ವಿಷಾದಿತರು, ಮುಂದೆ ಇಲ್ಲಿಗೆ ಅರಸನಾಗುವಾತನು ಆರಂದು ಎಲ್ಲರೂ ಭಾವಿಸತೊಡಗಿದರು. ಹೆದ್ದಾರಿಯಲ್ಲಿ-ನದೀತೀರದಲ್ಲಿ -ಪಾರ್ಥನಾಮಂದಿರಗಳಲ್ಲಿ ಮನೆ ಮಠ ಗಳಲ್ಲೆಲ್ಲಿಯ ಇದುವೆಯೊಂದು ವಿಷಯವನ್ನು ಕುರಿತು ಆಂದೋಲನವುಂ ಟಾಯಿತು. ಹಿಂದುವಾಗಲಿ ಮುಸಲ್ಮಾನನಾಗಲಿ ಪ್ರತಿಯೊಬ್ಬನೂ ಸೆರೀವನು ಬಾದಷಹನಾಗಬಾರದೆಂದೇ ಇಜ್ಜಿ ಸುತಲಿದ್ದನು, ಆವ ಪುತ್ರನು ಬಂದ ಪಾಹಾ ಅಕಬರನಂತಹ ತಂದೆಗೆ ವಿರೋಧವಾಗಿ ಆಚರಣೆಯನ್ನಾರಂಭಿಸಿ ದನೋ ಅಂತಹನಿಗೆ ಅಸಾಧ್ಯವಾದ ದುಷ್ಕರ್ಮಿಗಳು ಅವುವಿರಒ ಹುದು ? ಅಂತಹನನ್ನು ತಮ್ಮ ಇಹಜೀವನದ ವಿಧಾತನಾಗಿ ಯಾರು ತಾನೇ ಕಾಣಲೆಂಪು ವರು ? ಕಿತ್ತು, ಮೃತ್ಯು ಕಯ್ಯಲ್ಲಿದ್ದ ವೃದ್ಧ ಬಾದಷಾಹನು ಸೆಲೀನನನ್ನು ಕರೆಸಿದನು ಪುತ್ರನ ಸಕಲರೋಪಗಳನ್ನೂ ಕ್ಷಮಿಸಿ, ಮುಂದಕ್ಕೆ ಅವನೇ ಡಿಲ್ಲಿಯ ಸಮಾಜನೆಂದು ಸ್ಥಿರವಾಡಿದನು. ಪ್ರಜಾಪಾಲನೆಯ ರೀತಿನೀತಿ ಗಳನ್ನು ಬಲು ಚೆನ್ನಾಗಿ ಬೋದಿಸಿದನು, ನಿನ್ನ ಮೇಲೆ ಪ್ರಜೆಗಳಿಗೆ ಶ್ರದ್ದೆ. ಯ, ಭಕ್ತಿಯ ಇಲ್ಲ. ಅಂತಹ ಶ್ರದ್ಧಾಭಕ್ತಿಗಳು ಅವರಲ್ಲಿ ಉಂಟಾ ಗುವಂತ ನೀನು ಯೋಗ್ಯನಾಗು. ಮಾನಸಿಂಹನ ಬಸರೂವಿನ ಮಾವನ ಪ್ರತಾಪಶಾಲಿಗಳು ಅವರಿಬ್ಬರೂ ಋಸರೂವಿಗೆ ರಾಜ್ಯದೊರವಂತೆ ಪ್ರಯತ್ನ ದಿಂದ ನಿನ್ನ ರಾಜಪ್ಪ ಕಾಲದ ಅಶಾಂತಿಯನ್ನು ಸರ್ವದಾ ಬೀರುತಲಿರ ದಂತ ಕೌಶಲದಿಂದ ವರ್ತಿಸುವನಾಗು. ಋಸುರೂವು ಧೈರ್ಯಹೃದಯ ವುಳ್ಳಾತನು, ಅವನಿಗೆ ವಿರುದ್ಧವಾಗಿ ಅತ್ಯಾಚಾರಮಾಡದಿರು, ಮಹೇ ರೇನೇಸುಳಳನ್ನು ಇಷ್ಟು ದಿನಗಳಲ್ಲಿ ನೀನು ಮರೆತಿರಬಹುದು. ಇಲ್ಲ ದಿಗ್ಧರ ಮರತು ಬಿಡುವುದುಜಿತವೆಂದು ಉಪದೇಶಿಸಿದನು. ________________

ಆನುಲಕುಮಾರಿ nܐ w wwvvvvvvvvvvvvvvvvvvvvvvanovvuvvvvvvvvvvvvvvvvvvvvvvvv ಅರಸನ ಇಚ್ಛೆಗೆ ವಿರುದ್ದವಾಗಿ ಆಚರಿಸುವುದು ಪ್ರಜೆಗಳ ಧರ್ಮ ವಲ್ಲವಾದುದರಿಂದ ಬಾದಷಾಹನ ಅಭಿಪ್ರಾಯವನ್ನು ತಿಳಿದ ಎಲ್ಲರೂ ಸಲೀ ಮುವಿಗೆ ಜಯವಾಗಲೆಂದು ಘೋಷಿಸತೊಡಗಿದರು ಬಾದಷಹನ ಅಧಿ ಶಾ) ಯಕ್ಕೆ ಅನುಸಾರವಾಗಿಯೇ ಎಲ್ಲರೂ ಕಾಠ್ಯವನ್ನು ಮಾಡುವವಂದು ದೃಢರತಿಜ್ಞೆ ಮಾಡಿದರು, ಸಲೀಮನ ಅನಾಚಾರಗಳನ್ನೂ ಅಪರಾಧಗಳನ್ನೂ ಸುರತು ಅವನನ್ನು ಪೂಜಿಸಲು ಉಜ್ಜುಗಿಸಿದರು. ವಾಚಕರೇ ಆದದಿಂದಲೇ ವ್ರಹಿಸಿರಿ-ಇಂತಹ ರಾಜಭಕರು ಇನ್ನೆಲ್ಲಿ ಇರಬಹುದು ? ಇದಾದ ಕಲವುದಿನಗಳೊಳಗೆ ಪುಸ್ಮರಣೀಯನಾದ ಅಕಬರನು ಮಹಾವಿದೆಯಲ್ಲಿ ನಳುಗಿಹೋದನು. ಅದುವ ಕ್ಷಣದಲ್ಲಿ ಸೇವನು ಡಿಲ್ಲಿಯ ರಾಜಾಸನವನ್ನು ಏರಿ, ತನ್ನ ಕರ್ತವ್ಯತೆಯನ್ನು ಸ್ಥಿರವಾಗಿ ಕ೦ಡನು. ಆದರೆ ಇಬ್ಬರಲ್ಲಿ ಎರಡು ಅಂತರಂಗದ ಕಾವ್ಯಗಳು ನಡೆದುವು. ಬಂದು,-ಸುಂದರಿಯಾದ ಮಹರ್‌ ಉನ್ನಿಸಾಳ ಗಂಡನನ್ನು ಕೊಲ್ಲಿಸಿ ಅವಳಗೆ ನೂರಜಾಪಾನ ಬೆಗವ' ಎಂಬುವ ಕಸರತ್ತು ವ ಹಾಸನಾರೋಹ ದಿಂದ ಇಲ್ಲಿಗೆ ಬರಮಾಡಿಸಿದುದು ; ಋಸರವನ್ನು ಎಂದಿಯಾಗಿ ಹಿಡಿತರಿಸಿ ಅವನ ಮಾವನನ್ನೂ ಮಾನಸಿಂಹನನ್ನ ತೀಕ್ಷ್ಯವೃಷ್ಟಿಯಿಂದ ಕಾಣುತ್ತ ತಿರುವುದೆ: ಎರಡನೆಯದು. ಖಸರವು ಇಲ್ಲಿ ಯು ಸಿಂಹಾಸನವನ್ನು ಪಡೆಯುವುದಕ್ಕೆ ಪೇಚಾ ದುತಲಿರುವನೆಂದು ಕಮಲೆಗೆ ತಿಳಿದಿದ್ದಿತು. ಅವನನ್ನು ಇಂದು ಎಂದಿಯಾ ಗಿರಿಸಿದರೆಂಬುವ ಗೋಪನಸಂವಾದವನ್ನು ಮಾನಸಿಂಹನು ಅವಳಿಗೆ ತಿಳುಹಿ ದನ, ಯೋಗ್ಯ ಜನಕ್ಕೆ ತಕ್ಕಂತೆ ಸಮಾಚಾರವು ತಿಳಿದಂತಾಯಿತು. ಅರೆ. ಋಸರೂ ನಿನ್ನ ಹೃದಯದಲ್ಲಿ ಈ ಕುಪ್ಪವೃತ್ತಿಯು ಅದೇಕ ಉಂಟಾದುದೆ ? ತಂಗಲು ಇನ್ನೂ ಆರುವಾಗ ಸಿಂಹಾಸನಾಧಿಕಾರದ ಮೇಲೆ ನಿನಗೆ ಅದಳ್ಳಿಯ ಆಚೆ ? ಎಂದು ಭಾವಿಸಿದಳು. ಕಮಲೆಯ ಬಸರೂವಿನ ಈಗ ಸ್ಥಿತಿಯನ್ನರಿತೊಡನೆಯೆ ಅವ ನನ್ನು ಕಾರಾಗೃಹದಿಂದ ಬಿಡಿಸಬೇಕೆಂದು ಅನ್ನಿಸಿದಳು. ಉರಾಯವೆ ತೊರದು ಪ್ರತಿದ್ವಾರದ ಇಮ್ಮಡಿ ಪುಲಹರಿಗಳು, ಆರನ್ನೂ ಒಳಕ್ಕೂ ಹರಕ್ಕೂ ನಡೆಯಗೊಡುವುದಿಲ್ಲ ಆಗ ಬೇರನಳು ತನಗೆ ಅಂದು

S 0 ________________

ಕಾದಂಬರೀಸಂಗ್ರಹ AnnAnt\18 1 hts35 h rs, # 3 #\\r\ VVY Y Y Y 4fWY\n Y Y FPIJINF\PM/1/4f1FIf\\\ \ \\ N \ n \ /\n\ + ಕಟ್ಟಿದ್ದ ಉಂಗುರದ ಸ್ಮರಣೆಯು ಅವಳಲ್ಲಿ ಉಂಟಾಯಿತು ಅದನ್ನು ಪ್ರಹರಿಗಳಗೆ ತೂರಿಸಿದೊಡನೆಯ ಕವಲೆಯು ಆ ಗೃಹವನ್ನು ಪ್ರವೇಶಿ ಸಲು ಆಜ್ಞೆಯನ್ನು ಹೊಂದಿದಳು. ಅಲ್ಲಿಂದ ಬಸರೂವಿನ ಶಯನ ಮುಂದಿರಕ್ಕೆ ನಡೆದು ಅಲ್ಲಿ ನಿ೦ತನಾಗಿ ಕೂದುವಾದ ಹಾಸಿಗೆಯ ಮೇಲೆ ಪವಡಿಸಿ ನಿದ್ದೆ ಹೋಗಿಡ್ಡ ಆ ರಾಜಕುಮಾರನನ್ನು ಕಂಡಳು. ಅಕಟಕ ವಾಹನ ಮರಣಸಂವಾದವು ಅದುವರೆಗೂ ಅಂತಃಪುರವನ್ನು ಪ್ರವೇಶಿಸಿ ಅಲ್ಲ ಎಂದು ಆಗಲೆ ಅವಳಿಗೆ ತಿಳಿಯಿತು. ಆದರೆ ಖಾಸವಿನೊಡನೆ ಮಾತನಾಡುವುದಾದರೂ ಅದೆಂತು ? ಮಾತನಾಡದೆ ಇರುವುದೆಂದರೆ ಅದೆಂತು ? ಅಷ್ಟು ದಿನಗಳ ದೃಢವ್ರತವನ್ನು ಈಗ ತ್ಯಜಿಸುವುದೆ ? ಅದರೂ ಬಾದಷಹನು ದುಡಿದುದನ್ನೂ ಸರವನ್ನು ಒoದಿತಾಗಿ ಇರಿಸಿದುದನ ಸಾವಿನ ಕಿವಿಯಲ್ಲಿ ಪಿಸುಮಾತಿನಿಂದ ತಿಳಿಸಿದಳು. ಅದನ್ನು ಕೇಳಿ ದೊಡನಿದೆ ವಿದ್ಯಾಭಂಗವುಂಟಾದ ವಮನಂತೆ ಅವನು ನಗದೆದ್ದನು. ಎದ್ದು ಅತ್ತಿತ್ತ ನೋಡುತ್ತಲೇ ಕ್ಷಣದೊಳಗಾಗಿ ದ್ವಾರದ ಹೊರಗೆ ಓಡಿಲು ಪಳ) ವಿಸಗನು, ಮೆಘುವಿಲ್ಲರೆ ಇದೆಲ್ಲಿಯ ಗುಡುಗು ? ನನ್ನ ಅದೃಷ್ಟ ದಲ್ಲಿ ಅಸಂಭವವಾದುದು ಆವುದೂ ಇಲ್ಲ. ಇಲ್ಲದಿದ್ದರೆ ಆ ಕನಕ ಕಪುಲೆ ಯನ್ನು ನಸು ಅದೆಂತ ಕಳದುಕೊ೦ಡೆನ್ನ ? ಎಂದು ನುಡಿಯು ಈ ವGತುಗಳನ್ನು ಕೇಳುತಲಿದ್ದ ಆ ಕಮಲೆಯ ಅಳತಡಗಿದಳು. ಇಪ್ಪತ್ತೊಂದನೆಯ ಪರಿಚ್ಛೇದ. [ನಿಷ್ಟ್ರಲವಾದ ಆಸೆ] t 32

4. ಖ* ಸುಶವೂ ಜ್ಞಾನಶೂನ್ಯನಾದನು. ವಾದ ಮಾಜಿ ನಾವ . : ನಿಂದ ಆ ಆಸೆಯು ಆರೆಲ್ಲಿ ? ಮತ್ತೀಗಲೇ ಒಂದಿಷ 33 “. ಗಿರಬೇಕಾಗಿರುವ ಈ ಅವಸ್ಥೆಯು ಇದೆಲ್ಲಿ ? ಎಂತಹ ಭ ಭ ಶರಭಃ”ವಿವಕ್ಯಾಸ | ಕವಲೆಯು ಆವನನ್ನು ವರಿಸಿ ಧರ್ಮಪತಿತ ________________

ಕಮಲಳುವರಿ ೬೨

  1. vvvvvvvvvvvvvvv

v •v\ \ vv vvvvvvvvvvvvvvvvvvvvvvvvvvvvvvvvvvvvvvvvv ಯಾಗಲಾರಳಂದು ಮಾನಸಿಂಹನು ಹೇಳಿದ್ದನಾದರೂ ಅವನು ಇಲ್ಲಿ ಸಿಂಹ) ಸನವನ್ನೇರಿದೊಡನೆ ಕಲೆಯನ್ನು ವಿವಾಹಮಾಡಿಕೊಳ್ಳುವುದು ಅಸಾಧ್ಯ ವಾದ ಗಲ್ಲೆಂದೂ ಋಸರೂವು ತಿಳಿದಿದ್ದನು. ಹೀಗಿರುವಾಗ ಬಾದಶಾಹನಾ ಗಗೆ ಕವಲೆಯನ್ನು ವಿವಾಹಮಾಡಿಕೊಳ್ಳುವ ಬೇರೆ ಉಪಾಯವೇ ಅವನಿಗೆ ತೂಕದು. ಹಿಂದಿನ ಆವಾವ ವೃತ್ತಾಂತಗಳಲ್ಲವೂ ಇಂದು ಅವನ ಸ್ಮರ ಣೆಗೆ ಬಂದುವು. ಕಲೆಯನ್ನು ತಾನು ಇದಕ್ಕೆ ಮೊದಲಾಗಿಯೇ ವರಿಸ ಶಿವೇಕ ? ಕಾಶ್ಮೀರ ವಿಜಯಕ್ಕಾಗಿ ಅದೇತಕ್ಕೆ ತೆರಳಿದನು ? ಆದರ ಈ ಚಿತ್ತನೆಯಿಂದ ಫಲವೇನು ? ಅವನು ಹಾಗೆ ಓಡುತಲಿರುವಾಗ ಕವಲಗು ಅವನಿಗೆ ಅಡ್ಡವಾಗಿ ನಿಂತು ಅವನ ಕೆಯನ್ನು ಹಿಡಿದಳು ಬಸರವು ಳಯ್ಯನ್ನು ಬಲವಾಗಿ ಬಿಡಿಸಿಕೊಳ್ಳುವೆನೆಂದು ತಮ್ಮನ್ನು ಬಿಡು " ಎಂದನು ಕನಲಿಯು " ಈ ದಾಸಿಯ ಪ್ರಾರ್ಥನೆಯನ್ನು ಪಾಲಿಸು, ಈಗಲೇ ಹೊರಕ್ಕೆ ಹೋದರೆ ಅದನ್ನು ತ್ಯು ವುಂಟಾಗಬಹುದು ಎಂದು ವಿಜ್ಞಾಪಿಸಿಕೊಂಡಳು. ಋಸ ರವು ನಕ್ಕ " ಅದೆಂತು ನೋಡುವೆನು ” ಎಂದನು. ಆಗ ಕಮಲೆಯ, ಅವನ ಪಾದಗಳೆರಡನ್ನೂ ತನ್ನ ಕಳಿಂದ ಹಿಡಿದು “ ನಿನ್ನನ್ನು ಹೊಗ ಗೂಡಲಾರೆ ನೆಂದು ಬೇಡಿಕೊಳ್ಳಲು, ) Pಧದಿಂದ ಋಸವು ತನ್ನ ಕಾಲ್ಗಳನ್ನು ಬಲವಾಗಿ ಎಳದನು. ಕಮಲೆಯು ಅದನ್ನು ತಡೆಯಲಾರದೆ ಒಮ್ಮೆ ಬಿಟ್ಟು ಕೊಂಡರೂ ಪುನಃ ವೇಗವಾಗಿ ನಡೆದು ಅವನನ್ನು ತಡೆದಳು, ರುಸರು:-ಪುನಃ ಪೀಡಿಸುವೆ ? ಆವುಲಿ:-ನಾಕು ಪೀಡಿಸಿದೆನೆಂತಾರರ ಕ್ಷಮಿಸಬೇಕು ಪರನ್ನು ಕಣ್ ಹೋಗಬಿಡಲಾರನು, ಋಸರು:-ನೀನು ಯಾರು ? ಕವನ:--ನಾನು ದಾಸಿ. ಋಸರು:-ನನ್ನನ್ನು ಕಾಪಾಡುವುದರಿಂದ ನಿನಗೆ ಲಾಭವೇನು ? ಕಮಳೆ:-ತಮ್ಮ ಅನ್ನದಿಂದಲೇ ನಾನು ಪ್ರತಿರರಿತೆಯಾದನು? ಗಸರು:-ಹಾಗಿದ್ದರೆ, ನನ್ನನ್ನ ಕೋಗಗೊಡುವುದಿಲ್ಲ? ________________

ಕಾದಂಬರೀಶoಗ್ರಹ nannnnnnnnnnnnnnnnnnaam wwwwwwwwwwnnnnnnnnnnnnnnnnnnnnn ಆದರೆ:-ಉತ್ತರದಿಕ್ಕಿನ ದ್ವಾರದಲ್ಲಿ ಮಾನಸಿಂಹನ ಗುಪ್ತಚರರು ತಮ್ಮನ್ನು ವಿಪತ್ತುಗಳಿಂದ ರಕ್ಷಿಸುವರು, ಆ ಕಡೆಯಿಂದಲೇ ತರಳಬೇಕು. ಋಸರು;-ಅರೇ ನಾಚುಗೆಯ ಕಲಸ. ಇಲ್ಲಿಯ ಸಿಂಹಾಸನ ಪನ್ನು ಪಡೆಯಲು ಯೋಗ್ಯನಾದವನು ಒಬ್ಬ ದಾಸಿಯ ಮಾತಿಗೂ ವಿಧೇಯ ನಾಗುವನೇ ? ಅಂತಂದು ಋಸರುವು ಅಲ್ಲಿಂದ ಮುನ್ನಡೆದನು. ಖುಸಲೂ ನೀನೇ ನಸ್ಸು ಮಾಡಿದೆ ? ಅಮುಲ್ಯವಾದ ನಿನ್ನ ಪುಣರತ್ನವನ್ನೇನೋ ಕಳೆದು ಕೊಂಡ. ಕಪುಲೆಯು ಹುಚ್ಚಿಯಾದಳು, ಬಸರವು ಎಲ್ಲಿರುವನೆಂದು ವಿಚಾರಿಸುತ್ತ ಎಷ್ಟು ಕಷ್ಟಪಟ್ಟರೂ ಅವನ ಪಕ್ಕಯಾಗದೆ ಹೋಯಿತು. ಅವನಲ್ಲಿಗೆ ಹೋದನೆಂರು ಕಗ್ಗತ್ತಲಿನ ಆ ರಾತ್ರಿಯ ಅಂಧಕಾರಕ್ಕೆ ಮಾತ್ರ ತಿಳಿದಿರಬಹುದು, ಇತ್ತ, ಅವನು ಬಾಗಲಿನ ಹೊರಕ್ಕೆ ಕಾಲನ್ನಿಟ್ಟೂ ನೆಯ ಇಬ್ಬರು ಸೈನಿಕರು ಅವನ ಕಕ ಎಂದು ಬಾದಷಹನ ಅಪ್ಪಣೆಗನುಸಾರವಾಗಿ ತಮ್ಮನ್ನು ಖಯ್ಕೆಯಾಗಿರಿಸಬೇಕಾಗಿದೆ ಎಂದು ಭುಸರ.ವಿಗೆ ತಿಳಿಸಿದರು. ಋಸರು:-ನನ್ನ ಅಪರಾಧವೇನು ? ಸೈನಿಕರು:-ನಾವರಿಯೆವು. ಖಸರೂವಿಗೆ ಈಗ ಭೋಧೆಯಾಯಿತು. ಆ ರವರು ಚಾತನ್ನು ಮೀರಿದುದು ಅನ್ಯಾಯವಾಯಿತಂದು ಈಗ ತಾನೆ ತಿಳಿಯಿತು. ಒಡನೆಯ ಈ ದಾರಿಯಿಂದ ಆರಾದರೂ ಹೊರಕ್ಕೆ ಹೋದರೆ ? ಎಂದು ಕೇಳಿದರು, ಸೈನಿಕರು:- ಈ ದಾರಿಯು ಸಾಮಾನ್ಯರಿಗೆ ಸಾಧ್ಯವಾದುದಲ್ಲ. ಎಲ್ಲರಿಗೂ ಪ್ರತಿಬಂಧಕವಾದುದು, ಆದರೆ ಅವಳ ಒಬ್ಬ ದಾಸಿಯು ಮಾತ್ರ ಇ೦ಗಿತಸೂಚಕವಾದ ಉಂಗುರವನ್ನು ತೋರಿಸಿ ಒಳಕ್ಕೆ ನಡೆ ದಿದ್ದಳು. ಖುಷರು:-ದಾಸಿ ! ಯಾವ ದಿಸಿ ? ಸೈನಿಕ:-ಆವಳರೋ ಒಬ್ಬ ಹಿಂದೂ ಹಸರಿಸದಳು. ಖನವು ಮೊದಲೇ ಜೀವನಪ್ಪಿದ್ದರು. ಅದರಲ್ಲೂ ಆಂಧ ಕಾರಮಯವಾದ ಸುರಂಗದ ಹಾದಿಯಲ್ಲಿ ತನ್ನನ್ನು ತಡೆದಿವvate ಕin ________________

ಸಮಾರ್ 24, noun whyYYYYYYYYYYYYY ಒvvvvvvvvvvvvvvvvvvvvv ಲಾಗದೆ ಇದ್ದನು ಹೀಗೆ ಆ ಹಿಂದೂ ದಾಸಿಯ ಸ್ಮರಣೆಯ ಅವನಿಗೆ ಬಾರದಾಯಿತು, ತನ್ನನ್ನಲ್ಲಿಗೆ ಬೇಕೊ ಅಲ್ಲಿಗೆ ಕರೆದುಕೊಂಡು ಹೋಗಿ! ಆದರೆ ಮಾನಸಿಂಹನೊಡನೆ ಮಾತ್ರ ನಾನು ಎರಡು ಮಾತುಗಳನ್ನು ಆಡ ಬೇಕಾಗಿದೆ. ಎಂದು ಸೈನಿಕರಿಗೆ ತಿಳಿಸಲು, ಆ ಕೊನೆಯ ಮಾತಿಗೆ, ತಾವು ವಿಧೇಯರಾಗಲು ತಮಗೆ ಆದೇಶವಿಲ್ಲೆಂದು ಅವರು ಬಿನ್ನವಿಸಿ ತಮ್ಮ ಜತ ಯಲ್ಲೇ ರಸವನ್ನಿರಿಸಿಕೊಂಡು ಆಯುಧರಾಣಿಗಳಾಗಿ ನಡೆದರು, ಇಪ್ಪತ್ತೆರಡನೆಯ ಪರಿಚ್ಛೇದ. [ ಬಂದಿ] 2 YR AL i Ft ' ಆದ ನೀರು ದಶಹನಾಥ ಅಕಬರಸಹವಿಗೆ ಪೌತ್ರನ ಪ್ರತ ಮ, ಪನ್ನಿತವಾದ ಮಾನಸಿಂಹನಿಗೆ ಭಗಿನೀ ಪುತ್ರನ ಆದ ಶಹಾಜಾಡಾ ಗಸರೂವು ಇಂದು ಬpದಿರಾ ಗಿರುವನು. ಅಕಬರನ ಮರಣಾನಂತರ ತನ್ನ ಸಹೋದರಿಯ ಮಗನು ದಿಲ್ಲಿಯು ಸಿಂಹಾಸನವನ್ನು ಅಲಂಕರಿಸಲಿಂಟುವ ಆಸೆಯೊಂದು ಮಾನಸಿಂಹ ನಲ್ಲಿ ಎಷ್ಟೋ ಕಾಲದಿಂದ ಇದ್ದುದು, ಅವನು ಚಕ್ರವರ್ತಿಯಾದರೆ ಅದೊಂದು ಸುಖದ ವಿಷಯವೇ ಆದರೂ ಮಗನಿಂದ ತಂದೆಯನ್ನು ಸಿಂಹಾ ಸನ -ಗೋದಿಸುವುದು ಅವಮಾನಕರವಾದ ಕಾವ್ಯವೆಂದು ಅವನಿಗೆ ಸಹಜ ನಾಇಯ / ತಿಳಿದೇ ಇದ್ದಿತು, ಆದರೆ ಮಾನಸಿಂಹನ ಉತ್ತೇಜನದಿಂದ ಖಸರವು ಎಷ್ಟರ ಮಟ್ಟಿಗೆ ಸಿಂಹಾಸನಾಧಿಕಾರದ ಆಸೆಯನ್ನು ಬಲವಾಗಿ ಇಂದನಂಬುದನ್ನು ಪುನಃ ಇಲ್ಲಿ ಹೇಳಬೇಕಾದುದಿಲ್ಲ. ರಾತ್ರಿ ಹನ್ನೊಂದು ಗುಂಟೆ ಈಗಲೂ ಖುಸಾವು ಜೆನ್ನಾಮಗ್ನ ನಾಗಿರುವನು, ತಾನು ಬಾದಶಹನಾಗುವೆನೂ ಅಥವಾ ಬಂದಿಯಾಗಿಯೇ ಇರಬೇಕಾಗುವುದೆ ಎಂಬುವುದೊಂದೇ ಜನ, ಅದಾದರೂ ಪ್ರಗಾಢ ________________

೬L - ಕಾದಂಬploಗ್ರಹ wwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwww YwwwY YYYYYYYA 4 4 ವಾಗಿರದೆ ಇರುವುದೂ ಸಂಭವವೇ, ಒಬ್ಬಳು ಹಿಂದೂದಾಸಿಯು ಈ ಮಾರ್ಗವಾಗಿಯೇ ನಡೆದಳ೦ತೆ !ಎಂದರೆ ಕವಲಯ ಎಂದಿಗಾದಳ | ಅವಳ ನಿಕ.ಯವಾಗಿಯೂ ನನ್ನ ಆ ಕರುಳ ಅವಳಲ್ಲದಿದ್ದರೆ ಪುತ್ತಾರು ತಾನೆ ನನಗಾಗಿ ಅಪ್ಪು ಪೇಚಾಡುವಳು | ವತ್ತಾಸ ರವಾದರೋ ಅದೇ ಅಸ್ತರ್ಗಿಯ ಮಧುಮಯವಾದ ಮಧುರಸ್ಸರ, ಇವುಲೆ ರಾಣಾಧಿಕ ಯಾದ ಕಮಲೆ, ನಾನು ಕಯ್ಯಲ್ಲಿ ಮಾಣಿಕ್ಯವನ್ನು ಪಡೆದು ಒಡನೆಯ ಅದನ್ನು ಕಳೆದುಕೊಂಡನು | ಪಾಣೇಶರಿ, ನಿನ್ನನ್ನು ಕಾಣುವುದು ಅದೆಂ ದಿಗೂ; ಈ ಕಾರಾಗಾರವೇ ನನಗೆ ಸಮಾಧಿಸ್ತಾನವಾದರೂ ಆಗಬಹುದು, ಆ ಅಂಧಕಾರಮಯವಾದ ಗೋರಿಯಲ್ಲಿ ನಿನ್ನ ಮುಖಚಂದ್ರನ ಕಿರಣಗಳು ಬೀರಲಾರವು. ನಿನ್ನ ಅಮೃತಲಹರಿ ವಾಕ್ಯಸುಧೆಯ fe ನನ್ನ ಕರ್ಣಕುಹರ ನನ್ನ ಪರಿತೃಪ್ತವಾಗಿ ಮಾರದು !! ಇಂತಂದು ಎಳದು ಬಾಲಕನಂತ ಅಳಲು ತೊಡಗಿದನು ಪುನಃ " ವಿಧಾತನೆ, ನಿನ್ನಿಂದ ಸೃಷ್ಟಿಸಲ್ಪಟ್ಟ ಪದಾರ್ಥ ಗಳಲ್ಲೆಲ್ಲ ಪ್ರಣಯಕ್ಕೆ ಸರಿಯಾಗಿ ಮಧುರವಾದುದು ಮತ್ತೊಂದಿಲ್ಲ ವಾದರ. ಅದರಲ್ಲಿ ನಿಷ್ಟುರತೆ ಅದೆಲ್ಲಿಯದು ? ಪೈ - ವಿಕನಿಗೆ ಪರಿತೃಪ್ತಿ ಯುಂಟಾಗದೇ ? ಎಂದು ನಿಟ್ಟುಸಿರಿಟ್ಟನು. ಅಷ್ಟರಲ್ಲಿ ಆ ಅಂಧಕಾರಮತವಾದ ಕೋಣೆಯ ದ್ವಾರಗಳು ತರ ಯಲ್ಪಟ್ಟವು. ಕಯ್ಯಲ್ಲಿ ದೀಪವನ್ನು ಹಿಡಿದು ಕೊಂಡಿದ್ದ ಮುದುಕನೊಬ್ಬನು ಒಳಕ್ಕೆ ಬಂದನು ಇವನೇ ಅಮೀರಖಾನನು, ಋಸರು:-ನೀನಿಂಗೆ ಎಂದುದೇಕೆ ? ಅಮಿಾರ:-ನಿನ್ನ ವಿಮೋಚನೆಗಾಗಿ ಋಸರು:- ನಾನು ಬಂದಿಯಾಗಿ ರುವೆನೆಂದು ನಿನಗೆ ತಿಳಿಸಿದವರಾರು? ಅಮಿಾರ:-ಮಹಾರಾಜಾ ಮಾನಸಿಂಹನು, ಆತನೇ ನನ್ನಲ್ಲಿಗೆ ಕಳುಹಿಸಿದನು, ಇನ್ನು ಅರ್ಧಕ್ಷಣವೂ ವಿಳಂಬವಾಡಲಾಗದು. ತಾವು tyrಲೇ ಇಲ್ಲಿಂದ ತರಳಬೇಕು. ಹೊರಕಂದಕರ ಪೂರ್ವ ವAಲೆ ಯಲ್ಲಿ ಒಂದು ವ್ಯಕ್ತಿಯಿರುವುದು. ಆತನು ತಮಗ೦ದು ಕುದುರೆಯನ್ನು ತಂದಿರುವನು, ನೀವು ಅದನ್ನೇರಿ ತಕ್ಷಣವೇ ಜಯಪುರಕ್ಕೆ ಪಲಾಯನ ವಸ ಬೇಕು. ಯುದ್ಧಕ್ಕೆ ಸಿದ್ಧವಾಗಿದೆ. ತಮ್ಮನ್ನು ಬಾದಾವಾಹ = ________________

ಆಯುಲಕುಮಾರಿ ೭೭ wwwvvwvvwvvwvvwvvwvvwvvwvvvvvvvvvv wuvwvvwvvu Ivvvvv ನನ್ನಾಗಿ ಮಾಡಬೇಕೆಂದು ಮಾನಸಿಂಹನು ವ್ಯಸ್ತನಾಗಿರುವನು. ತಾವಿ ಗಲೇ ಪಣಾ ಮನಮಾರದಿದ್ದರೆ ಇಷ್ಟೆಲ್ಲವೂ ವ್ಯರ್ಥವಾಗಿ ತಮಗೂ ಮಹ ದಾಂಪತ್ಯ ಸಂಬವಿಸಬಹುದು. ಖಸರು:-ಹಿಂದು ಮಾತಿದೆ. ಆಮಲೆಯಲ್ಲಿ ರುವಳು ? ಅಖಾರ:-ಅದನ್ನು ಕುರಿತು ಮತ್ತೆ ವಿಜ್ಞಾಪಿಸಿಕೊಳ್ಳುವನು. ಆಗಲೇ ಬುಸಿವು ತನ್ನ ಕರಳಿನಿಂದ ಬಂದು ಅಮೂಲ್ಯವಾದ ವಜ ಹದವ ಅವಿವಾಖಾನನಿಗೆ ಕೊಟ್ಟು, ಅದನ್ನೀಗಲೇ ತಿಳಿಸಬೇ ಕಂದು ಕೈ ಬYಕೊಂಡನು. ಅಮೂಾರ:-- ಇಂತಹ ಸಾಮಾನ್ಯಕಾರಕ್ಕಾಗಿ ಬಂದು ವಜ್ರಹಾರ ವನ್ನು ರ್ಪತಿ ಮತ್ತು ನಾನು ಅಯೋಗ್ಯನು. ಖಸರು: ಅಖಾರನೇ, ನಾನು ಎಂದಿಯಾದರೂ ಒಮ್ಮಗ ಫಕೀರ ನಾದೆನೆಂದೂ ಎಣಿಸಿ, ನಾನಿತ್ಯ ಪುರಸ್ಕಾರವನ್ನೂ ತಿರಸ್ಕರಿಸಬೇಡ. ಅಮೀರ:-ಈಕ್ಷರಸಾಕ್ಷಿಯಾಗಿ ನಾನು ಹಾಗೆ ಎಣಿಸಿದುದಿಲ್ಲ. ಆ ಹಾರವನ್ನು ನನಗೆ ತೆರೆ ಬಿತ್ನವಾಗಿ ಆರಿಸಿಕೊಂಡನು. ಕ್ಷಮಿಸಬೇಕು. ನಾ ತು ಕವಲೆಯನ ಬೇಗಮಳ ದಾನಿಯಾಗಿ ಇರಿಸಿದ್ದನು. ಆದರೆ ಅವಳ ತಾಯಿಗೆ ಮೃತವುಂಟಾದಂದಿನಿಂದ ಅವಳು ಅದೆಲ್ಲಿಗೋ ಹೋಗಿರುವಳ೦ತ ಖಸರು-ಅದಾವಾಗ ? ಅವಿ- ದ:-ಲವು ದಿನಗಳಾಗಿರುವುವು. ಈಗ ಅವಳಲ್ಲಿರುವ ತಿಳಿದಿಲ್ಲ. ತಾವು ಎಲ್ಲಿ ಅಸ್ತ್ರವಿದ್ಯೆಯನ್ನು ಕಲಿತುಕೊಳ್ಳುತಲಿದ್ದಿರೋ ಅದ ಕ್ಕೆ ಸಮೀಪವಾದೊಂದು ಸ್ಥಳದಲ್ಲೇ ಅವಳ ನಿವಾಸವಿದ್ದಿತು, ಇನ್ನು ವಿಳಂಬವಾಡಲಾಗದು ಜರಡಬೇಕು ಋಸರವು ಬೇರೆ ಯಾವ ಮಾತನ್ನೂ ಎತ್ತದೆ, ಅಲ್ಲಿಂದ ಪಲಾಯನಮಾಡಿದನು. ಮಾನಸಿಂಹಾ, ಯಾವನನ್ನು ನೀನು ಇಲ್ಲಿಯ ಸಿಂಹಸನದ ಮೇಲೆ ಕುಳ್ಳಿರಿಸುವೆನೆಂದು ಪೇಚಾಟಪಡುತಲಿರುವೆಯೊ ಅವನ ತಲೆಯಲ್ಲಿ ಆ ಭಾವನೆಯೇ ಇಲ್ಲ. ಕೇವಲವಾಗಿ ಆ ಹಿಂದೂ ದಾನಿಯ ಸ್ಮರಣೆ ಮಾತ್ರ ಇದೆ. ________________

ಕಾದಂಬDAಂಗ್ರಹ ಇಪ್ಪತ್ತಮೂರನೆಯ ಪರಿಚ್ಛೇದ, [ ಮಹಾರಾಜಾ ಮಾನಸಿಂಹ] - ಸರವು ಗಪನದಲ್ಲಿ ಮಾನಸಿಂಹವಿದ್ದಲ್ಲಿಗೆ ತೆರಳಿ, ಆಸೆ ಮೊದಲಾಗಿ, ಕವುಲೆಯು ಎಲ್ಲಿರುವಳೆಂಬುದು ನಿಮಗೆ ತಿಳಿ be a , ದಿರುವುದೇ ಎಂದನು, ಮಾನಸಿಂಹ:-ಅದಕ್ಕೆ ಇದೇ ಸಮಯವೋ ? ಋಸರು:-ಸಮಯವು ಅದೇತಾನೆ. ನನ್ನದೆಲ್ಲವೂ ಮುಗಿದು ತಿರುವಾಗ ಅಕಯನ್ನೊಮ್ಮೆ ಯಾದರೂ ನೋಡಲೇ ಬೇಡವ? ಮಾನಸಿಂಹ:-ನಿನ್ನದಾವುದೂ ಮುಗಿಯುತ್ತಿರುವುದಿಲ್ಲ. ಖುಷರು:-ನನಗೆ ಹೆಚ್ಚಿನ ಆಸೆಯಾವುದೂ ಇಲ್ಲ. ಮಾನಸಿಂಹ:-ನಿನ್ನ ಕಾಪುರುಷತ್ರವೆಂದರೆ ಅದೇ ಅಕಬರವಹನು ಬಾದಷಹನಾದನು, ಹುಮಾಯುನನು ವಿಪತ್ತುಗಳನ್ನು ಅತಿಕ್ರಮಿಸಿ ದನು ನಿನಗಾದರೋ ಯಾವ ಆಸೆಗಳೂ ಇಲ್ಲಿ ಕೇವಲ ಅಲ್ಲಾಸ ಮಾತ್ರವಿದೆ. ಋಸರು:-ಅವರಾದರೋ ಪುಣಾತ್ಮರು ನಾನು ಪಾಪಿ. ಆದುದ ರಿಂದಲೇ ನನ್ನಲ್ಲಿ ಅಂತಹ ಆಸೆಗಳಿರವು. ಮಾನಸಿಂಹ:-ಈಗ ಕವಲೆಯನ್ನು ಕಂಡರೆ ಎಲ್ಲವೂ ಸರಿ ಯಾಗುವುದೆ? ಋಸರು:-ವಿಶ್ಚಯವಾಗಿಯೂ ಹಾಗೆಯೇ ಸರಿ, ಮಾನಸಿಂಹ:-ಹಾಗಿದ್ದರೆ ಅವಳನ್ನು ಕಂಡಿದ್ದರೂ ಅವಳನ್ನು ಗುರು ತಿಸ"ವೇಕೆ ? ಅವಳು ಬಾದಷಹನ ಮರಣವನ್ನು ನಿನಗೆ ತಿಳಿಸಿ ನಿನ್ನ ಕಾಲ್ಗಳನ್ನು ಬಿಗಿಹಿಡಿದು ನೀನು ಹೊರಕ್ಕೆ ಹೋಗಬಾರದೆಂದು ಕೇಳಿಕೊಂಡರೂ ಅವ ಳನ್ನು ಮಾನಿಸಲಿಲ್ಲವೇಕೆ? ________________

wwwwwwwvvvvvvvvvvvvvvvvvvvvvvvvvv wwwYYYYYY ಖಸರೂವಿಗೆ ತಳಹೊರದಂತಾಯಿತು ವಿಶಾಲವಾದ ಅವನ ಕಂ ಳೆರಡರಿಂದಲೂ ನೀರು ಉಕ್ಕುತ್ತಲಿಳಿಯಲಾರಂಭಿಸಿತು. ನಾನು ಪಿಶಾಚನು. ನರಾಧಮನಂದರ ನಾನೇ, ಎಂದು ರೋದಿಸಿದನು, ಮಾನಸಿಂಹ:-ಈಗ ಅನುತಾಪದಿಂದ ಫಲವಿಲ್ಲ ಋಸರು:-ಇನ್ನು ಈಗ ಮಾರುವುದೇನು? ಕಲೆಯನ್ನು ಪಡೆವು ದೆಂದರೆ ಅದು ಹೇಗೆ ? ಮಾನಸಿಂಹ:-ನಿಶ್ಚಯವಾಗಿಯೂ ಧೈಯ್ಯಧಾರಣೆಯೇ ಈಗ ನಿನಗೆ ಯೋಗ್ಯವು, ನೀನು ಬಾದಷಹನಾಗರ ಕಲೆಯನ್ನು ಆರಿಸುವುದು ವ್ಯಕ್ತಿ. ಕಲೆಯು ಪಂಜಾಬಿನಲ್ಲಿ ಕುದಳು, ನೀನು ಪಂಚಾಬಿಗೆ ಹೋದರೆ, ಅಲ್ಲಿ ಅವಳನ್ನು ಸುಲಭವಾಗಿ ಕಾಣಬಹುದು. ನಾನು ರಹಸ್ಯವಾಗಿ ಸೈನ್ಯಸಹಾಯ ಪನ್ನ ಮಾರುವೆನು, ನಿನ್ನ ಮಾವನೂ ನಿನ್ನನ್ನು ಸೇರುವನು, ಅಲ್ಲಿ ನಿನ್ನ ರಾಜ್ಯವನ್ನು ವಿಸ್ತರಿಸು. ಮತ್ತೆ ಈ ಕರೆಗೆ ಎರಬಹುದು ನಿನಗೆ ರಾಜ್ಯಾಧಿಕಾರವು ಉಂಟಾದೊಡನೆಯೇ ಕಲೆಯು ನಿನ್ನನ್ನು ಕಾಣುವಳು. ಋಸರು:-ಈಗ ಬಾರಳಕೆ ? ಮಾನಸಿಂಹ:-ಇದು ಉಚಿತವಾದ ಸಮಯವಲ್ಲ. ಋಸರು:-ಹಾಗಿದ್ದರೆ ಇದೀಗಲೇ ಪಂಜಾಬಕ್ಕೆ ನಡವನು, ಕಮಲೆ ಯನ್ನು ಕಂಡರೆ ಮಾತ್ರ ಇನ್ನೊಮ್ಮೆ ನಿಮ್ಮನ್ನು ಕಾಣುವನಲ್ಲದೆ ಅದಾಗ ದಿದ್ದರೆ ಇದಿಷ್ಟ ಕಲ್ಲೇ ಪೂರೈಸಿತು. ಮಾನಸಿಂಹ:-ಮಾವನ ಮನೆಗೂ ಹೋಗುವುದಿಲ್ಲವೆ? ಗಸರು;-ಗುಪ್ತವಾಗಿ ಕಳ್ಳನಹಾಗೆ ? ಸರದಾ ಬಾಣಭಯದಿಂದ ಯಾರು ಇರಬೇಕಾಗಿದೆಯೋ, ಮತಬ್ಬರ ಅನುಗ್ರಹದ ಮೇಲೆ ಯಾರ ಜಿವನವು ನಿರ್ಭರವಾಗಿರುವುದೋ ಅಂತಹವನು ಸ್ತ್ರೀಪುಶ್ನ ಅತ್ಮೀ ಯರನ್ನು ಕಾಣುವುದೆಂದರೆ ಅದೆಂತು ? ಸ್ತ್ರೀಪುರಂದರೂ ಯಾರು ? ನಾನು ತಂದೆಗೆ ವಿರುದ್ಧವಾಗಿ ಯುದ್ಧ ಮಾಡಲು ಬದ್ಧ ಪರಿಕರನು, ತಂದೆಯ ನನ್ನನ್ನೇ ಎಂದಿಯಾಗಿರಿಸಿ ಕ್ಯದಲ್ಲಿ ನಗ್ನ ಶಿರಚ್ಛೇದನವನ್ನು ಮಾಡಿಸಲು ಉತ್ಸುಕನು. ಹೀಗಿರುವಲ್ಲಿ ಯಾರಿಗಾಗಿ ಈ ಕ್ರಮವು ದುಃಖಪಡಬೇಕು? ನನಗೂ ಇತರರಿಗೂ ಸಂಬಂಧವೇ ಇಲ್ಲ. + ________________

  • ಆ೦

ಕಾದಂಬರಿಸಂಗ್ರಹ wwvwwwvvwvvwvwwwwwwwwwwwwwwwwwwwww sYYYk Uk ful k ಮಾನಸಿಂಹನು ಇದಕ್ಕೆ ಅದ ಉತ್ತರವನ್ನು ಕೊಡಲಿಲ್ಲ. ರಸ , ರೂವು ಪಂಜಾಬಿಗೆ ಹೊರಡಲನುಕೂಲವಾಗುವಂತೆ ಎಲ್ಲವನ್ನೂ ಸಿದ್ದ ಗಳಿಸಿಕೊಟ್ಟನು. ಕಲದಿನಗಳಲ್ಲಿಯೇ ಪಂಜಾಬಿನಲ್ಲಿ ಘೋರಸಮಾನವು ಸಹ ಲಿತವಾದುದು. ಖುಸಾವು ಲಾಹೋರನ್ನು ಜಯಿಸಿ ಎಲ್ಲ ಉಪನಗರ ಗಳನ್ನೂ ಸ್ವಾಧೀನಪಡಿಸಿಕೊಂಡನು. ತನ್ನ ಮಗನ ಈ ಅತ್ಯಾಚಾರ ಗಳನ್ನು ಸಲೀಪನು ಸಹಿಸಿಕೊಳ್ಳಲರಿಯದೆ ತಾನೇ ಯುದ್ಧ ಕ್ಷೇತ್ರದಲ್ಲಿ ಬಂದು ನಿಂತೊಡನೆ ಏತಾಪುತ ರಿಬ್ಬರಿಗೂ ಭೀಕರವಾದ ಯುದ್ಧವು ನಡ ದುದು. ಇಂದು ತಂರೆ, ನಾಳ ಮಗನು, ಹೀಗೆ ಜಯಾಪಜಯಗಳನ್ನು ಸ್ವೀಕರಿಸಿದರು. ಆದರೆ ಕೊನೆಗೆ ವಿಜಯಲಕ್ಷ್ಮಿಯು ಋಸರುವನ್ನ ಅನುಗ್ರಹಿಸಿದುದನ್ನು ಬಾದಷಹನಾದ ಸೆರೀಮನು ಕಂಡು ಭೀತನಾಗಿ ಪರಾ ಜಿತನಾಗಿ, ಇಲ್ಲಿಗೆ ಹಿಂತಿರುಗಿದನು, ಇಪ್ಪತ್ತನಾಲ್ಕನೆಯ ಪರಿಚ್ಛೇದ, [ಪಂಚಮಾಂಕ] & (*) Shirls " .. ? " " ( ? ) ಮಹಾಸಂಗ್ರಾಮದ ಸವ ಯಲ್ಲಿ ಬಂದುದಿನ ಉದಯ ಕಾಲದಲ್ಲಿ ಪಾಸಾಚಾಡಾ ಗಸರೂವು ರಣ ಕ್ಷೇತಾಳಿ - ಳಗೆ ವಖವಾಗಿ ಕುದುರೆಯನ್ನೇರಿ ಗೋಪನದಿಂದ ಸೈನ್ಯ

  • ಗರಿಚಲನೆಯ ಸ್ಥಾನವನ್ನು `ರ್ಧರಿಸಲು ಹೋಗುತ್ತಿ ದ್ದನು ಆಗ್ಗೆ ಒಂದು ಮರದಡಿದಲ್ಲಿ ಒ ರ -ು ಏಣಿದು ಕುಳಿತಿರುವುದನ್ನು ಈ೦ಡನು, ಖುಸಾವು ಕುದುರೆಯ ಆಗಮನ್ನೆಳದನು ಆಗ ಅದಾರದೆ ಸ್ಮರಣೆಯುಂಟಾದಂತಾಯ್ತು. ಕಿನ್ನು, ಆದೂ ಸಂಭವವೆ ? ಅಂತಹ ದಿನವೂ ಒದಗ!ಹುದೆ ? ಪಾಹಜಾಡನು ಮೆಲ್ಲ ಮೆಲ್ಲನೆ ಆ ರಮಣೀಯ ಸವಿಾಪ ಕೈದಿದನು. ಆಹುದು, ನಿಜವಾಗಿಯೂ ಅವಳು ಕಮರೆಯಾಗಿಯೇ ಇದ್ದಳು. ಆಕಸ್ಮಿಕವಾಗಿ ಆ ನಿರ್ಜನಸ್ಥಾನದಲ್ಲಿ ರಸವನ್ನು ಕಂಡಾ ________________

ಇತುಲಕುಮಾರಿ wwwvvvvvvvvvvvvvvvvvvvvvvvvvvvvvvvvvvvv YYwww ಕವಲೆಯು ಆಕ್ಷರ್ಯಾನ್ವಿತವಾದಳಾದರೂ ಖುಸಾವು ಶತೋಧಿಕವಾಗಿ ವಿಸ್ಕಯಾತನಾದನು. ಕಮಲೆಗೆ ಇನ್ನು ಈಗ ವಂದಲಿನ ಸೌಂದರ್ಯವು ಇಲ್ಲ. ಅವಳು ಕಾವಿಯ ಉಡುಗೆಗಳನ್ನು ಉಟ್ಟುಕೊಂಡು ಕಯ್ಯಲ್ಲಿ ಕಮಂಡಲುವನ್ನು ಹಿಡಿದಿದ್ದಳು. ಅಯೊ, ಕಮಲ ! ಮುರ್ದಣೆಗೆ ಕಾರಣನು ಈ ನರಾಧಮನಲ್ಲವೆ? ಎಂದು ಋಸರವು ತನಗೆ ತಾನೆ ಹೇಳಿಕೊಂಡನು. ಕಿತ್ತು, ಆ ದಾರುಣದುಃಖವನ್ನು ತನ್ನ ಮನಸ್ಸಿನಲ್ಲೇ ೬ 'ಟ್ಟು ಇರು, ಇದೆಲ್ಲ ಯ ವೇಷ, ಕಮಲ ? ಎಂದನು,

  1. ಮಿಲೆ: -ಇದು ನನಗೆ ಉಪಯುಕ್ತವಾದ ತೀಪ, ಪ್ರತಾಪ, ಈ ದೃಥಿವೀ . ನನಗೆ ಇದ್ದ ಒಂದೇ ಸಂಬಲವು ನನ್ನ ತಾಯಿ. ಆಕೆಯ ಈ ಅವಗಿನಿಯನ್ನು ತ್ಯಜಿಸಿ ತೆರಳಿದಮೇಲೆ ವ.ತ್ಯಾವ ಆಸೆಯಿಂದ ತಾನ ಸಂಸಾರದಲ್ಲಿ ನಾನು ಬಂಧಿಸಲ್ಪಡಲಿ ? ಅದು ಕಾರಣ ನಾನು ಸನ್ಯಾಸಿನಿ ಯಾಗಿಯೇ ಇರುವೆನು ಧರ್ಮಚೆನೆಯಿಂದಲೇ ನನ್ನಿ ಅಸಾರವಾದ ಜಿ-ವನದ ಕೆ.ಬನೆ ಕ ದಿನಗಳನ್ನು ಕಳಯಬೇಕೆಂದು ಇಚ್ಚಿಸಿರುವನು, ತಾವು ಪಣವನ್ನು ರಕ್ಷಿಸಿದ್ದಿರಿ. ಅನಾಹಾರದಿಂದ ಪೇಚಾಡುತ್ತಿದ್ದ ನನ್ನ ಬದುಕಿಸಿದಿರಿ, ತಾವು ಬಾದಾಹರು. ಅಂತಹ ಅನೀವು ಉಪಕಾರವನ್ನು ಮಾಡಲೆತ್ನಿಸುವುದು ನಮಗೆ ಸಾಧ್ಯವೆ ? ಎಂದು ಸ್ಥಿರ ದೃಷ್ಟಿಯಿಂದ ಕಣ್ಣೀರನ್ನು ಸುರಿಸುತ್ತ ಗಸರೂವಿಗೆ ಮಾರ್ನುಡಿದಳು

ಋಸರು:-ಕಲೆ, ಸಾಣಾಧಿಕ ! ನೀನು ಮಾಡಿದ ಸತ್ಯದ ಕಾರವು ವಿಶೇಷವಾದ ಆವರಣ ಪಾಷಂಡ ವಾಗ ನಾನು ನಿನ್ನನ್ನು ಗುರು ತಿದೆ •ದೆಲ್ಲ ! ಕಮಲ: – ಅಂತಹದನ್ನ ನೂ ನಾನು ಮಾಡಿದುದಿಲ್ಲ.

  1. ತನರ :-ಇಲ್ಲವೆ ? ಆ ಘೋರ ದುರ್ದಿನದಲ್ಲಿ ನನ್ನನ್ನು ರಕ್ಷಿಸ ಬೇಕೆಂದು ನೀನು ಶತ್ರಣ ಪಣವಾಗಿ ಪೇಚಾಡಲಿಲ್ಲವೆ ?

ಕವಲೆ:- ದಾನಿಯಾದ ನನ್ನ ವಾಚಾಲನೆಯನ್ನು ಕ್ಷಮಿಸಬೇಕು, ಆದರೆ ತನ್ನನ್ನು ಪೂಜಿಸಿಯ ಈ ಜೀವನವನ್ನು ವಿನಿಯೋಗಿಸಿಕೊಳ್ಳು ವನಂದಿದ್ದನು. ಕಿನ್ನು, ತಾವು ಮೊದಲಾಗಿಯೇ ನನಗೆ ಆತ್ಮ ಪರಿಚಯ ವನ್ನು ಕೊಡಲಿಲ್ಲವೇಕೆ ? ಸಹಾಯ ಹೀನೆಯಾದೊಬ್ಬ ಅನಾಥ ಕನ್ನೆಗೆ ________________

ಕಾದಂಬರೀಸಂಗ್ರಹ ಅಷ್ಟು ಕಷ್ಟವನ್ನು ಕಟ್ಟುವುದೇಕೆ ? " ಎಂದು ತನ್ನ ಹೃದಯವೇಗ ವನ್ನು ಸಂವರಣವಾಗಲಾರರೆ ಕೂದಿಸಿದಳು. ಮಲಿನವಾದಾಕಯ ನಯನ ಗಳರಡರಿಂದ ಎರಡು ಮುಕ್ಕಾಪಾಲಿಗಳು ಸುರಿಯತೊಡಗಿದವು. ಆಗ ಸಂಜ್ಞಾಶೂನ್ಯನಾದ, ಪ್ರೇಮೋನ್ಮತ್ತನಾದ ಋಸರವು ಅಕಯನ್ನಾ೦ಗಿ ಸಲು ಉದ್ಯುಕ್ತನಾದರೂ ಕವಲೆದು ಅವನನ್ನು ದೂರೀಕರಿಸಿದಳು. ಹತಾಶನಾದ ರಸವು, " ಕವಲೆ, ಹೆಚ್ಚಿನ ಮಾತುಗಳನ್ನಾಡೇ' ನನಗೆ ಅವಕಾಶವಿಲ್ಲ, ನನ್ನ ಹಿಂದೆಯೇ ಕತುಗಳರುವರು. ಎಲ್ಲವೂ ನಿನಗೆ ತಿಳಿದಿರುವುದರಿಂದ ಅಧಿಕವಾದ ಮಾತುಗಳು ಅವಶ್ಯಕವಾಗಿ ಇನ್ನೂ ಇರುವುವೆ ? ಮಹಾರಾಜ ಮಾನಸಿಂಹನು ನನ್ನನ್ನು ಬಾದಷಹನನ್ನಾಗಿ ಮಾಡಬೇಕೆಂದು ವಿವರಿತವಾಗಿ ಸಾಧಿಸುತ್ತಿರಲು, ಅವನ ಅನುಕಂಪದ ರಸೆಯಿಂದ ನಾನು ಕಾರಾಗೃಹವುಕನಾಗಿ “ದೀಗಲೇ ವಿಪುಲವಾಹಿನಿ ಯೊಡನೆ ರಣಕ್ಷತ್ರದಲ್ಲಿ ಅವತೀರ್ಣನಾಗಿರುವನು. ಕಿನ್ನು, ಕಮಲೆ ! ಇದುವೆಯೊಂದು ಪ್ರಶ್ನೆಗೆ ಉತ್ತರವೇನು ?-ನನ್ನನ್ನು ವಿವಾಹ ಮಾಡಿಕೊ ಇವೆಯೋ ? ಬಾದಷಹನಾದರಂತಣ ಉಜ್ವುವೇ ಆಯಿತು. ಅನ್ಯಥಾ ಆದರೆ ಕಾಲದಿಂದ ದೂರದಲ್ಲಿರುವ ನಿರ್ಜ ಆಸನದಲ್ಲಿ ಬಾದಶಹನಂತೆ ಸುಕದಲ್ಲಿ ಕಬಹುದು ನಿನ್ನ ಉತ್ತರದ ಮೇಲೆಯೇ ನನ್ನ ಅದೃಷ್ಟವೂ ನನ್ನ ಕರ್ತವ್ಯಾ ಕರ್ತವ್ಯಗಳ ನಿರ್ಭರವಾಗಿರುವುವು ನಿನ್ನನ್ನು ಕಳದುಕೊ೦ ದರೆ ನನ್ನ ಧನವೂ ಸಿಂಹಾಸನವೂ ಎಲ್ಲವೂ ವ್ಯರ್ಥವಾಗುವುವು. ಹೇಳು, ನಿನ್ನ ಉತ್ತರವೇನು ? ಎಂದು ಕೇಳಿದನು. ಆಗ ಕವಲಯು ಗಂಭೀ ಗಭಾವದಿಂದ, " ಬಾಲಿಕಾ ವಯಸ್ಸಿ ನಿಂದಲೂ ಅನೇಕ ಕಷ್ಟಗಳನ್ನು ಅನುಭವಿಸಿದೆನ ಕೈಶವೆಂಬುದು ನನ್ನ ಅಂಗದ ಅಮೋಘವಾದ ಆಭರಣವಾಗಿಗೆ ಆದರ ಧನಮಾನಗಳಿಂದ ನಾನು ಸುಖಿ ಭಾಗ ೨೨ನೆ ? ನಿನ್ನನ್ನು ಪಡೆವುದೊಂದಲ್ಲದೆ ಅದಕ್ಕಿಂತಲೂ ಅಧಿಕ ವಾದ ಪ್ರಗೆ ಭನೆಯು ನನ್ನಲ್ಲಿ ಅವುದು ತಾನೆ ಇರಬಹುದು ? ಕಿನ್ನು, ನನ್ನ ಅದೃಷ್ಟದಲ್ಲಿರುವ ದುಃಖಕ್ಕೆ ನಾನು ಮಾಡಲಾಗುವುದೇನು ? ಮೃತಕಾಲ ದಲ್ಲಿ ನನ್ನ ಅಮ್ಮನು ನಾನು ವಿಧರ್ಮಿಯಾಗಬಾರದೆಂದು ನಿಷೇಧಿಸಿರುವಳು. ನನ್ನ ತಾಯಿಯು ಇನ್ನೂ ಅನಾಹಾರದಲ್ಲೇ ಇರಬೇಕೆಂದು ನೀನು ಆಶಿಸ ________________

ಇದುಲಕುಮಾರಿ war dorwe owowinie n wanne, vive nordnorwow 0. ಬಹುದ? ನಿನ್ನನ್ನು ವಿವಾಹಮಾಡಿಕೊಂಡರೆ ನನ್ನ ತಾಯಿಗೆ ಜಲತರ್ಪಣ ವನ್ನಾದರೂ ಕೊಡುವ ಅಧಿಕಾರವೂ ಸಹ ನನಗಿರಲಾರದು, ತಾಯಿಯ ಹೀಗೆ ಕು ಧಾತುರಗಿಗಿ ಬಿದ್ದುಕೊಳ್ಳುತ್ತಿರುವಾಗ ನಾನು ರಾಜ್ಯ ಸುಖನ್ನು ಅನುಭವಿಸಬೇಕೆಂದು ನನ್ನನ್ನು ಪ್ರೇರೇಪಿಸಬಹುರೂ ? ” ಎಂದಳು, ಖುಸರಿವು ಕವಲೆಯ ಎಳೆ ಮೊಳಕಾಲನ್ನು ಕುಳಿತನು. ಇದಂತಹ ಪ್ರಣಯದ ಅನಿರ್ವಚನೀಯ ಕ್ಷಮತ! ಪಾಹಜಾಬನಾದ ರಸ ಹೂವು ಒಬ್ಬ ಸಾಮಾನ್ಯ ದಾಸಿಯ ಸಮ್ಮುಖದಲ್ಲಿ ನತಜನವಾಗಿರುವನು, ಋಸರು:-ನೀನು ಮಾನವಿಯಲ್ಲ, ಕವಿ-ದೇವಿ | ನಿನ್ನನ್ನು ಪಡೆವಂತಹ ಪುಣ್ಯವನ್ನು ನಾನು ಗಳಿಸಿಕೊಂಡಿಲ್ಲ. ನನ್ನ ವ್ಯತ್ಯು ಕಾಲದಲ್ಲಿ ಒಟ್ಟು ನನ್ನನ್ನು ಕಾಣಬೇಕೆಂದು ನಿನ್ನನ್ನು ಪ್ರಾರ್ಥಿಸಿಕೊಳ್ಳುವನು, ಕಾಬೂಲದ ಕಾರಾಗಾರದಲ್ಲಿ ಇನ್ನು ಕಿಂಚಿತ ದಿನಗಳಲ್ಲಿ ನನ್ನನ್ನು ನೀನು ಕಾಣಬಹುದಾಗುವುದೆ ಏನೋ ! ಆಮೇಲೆ ಋುಸರಿವು ಕಮಲೆಯು ಕಡೆ ಮೂಗತಿರುಗಿಸದೆ ಅವಳ ದೊಂದು ಮಾತನ್ನೂ ಸಹ ಈಳ ಅಪೇಕ್ಷಿಸದೆ ತನ್ನ ತಂದೆಯ ಶಿಬಿರದ ಕಡೆಗೆ ತಾನಾಗಿ ಎಂದಿಯಾಗುವೆನೆಂದು ಮುನ್ನಡೆದನು. ಕಮಲೆಯು ಅವನ ಕಣ್ಣಿಗೆ ಕಾಣುತ್ತಿರುವಷ್ಟರವರೆಗೂ ಅವನನ್ನೇ ದಿಟ್ಟಿಸುತ್ತಿದ್ದಳು, ಕಣ್ಣೀರುಗಳಿಂದ ಅವಳ ದೃಷ್ಟಿಯು ಕುಂದಿತು. ಮತ್ತೆ ಅವಳು ಅವನನ್ನು ನೋಡಲಾರದಾದಳು. ಆಗ ಮಾತ್ರ ಅವಳದೊಂದು ದೀರ್ಘನಿಶ್ವಾಸವು ಅನಂತಾಕಾಶದಲ್ಲಿ ಲೀನವಾಗಿ ಹೋಯಿತು. ಇಪ್ಪತ್ತೈದನೆಯ ಪರಿಚ್ಛೇದ, [ಪುನರ್ಮಿಲನ] - -- - ಖು ? ಸರವು ಹೀಗೆ ಸುಂದರಿಸಿ ವಿರ್ಜನವಾದುದೊಂದು * * * ಸ್ಥಳವನ್ನು ಸೇರಿ, ಬಾಲಕನಂತ ರೂದಿಸತೊಡಗಿದನು. * . . “ ಕಾಪಮರವಾದ ಈ ದೃಷ್ಟಿಯಲ್ಲಿ ಇನ್ನೂ ಒದುಕಿರ ________________

ಆL ಕಾದಂಬರೀಶotಹ nnnnnnnnnnnnnnnnnnnnnnnnnn uuuwwwwww.comunnannanana, ಹುಟ್ಟದ ಕನ್ನ ರೂಡನೆ ತನ್ನ ವನ ವಿವಾಹ ಮಾಡಿಸಿ ಆ ಮಾರತಾರ್ವಿ ಜು ಇಚ್ಚೆಯಂತ ತನ್ನೆರಡು ಪುತ್ರರ ಹಂಬನ್ನೇ ಬಿಟ್ಟು ಚತುರ್ಥ ಪುತ್ರನನ್ನು ಸಿಂಹಾಸನದ ಮೇಲೆ ಆರೋಹಣಮಾಡಿಸುವ ಸಂಕಲ್ಪ ಮಾಡಿರುವ ಅಂತಹ ನರಾಧಮನನ್ನು ಜಗತ್ತಲ್ಲವೂ ಧನ್ಯ, ಧನ್ಯನಂದು ಹೊಗಳುತ್ತಿರು ವಾಗ ಅವನ ಆದೇಶಾನುಸಾರವಾಗಿ ನನ್ನನ್ನೂ ಇಲ್ಲ ಬೇಕಾಗಿ ಬಂದರೆ ಇನ್ನು ಧರ್ಮವೆಲ್ಲಿದೆ? ಪ್ರಹರಿ:-ಈ ಪ್ರಶ್ನೆಯನ್ನು ನಾವು ೭ ತುಕೊಳ್ಳುವಷ್ಟು ಶಕ್ತರಲ್ಲ ಋಸರು:-ಇನ್ನು ವಿಳಂಬಮಾಡಬೇಡಿ. ನಾನು ಇದ್ದನೇ ಆಗಿ ರು ವನು. ದೇಶದಲ್ಲಿ ಧರ್ಮವಿದೆಯಾದರೆ, ಪಾತ್ರಗಳು ಮಾನವರ ಮೇಲೆ ಅಲಕ್ಷಿತ ಬಲಾತ್ಕಾರವನ್ನು ಮಾಡುವರಾದರೆ ನೀವು ನೆನಪಿನಲ್ಲಿಡಿ-ಡಿಲ್ಲಿಯ ಅತ್ಯಾಚಾರಿಯು ಸಿಂಹಾಸನಶೂನ್ಯನಾಗುವನು. ಮೊಗಲ ಸವಾಹನನಾದವು ಭಾರತೀತಿಹಾಸದಿಂದ ಶೀಘುವಾಗಿಯೇ ಅಳಿಸಿಹೋಗುವುದು, ಇಷ್ಟು ಹೇಳಿ ಸರವು ನಿಸ್ತಬ್ಬನಾದನು. ಘಾತುಕರು ಇನ್ನು ಸಕಾರದಲ್ಲಿ ಪ್ರವೃತ್ತರಾಗಬಹುದೆಂದು ತನ್ನ ಇಂಗಿತವನ್ನು ಸೂಚಿಸಿದನು. ಅವರ ಖರ ಗಳು ಮೇಲಕ್ಕೆ ಏಳಲು, ಖುಸರೂವು ಕಣ್ಣುಗಳನ್ನು ಮುಜ್ಜಿ ದನು, ಆದುವ ಸಮಯದಲ್ಲಿ ವಿದ್ಯುದ್ವೇಗದಿಂದ ಅದರೂ ಅವತರಿಸಿ ತನ್ನ ಎರೆಯನ್ನು ಇಳಿವ ಖಡ್ಗ ಧಾರೆಗೆ ಆಹುತಿಯಾಗಿತ್ತು ಭೂತಲವನ್ನೆಲ್ಲ ರಸ್ಥಾವನದಿಂದ ಕರಗಿ ಮಾಡಿದರು. ಖುಸಾವು ಆಗ ಕರೆದು, ದೇವೀ, ತಾವು ಯಾರಿರಬಹುದು? ಎಂದು ಕೇಳಿದನು. ಆ ಸನ್ಯಾಸಿಯು ಮೃದುನಗೆಯಿಂದ " ಪ್ರತಾಪನೆ ಇಂದು ನಮಗೆ ವಿವಾಹ, ಬಾ, ಎಲ್ಲ ಜಾತಿಭೇದವಿಲ್ಲವೊ ಅ ದೇಶದಲ್ಲಿ ನಾವು ಒಟ್ಟಾಗಿ ಇರುವಾ” ಎಂದಳು. ಪತಾಪನು, ಆವುಲೆ ' ಎಂದು ಚೀತ್ಕರಿಸಿ ಏಳುತಲಿರುವಷ್ಟರಲ್ಲಿ ಫಾತಕರ ಕತ್ತಿಯು ಅವನ ಕಡಲನ್ನು ತಿವಿದಿತು, ಆದುದರಿಂದಲೇ ಈ ೨೨ ಎಂಬುವ ಶಬ್ದವು ಮಾತು ಕೇಳುತ್ತಿರುವಷ್ಟರಲ್ಲಿ ಅವನ ಇನ್ನ ಕಂಠವು ಭೂದೃಷ್ಟದ ಮೇಲೆ ಪತಿತವಾದುದು. ________________

ಕಮಲಕುಮಾರಿ ೮೭. vi+ve vvvnew ruv #Wv suuruuuuuuuuuuuuuuuuuuuuuuuuwwwwwwwwwwwwwwwwwww ಕವ , ಆ ಅನಂತಧಾನಕ್ಕೆ ನಡೆಯಮ್ಮ ! ಇದೂ ಅಪ್ಪರಸ್ತ್ರೀ ಯರು ನಿನ್ನನ್ನು ಆ ವಿಮಲಸುಖರಾಜ್ಯದಲ್ಲಿ ಸ್ವಾಗತಮಾಡಿಕೊಳ್ಳಲು ಕರೆ ಯುತ್ತಿರುವರು. ಅಲ್ಲಾದರೂ ನಿನಗೆ ಸುಖವುಂಟಾಗಹುದು, ಮನುಷ್ಯರೂ ಸುಖದುಃಖಗಳನ್ನು ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಸುಖದುಃಖಗಳನ್ನು ನೇಮಿಸುವವನಾರೂ ಅವನಿರುವರಗೆ ನಡೆ, ನಿನ್ನ ದುಃಖಚಿನ್ನಿಲೆಯಲ್ಲವೂ ಶೀತಲವಾಗುವುದು, ಅವನೇ ನಿನ್ನ ಹೃದಯದಲ್ಲಿ ತಾಲತಿಧವೆ ವ.ಸುರಿಸಿ, ಪೂರ್ಣಸುಖದ ಅದನವು ನಿನಗುಂಟಾಗು ವಂತ ಮಾಡುವನು. ವಿವಾಹವುಂಟಪವು ಈ ಲೋಕಕ್ಕೆ ಉಚಿತವಾದುದಲ್ಲ , ಸ್ವರ್ಗಕ್ಕೆ ನಡ, ಕಮಲೆ ! ದುಃಖವಿಲ್ಲದೆ ಸುಖವೂ, ಅಶಾಂತಿಯಿಲ್ಲದೆ ಶಾಂತಿಯ ಇರುವ ಆ ನಿತ್ಯಧಾಮಕ್ಕ ನಡೆ. ಅಂತಹ ನಿತ್ಯಸುಖವೇ ನಿಮ್ಮ ಅತುಲನೀಯ ಅಕ್ಷಯಪ್ರೇಮದ ಫಲ.

  • ಸಂ ಪೂ ಣ ೦ . *